Skip to main content

Posts

Showing posts with the label Socialist Shanthaveri Gopala gowda 101 Birth anniversary

Blog number 1998. ಶಾಂತವೇರಿ ಗೋಪಾಲಗೌಡರ 101 ನೇ ಜನ್ಮ ದಿನಾಚಾರಣೆ 14 ಮಾರ್ಚ್... ಕಳೆದ ವರ್ಷ ಶಾಂತವೇರಿ ಗೋಪಾಲಗೌಡರ ಕಂಚಿನ ಪ್ರತಿಮೆಯ ಅಶ್ವಾಸನೆ ಈಡೇರಲೇ ಇಲ್ಲ.

#ನಾಳೆ_ದಿನಾಂಕ_14_ಮಾರ್ಚ್_ಶಾಂತವೇರಿಗೋಪಾಲಗೌಡರ_101ನೇ_ಹುಟ್ಟುಹಬ್ಬ. #ಸಾಗರ_ಹೋಟೆಲ್_ವೃತ್ತದಲ್ಲಿ_ಶಾಂತವೇರಿ_ಗೋಪಾಲ_ಗೌಡರ_ಪ್ರತಿಮೆ_ಸ್ಥಾಪನೆ #ಆಗ_ಗೃಹ_ಸಚಿವ_ಆರಗ_ಜ್ಞಾನೇಂದ್ರ_ಮತ್ತು_ಶಾಸಕರಾಗಿದ್ದ_ಹರತಾಳು_ಹಾಲಪ್ಪರಿಂದ #ಶಾಂತವೇರಿ_ಗೋಪಾಲಗೌಡರ_ಜನ್ಮ_ಶತಮಾನೋತ್ಸವದಲ್ಲಿ_ಸಾಗರದಲ್ಲಿ_ನೀಡಿದ್ದ_ಭರವಸೆ. #ಇದಕ್ಕಾಗಿ_ಹಿರಿಯ_ಸಮಾಜವಾದಿ_ಪಿ_ಪುಟ್ಟಯ್ಯರಿಂದ_ಒಂದು_ಸಾವಿರ_ಟೋಕನ್_ಅಡ್ವಾನ್ಸ್_ನೀಡಿದ್ದರು #ಸಾಗರ_ಹೊಸನಗರ_ತೀರ್ಥಹಳ್ಳಿ_ವಿದಾನಸಭಾ_ಕ್ಷೇತ್ರದ_ಮೊದಲ_ಶಾಸಕರು #ಸಾಗರ_ಹೊಸನಗರದಲ್ಲಿ_ಶಾಂತವೇರಿ_ಗೋಪಾಲಗೌಡರ_ಪ್ರತಿಮೆ_ಸ್ಥಾಪನೆ_ಮಾಡಲಾಗದ್ದು_ದುರಂತ.     ಶಾಂತವೇರಿ ಗೋಪಾಲಗೌಡರನ್ನು ನಾನು ನೋಡಿಲ್ಲ ಆದರೆ ಅವರ ಒಡನಾಟದ ಮತ್ತು  ಹೋರಾಟದ ಜೊತೆಗಾರರಾಗಿದ್ದ  ಗಣಪತಿಯಪ್ಪ, ಅವರ ಆತ್ಮಚರಿತ್ರೆ #ಜೀವಂತ_ಜ್ಜಾಲೆ ಬರೆದ  ಕೊಣಂದೂರು ವೆಂಕಪ್ಪ ಗೌಡರ  ಒಡನಾಟದಿಂದ ಶಾಂತವೇರಿ ಗೋಪಾಲಗೌಡರ ಬಗ್ಗೆ ಅನೇಕ ವಿಚಾರ ತಿಳಿಯಲು ಸಾಧ್ಯವಾಯಿತು.     ಗೋಪಾಲಗೌಡರು ಮೊದಲ ವಿದಾನ ಸಭೆಗೆ ಆಯ್ಕೆ ಆದ  ಕ್ಷೇತ್ರದವನು ನಾನು, ಗೋಪಾಲಗೌಡರು ಸೋಲಿಸಿದ ಅವರ ಎದುರಾಳಿ ಕಾಂಗ್ರೇಸ್ ಅಭ್ಯರ್ಥಿ ನಮ್ಮ ಊರಿನವರಾದ ಆನಂದಪುರಂ ಬದರಿನಾರಾಯಣ ಅಯ್ಯಂಗಾರರನ್ನು.     ಸಾಗರ ಮತ್ತು  ಹೊಸನಗರದಲ್ಲಿ ಶಾಂತವೇರಿ ಗೋಪಾಲಗೌಡರ ಪ್ರತಿಮೆ ಸ್ಥಾಪಿಸಲು ಈ ವರೆಗೆ ಸಾಧ್ಯವಾಗಲಿಲ್ಲ ಎಂಬುದು ಬ...