#ನಿರOಜನಕುಗ್ವೆ ಇವತ್ತು ನನ್ನ ಕಚೇರಿಯಲ್ಲಿ ಮತ್ತು ನಮ್ಮ ಊರ ವರಸಿದ್ಧಿ ವಿನಾಯಕ ಜಾತ್ರೆಯಲ್ಲಿ # ಅವರು ಬರುವುದೇ ಹಾಗೆ ಸುದ್ದಿ ಇಲ್ಲದೆ ಹಾಗೇ ಇವತ್ತು ನಿರ೦ಜನ್ ಕುಗ್ವೆ ನನಗಾಗಿ ಬರೆದ ಕ್ಯಾರಿಕೇಚರ್ ಉಡುಗೊರೆ ಪ್ರೇ೦ ಹಾಕಿ ತಲುಪಿಸಿದರು ಸಂತೋಷದಿ೦ದ ಸ್ಟೀಕರಿಸಿದೆ ನನ್ನ ಆಪೀಸಿನಲ್ಲಿ ಇಟ್ಟು ಕೊಂಡಿದ್ದೇನೆ. ಅವರಿಗೆ ಕಾಫಿಯೊ೦ದಿಗೆ ಅವರ ಹುಟ್ಟುಹಬ್ಬದ ನೆನಪಿಗಾಗಿ ಸಾಗರದ ಪ್ರಖ್ಯಾತ ಬರಹಗಾರ ಪತ್ರಕತ೯ರಾದ ಆರ್.ಟಿ. ವಿಠಲ್ ಮೂತಿ೯ ಪುಸ್ತಕ ನೆನಪಿನ ಕಾಣಿಕೆ ಆಗಿ ನೀಡಿದೆ . ನಮ್ಮ ಊರ ವರಸಿದ್ದಿ ವಿನಾಯಕ ದೇವರ ದೇವಲಯದಲ್ಲಿ ಅವರ ಎಲ್ಲಾ ಹೋರಾಟಕ್ಕೆ ಯಶಸ್ಸು ದೊರೆಯಲಿ ಎಂದು ವಿಶೇಷ ಪೂಜೆ ಮಾಡಿ ಪ್ರಾಥಿ೯ಸಿ ಪ್ರಸಾದ ನೀಡಲಾಯಿತು. ಪ್ರತಿ ವಷ೯ ನಡೆಯುವ ಜಾತ್ರ ರಂಗೋಲಿ ಸ್ಪದೆ೯ಯ ತೀಪು೯ಗಾರರಾಗಿ ಕಾಯ೯ ನಿವ೯ಹಿಸಿದರು ಅಲ್ಲೆಲ್ಲಾ ಇವರು ನನ್ನ ಬಗ್ಗೆ ಬರೆದ ಕಾಟೂ೯ನ್ ಬಗ್ಗೆಯೆ ಎಲ್ಲರೂ ಮಾತಾಡುತ್ತಿದ್ದದ್ದು ವಿಶೇಷ. ನಮ್ಮ ಊರ ಜಾತ್ರೆಗೆ ಬಂದು ಭಾಗವಹಿಸಿದ ಕುಗ್ವೆ ನಿರಂಜನರಿಗೆ ಕೃತಜ್ಞತೆಗಳು.