Blog 858. ನನ್ನ 20 ವರ್ಷದ ಗೆಳೆಯ ಈಗ ಸಂವಾದ ಯೂಟ್ಯೂಬ್ ನಲ್ಲಿ ದೊಡ್ಡ ಸೆಲೆಬ್ರಿಟಿ ಇವರ ಸಂದರ್ಶನಗಳು ವೈರಲ್ ಆಗಿದೆ ಇವತ್ತಿಗೆ ಇವರ ಸಂದರ್ಶನ 80 ಲಕ್ಷ ದಾಟಿದೆ ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಜೇನಿ ಎಂಬ ಹಳ್ಳಿಯ ನಿಜ ಪರಿಸರ ಪ್ರೇಮಿ ಕಾಡಿನ ವಿಜ್ಞಾನಿ ಮಂಜುನಾಥ ಭಟ್ಟರು.
#ಸಂವಾದ_ಯೂಟ್ಯೂಬ್_ಸೆಲೆಬ್ರಿಟಿ_ಜೇನಿ_ಮಂಜುನಾಥಭಟ್ಟರು_ನಮ್ಮಲ್ಲಿ #ನನ್ನ_ಅವರ_ಗೆಳೆತನಕ್ಕೆ_ಇಪ್ಪತ್ತು_ವರ್ಷದ_ಪ್ರಾಯ. #ಸಂವಾದ_ನಿವಣೆವೃಶಾಂಕ್_ಭಟ್ಟರು_ವಿಕ್ರಮ_ಪತ್ರಿಕೆ_ಸಂಪಾದಕರು. #ಹೊಸನಗರ_ತಾಲ್ಲೂಕಿನ_ನಿವಣೆ_ಸೀತಾರಾಂ_ಭಟ್ಟರ_ತಮ್ಮನ_ಮಗ, ಇವರು ಮಾಡಿದ ಇವರ ಚಾನಲ್ ಸಂವಾದದ ಸಂದರ್ಶನಗಳು ವ್ಯೆರಲ್ ಆಗಿದೆ #ಜೇನಿ ಮಂಜುನಾಥ ಭಟ್ಟರ _ಮಂಜುಶ್ರೀ_ನಸ೯ರಿಯಲ್ಲಿ_ಪಶ್ಚಿಮ_ಘಟ್ಟದ_ನೈಸರ್ಗಿಕ_ಹಣ್ಣಿನ_ಸಸಿಗಳು_ಸಿಗುತ್ತದೆ. #ಇಡೀ_ದೇಶದಲ್ಲಿ_ಇಂತಹ_ಕಾಡಿನ_ಹಣ್ಣುಗಳ_ಬೃಹತ್_ಸಂಗ್ರಹದ_ಸಸಿಗಳು_ಒಂದೇ_ಕಡೆ_ಸಿಗುವುದು_ಇವರಲ್ಲಿ_ಮಾತ್ರ #ಸಭೆ_ಸನ್ಮಾನ_ಪ್ರಶಸ್ತಿಗೆ_ಭಾಗವಹಿಸದ_ಅದರಿಂದ_ಹರದಾರಿ_ದೂರ_ಇರುವವರು ಜೇನಿ ಮಂಜುನಾಥ ಭಟ್ಟರು, ಮಂಜುಶ್ರೀ ನರ್ಸರಿ ಭಟ್ಟರು, ಮಂಜು ಭಟ್ಟರು ಅಂತೆಲ್ಲ ಕರೆಯುವ ಮಂಜುನಾಥರನ್ನು ವಿಕ್ರಮ ಪತ್ರಿಕೆ ಸಂಪಾದಕರಾದ ನಿವಣೆ ವೃಶಾಂಕ ಭಟ್ಟರು #ಸಂವಾದ_ಯೂಟ್ಯೂಬ್ ನಲ್ಲಿ ಮಾಡಿದ ಸುಮಾರು 35 ಸಂದರ್ಷನಗಳು ಇವರನ್ನು ಸೆಲೆಬ್ರಿಟಿ ಮಾಡಿದೆ. ದೇಶ ವಿದೇಶಗಳಲ್ಲಿ ಇವರ ಅಭಿಮಾನಿಗಳು ಇದ್ದಾರೆ, ಇವರ ಕೆಲ ಸಂದರ್ಶನಗಳು ಈಗಾಗಲೇ 80 ಲಕ್ಷ ಜನರು ವೀಕ್ಷಿಸಿದ್ದಾರೆ, ಮುಂದಿನ ದಿನಗಳಲ್ಲಿ ಕೋಟಿ ದಾಟಲಿದೆ. ನಿವಣೆ ವೃಷಾಂಕ್ ಭಟ್ಟರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಿವಣೆ ಸೀತಾರಾಂ ಭಟ್ಟರ ತಮ್ಮನ ಮಗ ಈಗಿನ ವಿಕ್ರಮ ವಾರಪತ್ರಿಕೆ ಸಂಪಾದಕರು. ...