Skip to main content

Posts

Showing posts with the label Dr Keladi Gunda Joice wrote appreciating letter to me after read my novel KELADI SAMRAJYA ITHIHASA MARETHIRUVA BESTHARA RANI CHAMPAKA

Blog number 1085. ನನ್ನ ಕಾದಂಬರಿ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ ಬೆಸ್ತರ ರಾಣಿ ಚಂಚಕಾ ಪೂರ್ತಿ ಓದಿ ಪ್ರಶಂಸೆಯ ಪತ್ರ ಬರೆದಿರುವ ಕೆಳದಿ ಇತಿಹಾಸ ಸಂಶೋದಕ ಡಾಕ್ಟರ್ ಗುಂಡಾ ಜೋಯಿಸ್,

ಕೆಳದಿ_ಇತಿಹಾಸ_ಅದಿಕೃತವಾಗಿ_ಮಾತಾಡ_ಬಲ್ಲವರು_ದೃಡೀಕರಿಸ_ಬಲ್ಲವರು_ಕೆಳದಿ_ಗುಂಡಾಜೋಯಿಸರು. ನನ್ನ ಕಾದಂಬರಿ #ಕೆಳದಿ_ಇತಿಹಾಸ_ಮರೆತ_ಬೆಸ್ತರರಾಣಿ_ಚಂಪಕಾ ಕೆಳದಿ ರಾಜಾ ವೆಂಕಟಪ್ಪ ನಾಯಕರ ಮತ್ತು ಚಂಪಕಾ ರಾಣಿಯ ದುರಂತ ಪ್ರೇಮ ಕಥೆಯನ್ನ (ಅವರ ಪತ್ನಿ ಅನಾರೋಗ್ಯ ಮತ್ತು ಇವರ ವೃದ್ದಾಪ್ಯದಲ್ಲೂ) ಬಿಡುವು ಮಾಡಿಕೊಂಡು ಓದಿ ವಿಮಷೆ೯ ಸ್ವಹಸ್ತದಲ್ಲಿ ಬರೆದ ಪತ್ರವನ್ನು ಕಳಿಸಿದ್ದಾರೆ.   "ಕೆಳದಿ ಇತಿಹಾಸದ ಅಭಿಮಾನಿಯಾಗಿ ಕುತೂಹಲಾಸಕ್ತಿಯಿಂದ ಅವಲೋಕಿಸಿದೆನು, ಸೊಗಸಾಗಿ ನಿರೂಪಿಸಿದ್ದೀರಿ ಅಭಿನಂದನೆಗಳು" ಅಂತ ನನ್ನ ಚೊಚ್ಚಲ ಕಾದಂಬರಿಯನ್ನು ದೃಡೀಕರಿಸಿದ್ದಾರೆ, ಇದು ನನ್ನ ಕಾದಂಬರಿಗೆ ಸಿಕ್ಕಿದ ಅತಿ ದೊಡ್ಡ ಪ್ರಶಸ್ತಿ ಅಂತ ಬಾವಿಸುತ್ತೇನೆ ಮತ್ತು ಅವರು ಓದಿ ವಿಮಷಿ೯ಸಿದ್ದಕ್ಕೆ ಅವರಿಗೆ ನನ್ನ ಸಾಷ್ಟಾ೦ಗ ಪ್ರಣಾಮಗಳನ್ನ ಅಪಿ೯ಸುತ್ತಾ ದೇವರು ಅವರಿಗೆ ಆಯುರಾರೋಗ್ಯ ಆಯಸ್ಸು ದಯಪಾಲಿಸಲಿ ಎಂದು ದೇವರಲ್ಲಿ ಪ್ರಾಥಿ೯ಸುತ್ತೇನೆ.   ದೀಘ೯ವಾಗಿ ಮನದಾಳದಿಂದ ಬರೆದ ಅವರ ಪತ್ರದಲ್ಲಿ ಅವರ ವೃದ್ಧಾಪ್ಯದಿಂದ ದೇಶದಲ್ಲೇ ಮೈಸೂರು ಸಂಸ್ಥಾನಕ್ಕಿಂತ ನಾಲ್ಕು ಪಟ್ಟು ವಿಸ್ತಾರವಾಗಿದ್ದ ವಿದೇಶಿ ವಿದ್ವಾಂಸರಿಂದ ಪ್ರಶಂಸಿಲ್ಪಟ್ಟ ಕೆಳದಿ ಸಂಸ್ಥಾನದ ಹೆಚ್ಚಿನ ಕೆಲಸ ಮುಂದುವರಿಸಲಾಗದ ಬಗ್ಗೆ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.   ಮುಖ್ಯಮಂತ್ರಿ ಯಡೂರಪ್ಪರಿಗೆ ಎಲ್ಲೆಲ್ಲಿ ಯಾವ ಯಾವ ಕೆಳದಿ ರಾಜರ ಮತ್ತು ರಾಣಿಯರ ನಾಮಕರಣ ಮ...