Skip to main content

Posts

Showing posts with the label Famous advocate of Shimoga district K.P.Sripal my Guest 8-Dec-2023.

Blog number 1856. ಶಿವಮೊಗ್ಗದ ಪ್ರಭಾವಿ ವಕೀಲರಲ್ಲಿ ಒಬ್ಬರಾಗಿರುವ ಜನಪರ ಹೋರಾಟಗಾರ - ಸಹೃದಯಿ ಶ್ರೀಪಾಲ್ ವಕೀಲರು ನನ್ನ ಅತಿಥಿ (8 - ಡಿಸೆಂಬರ್ -2023)

#ಶ್ರೀಪಾಲ್_ವಕೀಲರು_ನಿನ್ನೆ_ನನ್ನ_ಅತಿಥಿ. #ಶಿವಮೊಗ್ಗ_ಜಿಲ್ಲೆಯ_ಜನಪರ_ದ್ವನಿಯಾಗಿರುವ_ಶ್ರೀಪಾಲ್. #ವೃತ್ತಿ_ವಕೀಲಿಕೆ_ಪ್ರವೃತ್ತಿ_ಜನಪರ_ಹೋರಾಟ #ಯಾವತ್ತೂ_ಪ್ರಜಾಪ್ರಭುತ್ವವಾದಿಗಳಿಗೆ_ವಿರೋದ_ಪಕ್ಷಗಳಿಗೆ_ಆಸಹಾಯಕರಿಗೆ_ಜನಪರ_ಸಂಘಟನೆಗಳಿಗೆ_ಸಹಾಯ_ಹಸ್ತ. #ತೀರ್ಥಹಳ್ಳಿಯ_ಕೋಣಂದೂರಿನಂತಹ_ಪ್ರದೇಶದಿಂದ_ಬಂದು_ಶಿವಮೊಗ್ಗ_ಕೇಂದ್ರದಲ್ಲಿ_ಹೆಸರು_ಖ್ಯಾತಿ_ಗಳಿಸಿದ್ದಾರೆ #ಹಣ_ಅಧಿಕಾರ_ಇದ್ದವರ_ಪರ_ಇದ್ದವರಿಗೆ_ಇದು_ಸುಲಭ #ಅವರನ್ನೆಲ್ಲ_ವಿರೋದಿಸಿ_ಯಶಸ್ಸುಗಳಿಸುವುದು_ಸುಲಭವಲ್ಲ.    1995 - 2000 ಇಸವಿಯ ನನ್ನ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯತ್ವದ ಅವಧಿಯಲ್ಲಿ ನನ್ನ ಎಲ್ಲಾ ಹೋರಾಟಗಳು ಜನಪರವಾಗೇ ಇದ್ದಿತ್ತಾದ್ದರು ಅಶಕ್ತ ಜನರಿಗೆ ವ್ಯವಸ್ಥೆಯ ವಿರುದ್ಧ ಹೋರಾಡುವ ಶಕ್ತಿ ಯಾವತ್ತೂ ಇರುವುದಿಲ್ಲ ಬಲಿಷ್ಟ ಎದುರಾಳಿಗಳ ಎದುರಿಸಲು ಅವತ್ತಿನ ಜನ ಪರ ಮನಸ್ಸಿನ ನೂರಾರು ಜನರು, ಪತ್ರಕರ್ತರು, ವಿದ್ಯಾರ್ಥಿ ಮುಖಂಡರು ಸದಾ ಬೆಂಬಲಿಸುತ್ತಿದ್ದರು.   ಅಂತಹರಲ್ಲಿ ಒಬ್ಬರು ಆಗಿನ ವಿದ್ಯಾರ್ಥಿ ಮುಖಂಡರು ಈಗಿನ ಶಿವಮೊಗ್ಗ ಜಿಲ್ಲೆಯ ಪ್ರಖ್ಯಾತ ವಕೀಲರೂ ಆದ ಶ್ರೀಪಾಲ್ ಕೆ.ಪಿ.    ಶಿವಮೊಗ್ಗ ಜಿಲ್ಲೆಯ ಪೈರ್ ಬ್ರಾಂಡ್ ಹೋರಾಟಗಾರ ಲೋಕೇಶ್ ಈಸೂರು ಜೊತೆಗಾರರು, ಕಾಗೋಡು ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪರನ್ನು ಅವರ ಊರಾದ ಸಾಗರ ತಾಲೂಕಿನ ವಡ್ನಾಳದಲ್ಲಿ ಅವರ ಧೀವರ ಜಾತಿಯಿಂದ ಬಹಿಷ್ಕಾರ ಹಾಕಿದ್ದಾಗ ...