Skip to main content

Posts

Showing posts with the label Historian Jayadevappa Jinakeri

3457. ಜಯದೇವಪ್ಪ ಜಿನಕೇರಿ

#ಜಯದೇವಪ್ಪ_ಜಿನಕೇರಿ #ಐದನೇ_ವರ್ಷದ_ಸ್ಮರಣೆಯಲ್ಲಿ #ನನ್ನ_ಇತಿಹಾಸದ_ಆಸಕ್ತಿಗೆ_ಪ್ರೇರಕರು. #ಅವರ_ಒತ್ತಾಯ_ಮತ್ತು_ಮಾರ್ಗದರ್ಶನವೇ #ನನಗೆ_ಆನಂದಪುರಂ_ಚಂಪಕಸರಸ್ಸು_ಮತ್ತು_ಹೊಸಗುಂದದ_ಬಗ್ಗೆ_ಆಸಕ್ತಿ_ತಾಳಲು_ಕಾರಣವಾಯಿತು. #ಇದೇ_ಪ್ರೇರಣೆ_ಚಂಪಕರಾಣಿ_ಕಾದಂಬರಿ_ಬರೆಯಲು_ಚಂಪಕಸರಸ್ಸು_ಅಭಿವೃದ್ದಿ_ಕೆಲಸಕ್ಕೆ_ಮತ್ತು #ಹೊಸಗುಂದದ_ಕಲ್ಲಿನಾಥೇಶ್ವರ_ದೇವಾಲಯಕ್ಕೆ_ಅಂಟಿಕೊಂಡು_ಬೆಳೆದ_ಬೃಹತ್_ಮರ_ತೆಗೆಯಲು_ಕಾರಣ_ಆಯಿತು. #Historian #Hosagunda #Champakasarassu #Anandapuram #Jayadevappajinakeri   ಜಯದೇವಪ್ಪ ಜೈನಕೇರಿ (82) ಅವರು ಲೇಖಕ, ಇತಿಹಾಸ ಸಂಶೋಧಕರಾಗಿ ಚಾಪು ಮೂಡಿಸಿದ್ದರು. ವೈಚಾರಿಕ ಪ್ರಬಂಧ ಮಂಡನೆ, ದೇಗುಲಗಳ ಕುರಿತು ಬರಹ, ಉಪನ್ಯಾಸ, ಶರಣರು ಮತ್ತು ಶರಣ ಸಾಹಿತ್ಯದ ಕುರಿತು ಬರಹಗಳು, ಕೃತಿ ಪ್ರಕಟಿಣೆಯಲ್ಲಿ ತೊಡಗಿಸಿಕೊಂಡಿದ್ದರು.    8- ಸೆಪ್ಟೆಂಬರ್-2020 ರಲ್ಲಿ ಇಹಲೋಕ ತ್ಯಜಿಸಿದರು ಇವರು ನನ್ನ ಜೀವನದಲ್ಲಿ ಬಹು ಮುಖ್ಯವಾಗಿ ಇತಿಹಾಸದ ಬಗ್ಗೆ ಆಸಕ್ತಿ ಮಾಡಲು ಕಾರಣರಾದವರು.     ಇವರನ್ನ ಬೇಟಿ ಮಾಡಬೇಕು ಅಂದುಕೊಂಡಿದ್ದು ಲಾಕ್ ಡೌನ್ ಕಾರಣದಿಂದ ಸಾಧ್ಯವಾಗಲಿಲ್ಲ.    1995-2000 ಇಸವಿ ಅವಧಿಯಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಇವರ ಒಡನಾಟ ಹೆಚ್ಚು.    ಕಾರಣ ಇವರು ಮತ್ತು ಇವರ ಜೊತೆ ಶಾಸ್ತ್ರೀಗಳು ನನಗೆ ಆನಂದಪುರದ ಇತಿಹಾಸದ ಬಗ್ಗೆ ಹ...