Skip to main content

Posts

Showing posts with the label Mr Raju new Grampanchayat president of HireJeni of Hosanagara taluk

Blog number 1706. ಕೃಷಿ ವ್ಯಾಪಾರದ ಜೊತೆ ಸಮಾಜ ಸೇವೆ ಮಾಡುತ್ತಿರುವ ಹಿರೇಜೇನಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಜು.

#ಶುಂಠಿ_ವ್ಯಾಪಾರಿಗಳಾದ_ರಾಜು #ಹೊಸನಗರ_ತಾಲ್ಲೂಕಿನ_ಚಿಕ್ಕಜೇನಿ_ಗ್ರಾಮ_ಪಂಚಾಯತಿ_ಅದ್ಯಕ್ಷರಾಗಿದ್ದಾರೆ. #ಗ್ರಾಮ_ಪಂಚಾಯತಿಗಳ_ಎರಡನೆ_ಅವಧಿ_ಅಧ್ಯಕ್ಷ_ಉಪಾದ್ಯಕ್ಷ_ಚುನಾವಣೆ. #ಕೃಷಿ_ವ್ಯಾಪಾರದ_ಜೊತೆ_ಓದುವ_ಬರೆಯುವ_ಹವ್ಯಾಸದ_ಸಮಾಜ_ಸೇವೆ_ಇವರದ್ದು.    ನಾಗರಳ್ಳಿ ರಾಜು ಎಂದು ಸ್ಥಳಿಯರು ಹೊಸನಗರ ತಾಲೂಕಿನಲ್ಲಿ ಕರೆದರೆ ಇವರಿಗೆ ಸಾಗರ ತಾಲೂಕಿನಲ್ಲಿ ಶುಂಠಿ ರಾಜಣ್ಣ ಅಂತ ಕರೆಯುತ್ತಾರೆ ಇವರು ತಮ್ಮ ಬತ್ತ ಮತ್ತು ಅಡಿಕೆ ಕೃಷಿ ಜೊತೆ ಶುಂಠಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ ಅಷ್ಟೆ ಅಲ್ಲ ಇವರು ಶುಂಠಿ ವ್ಯಾಪಾರಿಗಳೂ ಹೌದು ಶುಂಠಿ ಒಣಗಿಸಿ ಸಂಸ್ಕರಿಸಿ ಕೋಲ್ಡ್ ಸ್ಟೋರೇಜ್ ನಲ್ಲಿ ಇಡುತ್ತಾರೆ ಉತ್ತಮ ಬೆಲೆ ಬಂದಾಗ ಮಾರಾಟ ಮಾಡುವ ಮಾದರಿ ಕೃಷಿಕರು ಕೂಡ.    ಈ ಎರೆಡೂ ತಾಲೂಕಿನ ಶುಂಠಿ ವ್ಯಾಪಾರಿಗಳಿಗೆ ಆನಂದಪುರಂನ ಸಂತೋಷ್ ಆಗ್ರೋ ಕೋಲ್ಡ್ ಸ್ಟೋರೇಜ್ ಮತ್ತು ರಿಪ್ಪನ್ ಪೇಟೆಯ ಶಾರದಾ ಸಹಕಾರಿ ಸಂಸ್ಥೆಯ ಕೋಲ್ಡ್ ಸ್ಟೋರೇಜ್ ವರದಾನ ಕೇವಲ 10 ಕಿ.ಮಿ. ನಲ್ಲಿ ಸುಮಾರು 8000 ಟನ್ ಒಣ ಶುಂಠಿ ಸಂಗ್ರಹ ಯೋಗ್ಯವಾದ ಕೋಲ್ಡ್ ಸ್ಟೋರೇಜ್ ಅಲ್ಲದೆ ಸಮೀಪದ ಬ್ಯಾಡಗಿಯ ಕೋಲ್ಡ್ ಸ್ಟೋರೇಜ್ ಕೂಡ ಒಣ ಶುಂಠಿಯಿಂದ ತುಂಬಿ ತುಳುಕುತ್ತದೆ.    ಹೆಚ್ಚಿನ ಶುಂಠಿ ವ್ಯಾಪಾರಿಗಳಿಗೆ ಮುಖ್ಯ ಜೋಯಿಂಟ್ ಪ್ಲೇಸ್ ನಮ್ಮ ಮಲ್ಲಿಕಾ ವೆಜ್ ಇಲ್ಲಿ ವ್ಯಾಪಾರ ಖರೀದಿ ಜೊತೆ ವ್ಯಾಪಾರಸ್ಥರ ವ್ಯಾಜ್ಯ ತಕರಾರುಗಳು ಲಾಭ ನಷ್ಟಗಳ ಪಂಚಾ...