Skip to main content

Posts

Showing posts with the label First Jog kargal Town Panchayat election

Blog number 1103. ಕೇಂದ್ರ ಸರ್ಕಾರದ ಮಂತ್ರಿ ಪಟ್ಟಣ ಪಂಚಾಯಿತಿ ಚುನಾವಣಾ ಪ್ರಚಾರಕ್ಕೆ ಕರೆ ತಂದದ್ದು, ಸಾಗರ ತಾಲ್ಲೂಕಿನ ಜೋಗ್ ಕಾರ್ಗಲ್ ಮೊದಲ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೇಸ್ ಅಧಿಕಾರ ಪಡೆಯಲಾಗಲಿಲ್ಲ, ಕಾಗ೯ಲ್ ನ ಅಜಿತ್ ಪಾಲ್ ಜೈನ್ ಆ ದಿನಗಳ ಹಿರೋ.

#ಭಾಗ_1 #ಜೋಗ_ಕಾರ್ಗಲ್_ಪಟ್ಟಣ_ಪಂಚಾಯತ್_ಚುನಾವಣೆ_2001. #ಪಟ್ಟಣ_ಪಂಚಾಯತಿ_ಚುನಾವಣೆಗೆ_ಕೇಂದ್ರ_ಸರ್ಕಾರದ_ಮಂತ್ರಿ_ಕರೆತಂದಿದ್ದು. #ಜೋಗದ_ಎರಮಯ್ಯ_ಎನಕೋಡ_ಮನೆಯಲ್ಲಿ_ಮಂತ್ರಿಗಳಿಗೆ_ರಾತ್ರಿ_ಬೋಜನ  #ರ್ವುಡಿ_ಪಟ್ಟಿಯಲ್ಲಿದ್ದರಿಂದ_ಎನಕೋಡ_ಮನೆಯಲ್ಲಿ_ಊಟಕ್ಕೆ_ತಕರಾರು_ತೆಗೆದ_ಅಧಿಕಾರಿ_ವರ್ಗ #ಜಾರ್ಜ್_ಸಹೋದರ_ಮೈಕೆಲ್_ಪರ್ನಾಂಡಿಸರೂ_ಬಾಗಿ_ಆಗಿದ್ದ_ಚುನಾವಣೆ #ಸಂಯುಕ್ತ_ಜನತಾದಳದ_ಸ್ಥಳಿಯ_ಅಜಿತ್_ಪಾಲ್_ಜೈನ್_ತಂಡಕ್ಕೆ_ವಿಜಯದ_ಮಾಲೆ #ಶ್ರೀನಿವಾಸ_ಪ್ರಸಾದ್_ಅವರ_ಚಿಂತನೆಗಳು.    1999 ರಲ್ಲಿ ಪಕ್ಷೇತರನಾಗಿ ಕಾಗೋಡು ತಿಮ್ಮಪ್ಪರ ವಿರುದ್ಧ ವಿದಾನ ಸಭೆಗೆ ಸ್ಪರ್ದಿಸಿ ಚಲಾವಣೆಯ ಶೇಕಡಾ 10% ಮತಗಳು ಕೇವಲ ನಮ್ಮ ಬಾಷಣಗಳಷ್ಟೆ ನಮ್ಮ ವೆಚ್ಚ ಮತ್ತು ಪ್ರಯತ್ನವಾಗಿ ಇವತ್ತಿಗೂ ಪಕ್ಷೇತರ ಅಭ್ಯರ್ಥಿ ಪಡೆದ ಮತಗಳ ದಾಖಲೆ ನನ್ನ ಹೆಸರಲ್ಲೇ ಇದೆ.   ಕಾಂಗ್ರೇಸ್ ಕಾಗೋಡು ವಿರುದ್ದ ಸ್ಪರ್ದೆ ಸಹಿಸದೆ ಸಾಗರದ ಮುನ್ಸಿಪ್ ಕೋರ್ಟ್, ಶಿವಮೊಗ್ಗದ ಸೆಷನ್ ಕೋರ್ಟ್ಗಳಲ್ಲಿ 22 ವಿವಿದ ಕೇಸುಗಳು ಪಟ ಪಟಾಂತ ಪಿಕ್ಸ್ ಆಯಿತು ಇದರ ಹಿಂದೆಯೆ ಶಿವಮೊಗ್ಗ ಮತ್ತು ಸಾಗರದಲ್ಲೂ ಜೈಲು ದರ್ಶನ ಮಾಡಿಸಿ ಬೋನಸ್ ಆಗಿ Roudy ಲೀಸ್ಟ್ ನಲ್ಲಿ ಜಾಗವೂ ದಯಪಾಲಿಸಿದರು.   ಅಷ್ಟೆ ಅಲ್ಲ ಕಾಂಗ್ರೇಸ್ ಪಕ್ಷದಿಂದಲೂ ಉಚ್ಚಾಟನೆ ಕೂಡ ಮಾಡಿದ್ದ ಆ ಸಮಯದಲ್ಲಿ ರಾಜ್ಯದಲ್ಲಿ ಜಾರ್ಜ್ ಪನಾ೯೦ಡಿಸರ ಸಮತಾ ಪಾರ್ಟಿ ಕಟ್ಟಲು ಪ್...