#ಶಿವಮೊಗ್ಗ_ಜಿಲ್ಲೆಯ_ಕುಮುದ್ವತಿ_ನದಿ #ತುಂಗಾಭದ್ರಾ_ನದಿಯ_ಉಪನದಿ #ಶಿಕಾರಿಪುರ_ತಾಲ್ಲೂಕಿನ_ಅಂಜನಾಪುರದ_ಆಣೆಕಟ್ಟು #ಮದಗಮಾಸೂರು_ಕೆರೆಗೆ_ತುಂಬಿಸುತ್ತದೆ #ಹರಿಹರದ_ಮುದೇನೂರು_ಸಮೀಪ_ತುಂಗಾಭದ್ರಾ_ನದಿಗೆ_ಸೇರುತ್ತದೆ. #ಕುಮುದ್ವತಿ_ಅಂದರೆ_ಕಮಲದ_ಹೂವು_ಎಂಬ_ಅರ್ಥ_ಕೂಡ_ಇದೆ. #ಬಿಲ್ಲೇಶ್ವರ_ಐದು_ನದಿಗಳ_ಉಗಮ_ಸ್ಥಾನ_ಎಂಬುದು_ಆಶ್ಚಯ೯_ಆದರೂ_ಸತ್ಯ #shimogadistrictriver #kumadvathiriver #hosanagara #karnatakastateirrigationdept #Shikaripura #anjanapuradam #madagkere ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಸಮೀಪದ ಬಿಲ್ಲೇಶ್ವರ ದೇವಾಲಯದ ಸಮೀಪದ ಬೆಟ್ಟದಲ್ಲಿ ಕುಮುದ್ವತಿ ನದಿ ಉಗಮವಾಗಿ 96 ಕಿ.ಮಿ. ಹರಿದು ತುಂಗಾಭದ್ರಾ ನದಿ ಸೇರುತ್ತದೆ. ಈ ನದಿಗೆ ಶಿಕಾರಿಪುರ ತಾಲ್ಲೂಕಿನ ಅಂಜನಾಪುರದಲ್ಲಿ 1936 ರಲ್ಲಿ 1600 ಅಡಿ ಉದ್ದದ ಮತ್ತು 23 ಅಡಿ ಎತ್ತರದ ಮಣ್ಣಿನ ಏರಿಯಾ ಆಣೆಕಟ್ಟು ಮೈಸೂರು ಮಹಾರಾಜರು ನಿರ್ಮಿಸಿದ್ದರು. 1996-97 ರಲ್ಲಿ ಆಗಿನ ಜೆ.ಹೆಚ್.ಪಟೇಲರ ಸರ್ಕಾರ 200 ಕೋಟಿ ವೆಚ್ಚದಲ್ಲಿ ಈ ಅಣೆಕಟ್ಟು ನವೀಕರಣಗೊಂಡಿತು. ಬಿಲ್ಲೇಶ್ವರದಲ್ಲಿ ಕುಮುದ್ವತಿ ನದಿ ಜೊತೆಗೆ ಕುಶಾವತಿ ನದಿ ಕೂಡ ಹುಟ್ಟುತ್ತದೆ ಅದು ತೀರ್ಥಹಳ್ಳಿ ಮೂಲಕ ತುಂಗಾ ನದಿ ಸೇರುತ್ತದೆ ಮತ್ತು ಇಲ್ಲಿನ ಆದಿಶೇಷನ ಹಿಂಬಾಗದಲ್ಲಿ ಶರಾವತಿ ನದಿ ಸೇರುವ ಹರಿದ್ರಾವತಿ, ಶರ್ಮಣ್ವತಿ...