Skip to main content

Posts

Showing posts with the label Part 1.Kagodu suvarna Jyothi

3501. ಕಾಗೋಡು ಸುವರ್ಣ ಜ್ಯೋತಿ ಭಾಗ-1

#ಭಾಗ_1. #ಕಾಗೋಡು_ಸತ್ಯಾಗ್ರಹದ_ಸುವರ್ಣ_ಮಹೋತ್ಸವ #ಕಾಗೋಡಿನ_ಅರಳಿಕಟ್ಟೆಯಿಂದ_ಕಡಿದಾಳಿನ_ಮಂಜಪ್ಪಗೌಡರ_ಸಮಾದಿವರೆಗೆ #ಕಾಗೋಡು_ಸತ್ಯಾಗ್ರಹದ_ಸುವರ್ಣ_ಜ್ಯೋತಿ_ಜಾಥಾ #ಕಾಗೋಡು_ರೈತ_ಜ್ಯೋತಿ #kagodusatyagraha #HGanapathiyappa #Rammanoharalohiya #kagaoduraithahorata #KGVodeyar      ಕಾಗೋಡು ಸತ್ಯಾಗ್ರಹ ಇಡೀ ದೇಶದ ಭೂ ಹೋರಾಟದ ಚರಿತ್ರೆಯಲ್ಲಿ ಅಳಿಸಲಾರದ ಅಧ್ಯಾಯ ಇದು ನಡೆದದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಗೋಡಿನಲ್ಲಿ.     ಈ ಸತ್ಯಾಗ್ರಹದ ರೂವಾರಿ ಹೆಚ್. ಗಣಪತಿಯಪ್ಪನವರು, ಇಡೀ ಚಳವಳಿ ರೂಪುರೇಷೆ ಮಾಡಿದವರು ಶಾಂತವೇರಿ ಗೋಪಾಲಗೌಡರು.      ಈ ಚಳವಳಿ ಬೆಂಬಲಿಸಿ ಬಂದು ಬಂದನಕ್ಕೊಳಗಾದವರು ಆಗ ಜವಾಹರ ಲಾಲ್ ನೆಹರು ಸರ್ಕಾರದಲ್ಲಿ ಪ್ರಬಲ ವಿರೋದ ಪಕ್ಷ ಸಮಾಜವಾದಿ ಪಕ್ಷದ ಸಂಸದ #ರಾಮಮನೋಹರ_ಲೋಹಿಯಾ.      ಈ ಚಳವಳಿ ಬೆಂಬಲಿಸಿ ದೇಶದ ರಾಜದಾನಿ ದೆಹಲಿಯಿಂದ #ಜಯಪ್ರಕಾಶ್_ನಾರಾಯಣ್ , #ಮದುಲಿಮೆ #ಜಾರ್ಜ್_ಪರ್ನಾಂಡೀಸ್ ಮುಂತಾದ ಅತಿರಥ ಮಹಾರಥರು ಇದು ಇತಿಹಾಸ.     ಸಾಗರದ ಜೈಲಿನಲ್ಲಿದ್ದ ಗಣಪತಿಯಪ್ಪ ಮತ್ತವರ ಸಂಗಾತಿಗಳನ್ನ ಬೇಟಿ ಮಾಡಿ ಬೆಂಬಲಿಸಿ ಕಾಗೋಡಿಗೆ ಹೋಗಿ ಅಲ್ಲಿನ ಅರಳಿಕಟ್ಟೆ ಮೇಲೆ ಲೋಹಿಯ ಕಾಗೋಡು ಭೂಮಿ ಹೋರಾಟಗಾರರನ್ನ ಬೆಂಬಲಿಸಿ ಬಾಷಣ ಮಾಡಿ ರಾತ್ರಿ ಸಾಗರದ ರೈಲು ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ತಂಗ...