Skip to main content

Posts

Showing posts with the label Sarvajnana Masoor 18 km from Shikaripura

Blog 1705. ಸರ್ವಜ್ಞನ ಜನ್ಮಸ್ಥಳ ಶಿಕಾರಿಪುರದಿಂದ 18 ಕಿ.ಮಿ. ದೂರದ ಹಾವೇರಿ ಜಿಲ್ಲೆಯ ರಟ್ಟೆಹಳ್ಳಿ ತಾಲ್ಲೂಕಿನ ಮಾಸೂರು ಈಗ ಅದು ಸರ್ವಜ್ಞನ ಮಾಸೂರು.

#ಎಲ್ಲವನ್ನು_ಬಲ್ಲವನೆ_ಸರ್ವಜ್ಞ. #ವಾಸ್ತವವಾದಿ_ತತ್ವಜ್ಞಾನಿ_ವಿರಾಗಿ_ಕವಿ #ಸರ್ವಜ್ಞರ_ಹುಟ್ಟೂರು_ಮಾಸೂರು  #ಏಳು_ಸಾವಿರ_ವಚನಗಳು_ಲಭ್ಯ. #ಶಿವಮೊಗ್ಗ_ಜಿಲ್ಲೆಯಿಂದ_ಮಾಸೂರು_18_ಕಿಮಿ. https://youtu.be/j-qxPrOqlZs   "ಸಾಲವನ್ನು ಕೊಂಬಾಗ ಹಾಲೋಗರ ಉಂಡಂತೆ" "ಸಾಲಿಗನು ಬಂದು ಸೆಳೆವಾಗ ಕಿಬ್ಬದಿಯಕೀಲು ಮುರಿದಂತೆ "                                                 - ಸವ೯ಜ್ಞ.     ಈ ವಚನ ಕೇಳದವರಿಲ್ಲ ಸರ್ವಜ್ಞ ರಚಿಸಿದ ಇಂತಹ 7000 ವಚನಗಳು  ಮತ್ತು ಒಂದು ಸಾವಿರ ತ್ರಿಪತಿಗಳು ಲಭ್ಯವಿದೆ.    1985 ರಿಂದ 2000 ಇಸವಿ ತನಕ ನಮ್ಮ ರೈಸ್ ಮಿಲ್ ಬಿಲ್ ನ ಕೆಳಭಾಗದಲ್ಲಿ ಸರ್ವಜ್ಞರ ಒಂದು ವಚನ ಖಾಯಂ ಆಗಿ ಪ್ರಿಂಟ್ ಮಾಡಿಸುತ್ತಿದ್ದೆ ಅದು "ಅನ್ನ ದೇವರ ಮುಂದೆ ಅನ್ಯ ದೇವರಿಲ್ಲ" - ಸವ೯ಜ್ಞ ಅನ್ನುವುದು.      16 ನೇ ಶತಮಾನದಲ್ಲಿ ಸರ್ವಜ್ಞ ಜನಿಸಿದ್ದು ಹಾವೇರಿ ಜಿಲ್ಲೆಯ ರಟ್ಟೆಹಳ್ಳಿ ತಾಲ್ಲೂಕಿನ ಅಂಬಲೂರು ಮಾಸೂರು ಅನ್ನುವುದು ವಿಶೇಷ.     ಮಾಸೂರು ಶಿಕಾರಿಪುರದಿಂದ ಕೇವಲ 18 ಕಿ.ಮಿ.ದೂರದಲ್ಲಿದೆ ಮೊನ್ನೆ ಶಿಕಾರಿಪುರದಿಂದ ಕದರಮಂಡಲಗಿ ಆಂಜನೇಯ ದೇವಸ್ಥಾನಕ್ಕೆ ಹೋಗುವಾಗ ಮಾಸೂರು ಮುಖಾಂತರ ಹ...