Skip to main content

Posts

Showing posts with the label T.V.Panduranga today in my office

Blog number 1273. ಸಾಗರದ ಪುಣ್ಯ ಕ್ಷೇತ್ರ ಶ್ರೀ ಶ್ರೀಧರ ದತ್ತಮಂದಿರದಲ್ಲಿ ನಡೆದ ವಿಶೇಷ ಮಹಾ ರುದ್ರಯಾಗದ ಗೌರವಾಧ್ಯಕ್ಷ ಟಿ.ವಿ. ಪಾಂಡುರಂಗ ಅವರೊಂದಿಗೆ.

https://youtu.be/Emz3jWVMC_o #ಪಾಂಡಣ್ಣರ_ಗೌರವಾಧ್ಯಕ್ಷತೆಯಲ್ಲಿ_ಸಾಂಗವಾಗಿ_ನಡೆದ_ಮಹಾರುದ್ರ_ಯಾಗ #ಶ್ರೀಶ್ರೀಧರ_ದತ್ತ_ಮಂದಿರ_ಅಗ್ರಹಾರ_ಸಾಗರದಲ್ಲಿ #ಇದೇ_ಪೆಬ್ರುವರಿ_24ರಿಂದ_26ರವರೆಗೆ_ನಡೆಯಿತು #ಮಹಾರುದ್ರಯಾಗ_ಇದೇ_ಮೊದಲು_ಸಾಗರ_ತಾಲ್ಲುಕಿನಲ್ಲಿ_ನಡೆದದ್ದು_ಎನ್ನುತ್ತಾರೆ. #ಈ_ದತ್ತಮಂದಿರದಲ್ಲಿ_1950ರಲ್ಲಿ_ಶ್ರೀಧರ_ಸ್ಟಾಮಿಗಳ_ಪ್ರವಚನದಲ್ಲಿ #ಶಿವಮೊಗ್ಗದ_ಪಿ_ಪುಟ್ಟಯ್ಯ_ನಿತ್ಯ_ಭಾಗವಹಿಸಿದ್ದ_ನೆನಪು. #ಸಾಗರದ_ಮುನ್ಸಿಪಾಲಿಟಿ_ಪ್ರಥಮ_ಅಧ್ಯಕ್ಷರಾದ_ಖ್ಯಾತ_ವಕೀಲ #ಮೃತ್ಯುಂಜಯಬಾಪಟ್_ದತ್ತಮಂದಿರ_ಕಮಿಟಿ_ದಮ೯ದರ್ಶಿಯಾಗಿದ್ದರು. #ಮಹಾರುದ್ರಯಾಗದ_ಆಮಂತ್ರಣ_ಪತ್ರ_ವಿಶೇಷವಾಗಿ_ಮುದ್ರಿಸಲಾಗಿದೆ.     ಟಿ.ವಿ.ಪಾಂಡುರಂಗ ದೈವಭಕ್ತರು ಅವರನ್ನು ಜನ ಪಾಂಡಣ್ಣ ಎಂದೇ ಪ್ರೀತಿಯಿ೦ದ ಕರೆಯುತ್ತಾರೆ ಅವರು ಸುಮಾರು 15 ವರ್ಷದಿಂದ ನಮ್ಮ ಊರಿನ ಶ್ರೀವರ ಸಿದ್ಧಿವಿನಾಯಕ ದೇವಾಲಯದಲ್ಲಿ ಅಂಗಾರಕ ಸಂಕಷ್ಟಹರ ಚತುರ್ಥಿಯಂದು ಚಂದ್ರದರ್ಶನದ ನಂತರದ ಅನ್ನ ಸಂತರ್ಪಣೆ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ ಕನಿಷ್ಟ 500 ಗರಿಷ್ಟ 1500 ಭಕ್ತರು ಆ ದಿನ ಪ್ರಸಾದ ಸೇವಿಸುತ್ತಾರೆ.   ತುಂಬಾ ದಿನಗಳ ನಂತರ ನನ್ನ ಆಫೀಸಿಗೆ ಪಾಂಡಣ್ಣ ಇವತ್ತು ಬಂದಿದ್ದರು ಇದೇ ಫೆಬ್ರುವರಿ 24 ರಿಂದ 26 ರವರೆಗೆ ಸಾಗರದ ಅಗ್ರಹಾರದ ಶ್ರೀ ಶ್ರೀಧರ ದತ್ತಮಂದಿರದಲ್ಲಿ ನಡೆದ ಮಹಾರುದ್ರಯಾಗದ ಗೌರವಾಧ್ಯಕ್ಷರಾಗಿ ತಮ್ಮ ಜವಾಬ್ದಾರಿ ಯಶಸ್ವಿಯಾಗಿ ನಡೆಸಿದ...