Skip to main content

Posts

Showing posts with the label Our Home minister Araga Jnanendra unchanged personality

ನಮ್ಮ ಜಿಲ್ಲೆಯ ಹೆಮ್ಮೆಯ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಸೋತಾಗ, ಗೆದ್ದಾಗ ಮತ್ತು ಮಂತ್ರಿ ಆದಾಗಲೂ ಬದಲಾಗದ ಜನಾನುರಾಗಿ ನಡತೆ.

#ಆರಗ_ಜ್ಞಾನೇಂದ್ರ_ಗೃಹಸಚಿವರಾದ_ಮೇಲೆ_ಬದಲಾದರ? #ಕೋಟಾದ_ಕೊರಗರ_ಮೇಲಿನ_ಪೋಲಿಸ್_ದೌಜ೯ನ್ಯ #ಅನಾಥ_ಆಶ್ರಮ_ನಡೆಸುವ_ಸ್ನೇಕ್_ಪ್ರಭಾಕರ್_ಅನುಭವ_ಏನು?    ನಮ್ಮ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರರಿಗೆ ಬೊಮ್ಮಾಯಿ ಸರ್ಕಾರದಲ್ಲಿ ಗೃಹ ಸಚಿವರ ಸ್ಥಾನಮಾನ ದೊರಕಿದೆ, ಇದು ಶಕ್ತಿಶಾಲಿ ಖಾತೆ ಮತ್ತು ತಂತಿ ಮೇಲಿನ ನಡೆ ಕೂಡ.   ಪ್ರಾರಂಭದಲ್ಲಿ ಮೈಸೂರಿನ ಅತ್ಯಾಚಾರದ ಘಟನೆಗೆ ಗೃಹ ಸಚಿವರ ಹೇಳಿಕೆಯನ್ನು ದೊಡ್ಡ ರೀತಿಯಲ್ಲಿ ಮಾದ್ಯಮಗಳಲ್ಲಿ ವಿರೋದ ವ್ಯಕ್ತ ಆಯಿತು.   ಇವರು ಶಾಸಕರಾಗಿದ್ದಾಗ ಹುಬ್ಬಳ್ಳಿ ಜೈಲಿನಿಂದ ರಿಲೀಸ್ ಆರ್ಡರ್ ಒಯ್ದು ತೀರ್ಥಹಳ್ಳಿಯ ಚಳವಳಿಗಾರರನ್ನು ಬಿಡಿಸಿಕೊಂಡು ಬರಲು ಹೋದಾಗ ಜೈಲರ್ ಲಂಚ ಶಾಸಕರಿಂದ ಕಕ್ಕಿಸಿದ ಉದಾಹರಣೆ ಗೃಹ ಸಚಿವರಾದಾಗ ನೆನಪು ಮಾಡಿಕೊಂಡಾಗ ಮಾದ್ಯಮದಲ್ಲಿ ಗೇಲಿ ಮಾಡಿದರು.    ಈ ಎರೆಡು ಘಟನೆ ಆರಗ ಜ್ಞಾನೇಂದ್ರ ಗೃಹ ಸಚಿವರಾದ ಮೇಲೆ ಬದಲಾದರೇನೋ? ಎಂಬ ಅನುಮಾನ ಮತ್ತು ಗೃಹ ಸಚಿವರ ಸ್ಥಾನ ನಿಭಾಯಿಸಲು ಅಸಾಧ್ಯ ಎಂಬಂತ ಮಾತುಗಳು ಅವರದೇ ಪಕ್ಷದವರ ಹೇಳಿಕೆಗಳಲ್ಲಿ ವ್ಯಕ್ತವಾಗಿತ್ತು.   ಅತ್ಯಂತ ಬಡತನದಿಂದ ಈ ಮಟ್ಟಕ್ಕೆ ಏರಿದ್ದರೂ ಉದ್ದೇಶ ಪೂರ್ವಕವಾಗಿ ಇವರದೇ ಸರ್ಕಾರ ಬಂದರೂ ಪ್ರತಿ ಬಾರಿ ಏನಾದರು ನೆಪ ಮುಂದೊಡ್ಡಿ ಇವರನ್ನು ಮಂತ್ರಿ ಸ್ಥಾನದಿಂದ ವಂಚಿಸುತ್ತಿದ್ದದ್ದು ಇವರ ಮೇಲೆ ಹೆಚ್ಚು ಅನುಕಂಪಕ್ಕೆ ಕಾರಣ ಆಗಿತ್ತು.   ...

