Skip to main content

Posts

Showing posts with the label Aravind Chokkadi book about Gandhi in kannada

Blog number 1219. ಅರವಿಂದ ಚೊಕ್ಕಾಡಿಯವರ ಗಾಂಧಿ ಮೌಲ್ಯಗಳ ನಡುವಿನ ಮೌನ ಪುಸ್ತಕ ಓದಿ.

#ಗಾಂಧಿಜೀ ವಿರುದ್ಧ ಕೆಲ ಸಂಘಟನೆಗಳು ಅಪಸ್ವರ ಎತ್ತುತ್ತಿದ್ದಾರೆ ಈ ಸಂದಭ೯ದಲ್ಲಿ ಅರವಿಂದ ಚೊಕ್ಕಾಡಿ ಸಂಗ್ರಹಿಸಿದ ಗಾಂಧಿ - ಮೌಲ್ಯಗಳ ನಡುವಿನ ಮೌನ ಗಾಂಧೀಜಿಯವರ ಬಗ್ಗೆ ಸಂಕ್ಷಿಪ್ತವಾಗಿ ಹೆಚ್ಚು ತಿಳಿಯುವಂತ ಪುಸ್ತಕ #  *ದಾಸ್ಯದ ವಿರುದ್ಧದ ಹೋರಾಟಕ್ಕಾಗಿ ಬ್ರಿಟೀಷರಿಗೆ ವಿರೋದಿ. * ದಲಿತೋದ್ದಾರ ಕಾಯ೯ಕ್ಕಾಗಿ ಮೇಲು ಜಾತಿಯ ಹಿಂದೂಗಳಿಗೆ ವಿರೋದಿ. * ರಾಮ ಕೃಷ್ಣ ಎಂಬಿತ್ಯಾದಿ ಮೇಲು ಜಾತಿಯವರು ಮೇಲು ಜಾತಿಯವರು ಆರಾದಿಸುವ ದೇವರುಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳ ಕಾರಣಕ್ಕಾಗಿ ಕೆಳ ಜಾತಿಗಳ ಸುಶಿಕ್ಷಿತರಿಗೆ ವಿರೋದಿ.  *ಗೋಹತ್ಯಾ ನಿಶೇಧದ0ತಾ ಆಲೋಚನೆಗಳು, ಹಿಂದೂ ದಮ೯ದ ಮೇಲಿನ ಶ್ರದ್ದೆಗಳಿಗಾಗಿ ಮುಸ್ಲಿಮರಿಗೆ ವಿರೋದಿ ಅಂತ ಪ್ರಸ್ತಾವನೆಯಲ್ಲಿ ಅರವಿಂದರು ಸರಿಯಾಗಿ  ಪ್ರಸ್ತಾವಿಸಿದ್ದಾರೆ.   ಬೆಳಗಾವಿಯಲ್ಲಿ ನಡೆದ 36ನೆ ಕಾಂಗ್ರೇಸ್ ಅಧಿವೇಶನದಲ್ಲಿ 12 ವಷ೯ದ ಬಾಲೆ ಆಗಿದ್ದ ಗಂಗೂಬಾಯಿ ಹಾನಗಲ್ "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಎಂಬ ಪ್ರಾಥ೯ನೆ ಗಾಂದೀಜಿಯವರಿಂದ ಪ್ರಶಂಸಲ್ಪಟ್ಟಿದ್ದು.    ಮOಗಳೂರಿನಲ್ಲಿ ಗಾಂಧಿ ದೇವಸ್ಥಾನ ನಿಮಾ೯ಣ ಆಗಿರುವುದು, ನಾಟಿ ವೈದ್ಯದ ಬಗ್ಗೆ ನಂಬಿಕೆ ಇದೆಲ್ಲ ಲೇಖನ ಈ ಪ್ರಸ್ತಕದಲ್ಲಿದೆ.   ದೇಶಕ್ಕೆ ಸ್ವಾತಂತ್ರ ಬಂದರೆ ಅದು ಜನಸಾಮನ್ಯರ ಶ್ರಮದ ಫಲವಾಗಿ ಬರಲಿದೆಯೆ ಹೊರತು ದೊಡ್ಡ ಮನುಷ್ಯರ ಬಾಷಣಗಳಿ೦ದಾಗಿ ಅಲ್ಲ ಎಂದು ಗಾಂಧಿ ಹೇಳಿದ...