Skip to main content

Posts

Showing posts with the label Hombuja Residency Vaidyo Narayano Hari Ayurveda clinic inaugurated 10th September 2022

Blog article 960. ಆನಂದಪುರಂನಲ್ಲಿ ನಮ್ಮ ಹೊಂಬುಜ ಲಾಡ್ಜ್ ನಲ್ಲಿ ನೂತನವಾಗಿ ಪ್ರಾರಂಭವಾಗಿರುವ ಆಯುರ್ವೇದ ಶಿರೋದಾರ ಕೇಂದ್ರ ವೈದ್ಯೋ ನಾರಾಯಣೋ ಹರಿಃ ಆಯುರ್ವೇದ ಕ್ಲೀನಿಕ್

#ಶಿರೋದಾರ_ಕೇಂದ್ರದ_ಶುಭಾರಂಭದಲ್ಲಿ_ವಿಶೇಷ_ಅತಿಥಿಗಳು. #ಹೊಸ_ರೀತಿಯ_ಸಭಾ_ಕಾರ್ಯಕ್ರಮ_ಆಗಮಿಸಿದವರ_ಮೆಚ್ಚುಗೆ_ಪಡೆಯಿತು. #ಶಿರೋದಾರ_ಮಾಡಿದ_ವೈದ್ಯರು_ಚಿಕಿತ್ಸೆ_ಪಡೆದವರಿಗೆ_ಆಗಮಿಸಿ_ಶುಭಹಾರೈಸಿದವರಿಗೆ_ಅನಂತಾನಂತ_ವಂದನೆಗಳು. #ಸಾಮಾಜಿಕ_ಜಾಲತಾಣದಿಂದ_ಸುದ್ದಿ_ತಿಳಿದು_ಬಂದು_ಶುಭಹಾರೈಸಿದ_ಮುಖ್ಯಮಂತ್ರಿಗಳ_ಕಾನೂನು_ಸಲಹೆಗಾರರಾಗಿದ್ದ_ದೀವಾಕರ್_ವಕೀಲರು.   ಪ್ರವಾಸೋದ್ಯಮ ಉದ್ಯಮದಲ್ಲಿ ಲಾಡ್ಜ್ - ಕಾಟೇಜ್-ವೆಜ್ ರೆಸ್ಟೋರಾಂಟ - ನಾನ್ ವೆಜ್ ರೆಸ್ಟೋರಾಂಟ್-ವೆಡ್ಡಿಂಗ್ ಹಾಲ್ ಗಳ ನಡೆಸಿದ ನಮ್ಮ ಅನುಭವ ವಿಸ್ತಾರವಾಗುತ್ತಾ ನಿನ್ನೆ #ವ್ಯೆದ್ಯೋ_ನಾರಾಯಣೊ_ಹರಿಃ_ಆಯುರ್ವೇದ_ಚಿಕಿತ್ಸಾ_ಕೇಂದ್ರದ ಪ್ರಾರಂಭದೊಂದಿಗೆ ಪ್ರವಾಸೋದ್ಯಮದ ಉದ್ಯಮ  ಸೇರಿಕೊಂಡಿತು.   ಧನ್ವಂತರಿ ಹೋಮದೊಂದಿಗೆ ಸಿದ್ದಾಪುರದಲ್ಲಿನ ರಾಮಕೃಷ್ಣ ಹೆಗ್ಗಡೆಯವರ ಕುಟುಂಬದ ಆಯುವೇ೯ದ ವೈದ್ಯ ಕಾಲೇಜಿನಲ್ಲಿ ಪ್ರಾ೦ಶುಪಾಲರಾಗಿ ಸೇವೆ ಸಲ್ಲಿಸಿದ್ದ ಪ್ರಸಿದ್ದ ಡಾಕ್ಟರ್ ಪ್ರಸಾದ್ ಜನ್ನೆಯವರು ಆಯುರ್ವೇದ -ಶಿರೋದಾರಗಳ ಬಗ್ಗೆ ಮಾಹಿತಿ ನೀಡಿದರು.   ಖ್ಯಾತ ಸಾಹಿತಿಗಳು ಸಂಶೋದಕರು ಆದ ಶ್ರೀಕಂಠ ಕುಡಿಗೆ ಮತ್ತು ಶಿವಮೊಗ್ಗದ ಪ್ರತಿಷ್ಠಿತ ಕನಾ೯ಟಕ ಸಂಘದ ಅಧ್ಯಕ್ಷರಾದ ಎಂ.ಎನ್. ಸುಂದರಾಜ್ ಇವತ್ತಿನ ದಿನಗಳಲ್ಲಿ ಆಯುರ್ವೇದದ ಅವಶ್ಯಕತೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.   ನನ್ನ ಎಲ್ಲಾ ಕಾರ್ಯಕ್ರಮಗಳು ...