Skip to main content

Posts

Showing posts with the label My adventures of Hosagunda Kalleshwara Temple wall old tree removing memories

Blog number 1169. ಹೊಸಗುಂದದ ದೇವಾಲಯದ ಗೋಡೆ ಆವರಿಸಿ ಬೆಳೆದಿದ್ದ ಶತಮಾನಕ್ಕೂ ಹಳೆಯದಾದ ಮರ ತೆಗೆದ ಸಾಹಸದ ಕಥೆ.

#ಒ೦ದು_ಮರದ_ಕಥೆ #ಹೊಸಗುಂದದ_ಕಲ್ಲೇಶ್ವರ_ದೇವಾಲಯ #ಈಗಿನ_ಹೆಸರು_ಉಮಾಮಹೇಶ್ವರ. #ಹೊಸಗುಂದದ_ಹೆಡತ್ರಿ_ನಾಗರಾಜ್_ಗೌಡರು #ಸಾಗರದ_ಪುರುಶೋತ್ತಮ_ಪಾರೆಸ್ಟರ್ #ಸೊರಬದ_ಹುಸೇನ್_ಸಾಬ್_ಮತ್ತು_ತಂಡ #ಈ_ಮರ_ತೆಗೆಸಲು_ನಮ್ಮನ್ನೆಲ್ಲ_ಸದಾ_ಜ್ಞಾಪಿಸುತ್ತಿದ್ದ_ಇತಿಹಾಸಕಾರ_ಜಯದೇವಪ್ಪ_ಜಿನಕೇರಿ. #ಈ_ಸಾಹಸದ_ಕೆಲಸ_ರಿಪ್ಪನಪೇಟೆಯ_ಕಮಲವಾಣಿ_ವಾರಪತ್ರಿಕೆ_ಅದರ_ಸಂಪಾದಕ_ತ_ಮ_ನರಸಿಂಹ. https://arunprasadhombuja.blogspot.com/2022/01/blog-post_26.html (ಹೊಸಗು೦ದದ ಕಲ್ಲೇಶ್ವರ ಈಗಿನ ಉಮಾ ಮಹೇಶ್ವರ ದೇವಸ್ಥಾನದ ಮರದ ಕಥೆ)            ಶಿವಮೊಗ್ಗ ಜಿಲ್ಲೆಯ ಆನಂದಪುರಂ ಹೋಬಳಿಯ ಹೊಸಗುಂದ ಎಂದರೆ ತುಂಬಾ ಪ್ರಸಿದ್ದಿಯ ಹಳ್ಳಿ ಈ ಗ್ರಾಮಕ್ಕೆ ಪ್ರಸಿದ್ದಿಬರಲು ಕಾರಣ ಶರಾವತಿ ನದಿಗೆ ಜೋಗ ಜಲಪಾತದ ಲಿಂಗನಮಕ್ಕಿ ಎಂಬಲ್ಲಿ ಆಣೆಕಟ್ಟು ಕಟ್ಟಿ ಜಲ ವಿದ್ಯುತ್ ಯೋಜನೆ ಪ್ರಾರಂಬಿಸಿದ್ದರಿಂದ ಹೆಡತ್ರಿ ಎಂಬ ಊರು ಕೂಡ ಮುಳುಗಡೆ ಆಯಿತು, ಆ ಊರಿನ ಶ್ರೀಮಂತ ದೊಡ್ಡ ರೈತ ಕುಟು೦ಬವಾದ ಹೆಡತ್ರಿ ದ್ಯಾವಪ್ಪ ಗೌಡರ ಕುಟುಂಬ ಇಲ್ಲಿಗೆ ವಲಸೆ ಬಂತು. ಆ ಕಾಲದಲ್ಲೇ ಜೀಪು, ಟ್ರಾಕ್ಟರ್ ಮತ್ತು ಬುಲೆಟ್ ಬೈಕ್ ಇದ್ದ ಈ ಕುಟು೦ಬಕ್ಕೆ ಸಕಾ೯ರ ನೀಡಿದ ಪರಿಹಾರ ಇಡೀ ಜೀಪಲ್ಲಿ ತುಂಬಿಸಿದರೂ ಮತ್ತೂ ಉಳಿದಿತ್ತು ಅಂತ ಅವರ ಶ್ರೀಮಂತಿಗೆ ವಣ೯ನೆ ಮಾಡುತ್ತಿದ್ದರು ಜನ.        ದ್ಯಾವಪ್ಪ ಗೌಡರು ...