Skip to main content

Posts

Showing posts with the label Story of snake rescue persons

Blog number 3339.. ಹಾವು ಗೊಲ್ಲರ ಕತ್ತೆ ಪುರಾಣ

#ಹಾವುಗೊಲ್ಲರು ನನ್ನ_ಹಾವುಗೊಲ್ಲರ_ಪುರಾಣ_ಎಂಬ_ಕಥೆಯ_ಕಥಾನಾಯಕ_ಕೃಷ್ಣಪ್ಪ​. ......ಅದಕ್ಕೆ ಅವರೆಲ್ಲರ ಸಮರ್ಥನೆ ಏನೆಂದರೆ ಬೇರೆ ಕತ್ತೆ ಆಗಿದ್ದರೆ ಅದು ರಾಮಸ್ವಾಮಿಗೆ ಹೊಟ್ಟೆ ಸವರಲು ಯಾವ ಕಾರಣಕ್ಕೂ ಬಿಡುತ್ತಿರಲಿಲ್ಲ ಲಾತಾ ಕೊಟ್ಟು ರಾಮಸ್ವಾಮಿ ಹಲ್ಲು ಉದುರಿಸುತ್ತಿತ್ತು ಅಂದರು.... .....ಒಂದೆರೆಡು ದಿನದಲ್ಲಿ ಈ ಕತ್ತೆಯ ಅಸಲಿ ಮಾಲಿಕ ಬಂದು "ಸ್ವಾಮಿ ನನ್ನ ಕತ್ತೆ ರಾಮಸ್ವಾಮಿ ಕಟ್ಟಿಹಾಕಿದ್ದಾನೆ " ಅಂತ ದೂರಿದಾಗಲೇ  ನಾನು ಸಾಧ್ಯನೇ ಇಲ್ಲ ಅದು ನನ್ನ ಕತ್ತೆ ಅಂದೆ.." "ಸ್ವಾಮಿ ನಿನ್ನ ಕತ್ತೆ ತಿರುಗಲು ಹೋಗಿದ್ದು ವಾಪಾಸ್ ರಾಮ ಸ್ವಾಮಿ ಮನೇಗೆ ನಿನ್ನೆ ಬಂದಿದೆ ಅಲ್ಲಿ ಎರಡು ಕತ್ತೆ ಇದೆ" ಅಂದಾಗ ನಿಜಕ್ಕೂ ನನಗೆ ಗಾಭರಿ ಆಯಿತು.... ....ಅವತ್ತು ರಾಮಸ್ವಾಮಿ ನಮ್ಮದಲ್ಲದ ಬೇರೆ ಕತ್ತೆ ಹೊಟ್ಟೆ ಒಳಗೆಲ್ಲ ಸವರಿನೂ ಹಲ್ಲು ಮುರಿಸಿಕೊಂಡಿಲ್ಲಲ್ಲ ಅಂತ !?.... #snakerescue #snakes #election #shiravanthe #halugudde #ripponpet #hosanagara #sagar #shivamogga #congressgovernment #nagaprathishte #nagaradane #Anandapuram #hebbodi #bilalibilli #SmallStories     ಸುಮಾರು ವರ್ಷದ ನಂತರ ರಿಪ್ಪನ್ ಪೇಟೆ ಸಮೀಪದ ಹಾಲುಗುಡ್ಡೆ ಹಾವುಗೊಲ್ಲರ ಕ್ಯಾಂಪಿನ ಕೃಷ್ಣಪ್ಪ ಅವತ್ತು ಸಿಕ್ಕಿದ್ದು ಇಬ್ಬರಿಗೂ ಸಂತೋಷ ಆಯಿತು.   1990ರ ದಶಕದ ತನಕ ಇವರೆಲ್ಲರದ್ದು ಅಲ...