ನಮ್ಮ ಜಿಲ್ಲೆಯ ಹೆಮ್ಮೆಯ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಸೋತಾಗ, ಗೆದ್ದಾಗ ಮತ್ತು ಮಂತ್ರಿ ಆದಾಗಲೂ ಬದಲಾಗದ ಜನಾನುರಾಗಿ ನಡತೆ.

#ಆರಗ_ಜ್ಞಾನೇಂದ್ರ_ಗೃಹಸಚಿವರಾದ_ಮೇಲೆ_ಬದಲಾದರ? #ಕೋಟಾದ_ಕೊರಗರ_ಮೇಲಿನ_ಪೋಲಿಸ್_ದೌಜ೯ನ್ಯ #ಅನಾಥ_ಆಶ್ರಮ_ನಡೆಸುವ_ಸ್ನೇಕ್_ಪ್ರಭಾಕರ್_ಅನುಭವ_ಏನು?    ನಮ್ಮ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರರಿಗೆ ಬೊಮ್ಮಾಯಿ ಸರ್ಕಾರದಲ್ಲಿ ಗೃಹ ಸಚಿವರ ಸ್ಥಾನಮಾನ ದೊರಕಿದೆ, ಇದು ಶಕ್ತಿಶಾಲಿ ಖಾತೆ ಮತ್ತು ತಂತಿ ಮೇಲಿನ ನಡೆ ಕೂಡ.   ಪ್ರಾರಂಭದಲ್ಲಿ ಮೈಸೂರಿನ ಅತ್ಯಾಚಾರದ ಘಟನೆಗೆ ಗೃಹ ಸಚಿವರ ಹೇಳಿಕೆಯನ್ನು ದೊಡ್ಡ ರೀತಿಯಲ್ಲಿ ಮಾದ್ಯಮಗಳಲ್ಲಿ ವಿರೋದ ವ್ಯಕ್ತ ಆಯಿತು.   ಇವರು ಶಾಸಕರಾಗಿದ್ದಾಗ ಹುಬ್ಬಳ್ಳಿ ಜೈಲಿನಿಂದ ರಿಲೀಸ್ ಆರ್ಡರ್ ಒಯ್ದು ತೀರ್ಥಹಳ್ಳಿಯ ಚಳವಳಿಗಾರರನ್ನು ಬಿಡಿಸಿಕೊಂಡು ಬರಲು ಹೋದಾಗ ಜೈಲರ್ ಲಂಚ ಶಾಸಕರಿಂದ ಕಕ್ಕಿಸಿದ ಉದಾಹರಣೆ ಗೃಹ ಸಚಿವರಾದಾಗ ನೆನಪು ಮಾಡಿಕೊಂಡಾಗ ಮಾದ್ಯಮದಲ್ಲಿ ಗೇಲಿ ಮಾಡಿದರು.    ಈ ಎರೆಡು ಘಟನೆ ಆರಗ ಜ್ಞಾನೇಂದ್ರ ಗೃಹ ಸಚಿವರಾದ ಮೇಲೆ ಬದಲಾದರೇನೋ? ಎಂಬ ಅನುಮಾನ ಮತ್ತು ಗೃಹ ಸಚಿವರ ಸ್ಥಾನ ನಿಭಾಯಿಸಲು ಅಸಾಧ್ಯ ಎಂಬಂತ ಮಾತುಗಳು ಅವರದೇ ಪಕ್ಷದವರ ಹೇಳಿಕೆಗಳಲ್ಲಿ ವ್ಯಕ್ತವಾಗಿತ್ತು.   ಅತ್ಯಂತ ಬಡತನದಿಂದ ಈ ಮಟ್ಟಕ್ಕೆ ಏರಿದ್ದರೂ ಉದ್ದೇಶ ಪೂರ್ವಕವಾಗಿ ಇವರದೇ ಸರ್ಕಾರ ಬಂದರೂ ಪ್ರತಿ ಬಾರಿ ಏನಾದರು ನೆಪ ಮುಂದೊಡ್ಡಿ ಇವರನ್ನು ಮಂತ್ರಿ ಸ್ಥಾನದಿಂದ ವಂಚಿಸುತ್ತಿದ್ದದ್ದು ಇವರ ಮೇಲೆ ಹೆಚ್ಚು ಅನುಕಂಪಕ್ಕೆ ಕಾರಣ ಆಗಿತ್ತು.   ...