https://www.facebook.com/share/p/15caRcBcPZ/ *#ಗಣಪೆಕಾಯಿ* *ನನ್ನ ಗಣಪೇ ಕಾಯಿ ಖಾದ್ಯದ ಲೇಖನ ಹೆಚ್ಚು ಜನರಿಗೆ ತಲುಪಿದೆ.* *ನನ್ನ ಗಣಪೆಕಾಯಿ ಲೇಖನ ಓದಿ ಪ್ರತಿಕ್ರಿಯಿಸಿದವರು ಅನೇಕರು.* *#ಗುರುಬಸಪ್ಪ_ಮತ್ತಿಹಳ್ಳಿ ಪ್ರತಿಕ್ರಿಯಿಸಿ ಹೆಚ್ಚಿನ ಮಾಹಿತಿ ಬರೆಯಿರಿ ಎಂದಿದ್ದಾರೆ.* *ಮಂಗಳೂರಿನ ಅತ್ರಿ ಬುಕ್ ಹೌಸಿನ ಸಾಹಸಿ #ಅಶೋಕವರ್ಧನ್ ಮಂಗಳೂರಿನಲ್ಲಿ ತಮ್ಮ ನೈಸರ್ಗಿಕ ಕಾಡು ಬೆಳೆಸುವಲ್ಲಿ 15 20 ವರ್ಷದ ಹಿಂದೆ ನೆಲಕ್ಕೆ ಊರಿದ ಗಣಪೆ ಬೀಜ ಈಗ ಬೃಹತ್ ಬಳ್ಳಿ ಆಗಿ ಅರ್ಧ ಎಕರೆ ವಿಸ್ತರಿಸಿರುವ ಪೋಟೋ ಕಳಿಸಿದ್ದಾರೆ ಅದರ ಬೀಜಗಳನ್ನು ತಂದು ಅವರ ಇನ್ನೊಂದು ನೈಸರ್ಗಿಕ ಕಾಡು ಅಶೋಕ ವನದಲ್ಲಿ ಹರಡಿದ್ದಾರಂತೆ ಈ ಫೋಟೋ ಲಗತ್ತಿಸಿದ್ದೇನೆ.* *ತೀರ್ಥಹಳ್ಳಿಯ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ #ಸುಮಿತ್ರ_ಎಲ್_ಸಿ. ಬಾಲ್ಯದಲ್ಲಿ ಅವರ ಮನೆಯ ಸಮೀಪದಲ್ಲಿ ಗಣಪೆ ಕಾಯಿ ಬಳ್ಳಿ ಇದ್ದ ಬಗ್ಗೆ ಮತ್ತು ಅದರ ತಿರುಳನ್ನು ಜಾನುವಾರುಗಳಿಗೆ ಬಳಸುತ್ತಿದ್ದನ್ನು ಬರೆದಿದ್ದಾರೆ.* *ಹಿರಿಯ ಪತ್ರಕತ೯ರಾದ #ಅರುಣ್_ಕುಮಾರ್_ಹಬ್ಬು ಬಾಲ್ಯದಲ್ಲಿ ಇದನ್ನು ಆಟವಾಡಲು ಬಳಸಿದ ಬಗ್ಗೆ ನೆನಪು ಬರೆದಿದ್ದಾರೆ.* *#ಅಣ್ಣಪ್ಪಮೆಳವರಿ...