Skip to main content

Posts

Showing posts with the label 10 Episode of Digital Madyamayam YOUTUBE CHANNEL commentary by Ambrayya matt about Keladi Kingdom third capital Bidanoor Nagara fort history

Blog number 2199. ಕೆಳದಿ ಅರಸರ ಮೂರನೆ ರಾಜದಾನಿ ಬಿದನೂರು ನಗರದ ಐತಿಹಾಸಿಕ ಕೋಟೆಯ ಇಂಚಿಂಚು ವಿವರಗಳನ್ನ ಡಿಜಿಟಲ್ ಮಾಧ್ಯಮದ 10 ಕಂತುಗಳಲ್ಲಿ ಖ್ಯಾತ ಇತಿಹಾಸಕಾರ ಅಂಬ್ರಯ್ಯ ಮಠ ವಿವರಿಸಿದ್ದಾರೆ ನೋಡಿ.

#ನಮ್ಮ_ಜಿಲ್ಲೆಯ_ಹೆಮ್ಮೆಯ #ಬಿದನೂರು_ಕೋಟೆ_ನೋಡ_ಬನ್ನಿ #ಸಾಧ್ಯವಾಗದಿದ್ದರೆ_ಡಿಜಿಟಲ್_ಮಾಧ್ಯಮದ #ಈ_ಸರಣಿಗಳನ್ನ_ನೋಡಿ_50_ಎಕರೆ_ವಿಸ್ತಾರದ #ಕೋಟೆಯ_ಇಂಚಿಂಚು_ಜಾಗದ_ಮಾಹಿತಿ #ಖ್ಯಾತ_ಇತಿಹಾಸ_ತಜ್ಞ_ಅಂಬ್ರಯ್ಯ_ಮಠ_ವಿವರಿಸುತ್ತಿದ್ದಾರೆ #ಬಿದನೂರು_ನಗರ_ಕೆಳದಿ_ರಾಜರ_ಮೂರನೆ_ರಾಜದಾನಿ #ಬಿದನೂರು_ನಗರ_ವಾಸಿ_ಸಂಶೋದಕ_ಲೇಖಕ_ಅಂಬ್ರಯ್ಯ_ಮಠ #ಕೆಳದಿ_ಕುಲತಿಲಕ_ಹಿರಿಯ_ವೆಂಕಟಪ್ಪ_ನಾಯಕ_ಐತಿಹಾಸಿಕ_ಕಾದಂಬರಿ_2012ರಲ್ಲಿ_ಪ್ರಕಟಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಜನಪ್ರತಿನಿದಿಗಳು ಹೈದ್ರಾಬಾದ್ ಸಮೀಪದ ಗೋಲ್ಕೊಂಡ ಕೋಟೆಗೆ ಒಮ್ಮೆ ಹೋಗಿ ಬರಬೇಕು 2000 ರಿಂದ 2004ರಲ್ಲಿ ಅಲ್ಲಿನ ಮುಖ್ಯಮಂತ್ರಿ ಅದನ್ನು ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿ ಮಾಡಿದಾರೆ.   ಅಲ್ಲಿಗೆ ರಸ್ತೆ, ಪ್ರವಾಸಿಗಳಿಗೆ ಕುಡಿಯುವ ನೀರು ಶೌಚಾಲಯ ವ್ಯವಸ್ತೆ, ಪ್ರತಿ ಎರಡು ಗಂಟೆಗೆ ಆ ಕೋಟೆಯ ಇತಿಹಾಸ ವಿವರಿಸುವ ಸಾಕ್ಷಾಚಿತ್ರ, ರಾತ್ರಿ ವಿದ್ಯುತ್ ಬೆಳಕಿನ ಪ್ರದರ್ಶನ, ಪರಿಣಿತ ಗೈಡ್ ವ್ಯವಸ್ತೆ ಮಾಡಿದ್ದಾರೆ ಅಂತಹ ವ್ಯವಸ್ಥೆ ಬಿದನೂರು ನಗರ ಕೋಟೆಗೆ ಮಾಡಲು ಸಾಧ್ಯವಿದೆ ಜಿಲ್ಲೆಯ ಜನಪ್ರತಿನಿದಿಗಳಿಗೆ ಸಲಹೆ ನೀಡಲು ಸಾಧ್ಯವಿರುವವರು ಅವರಿಗೆ ತಿಳಿಸಬೇಕು.   ಜಿಲ್ಲೆಯ ಉತ್ಸಾಹಿ ಇತಿಹಾಸ ಸಂಶೋದಕರುಗಳು, ಯೂಟ್ಯೂಬರ್ಸ್ಗಳು ಡಿಜಿಟಲ್ ಮಾಧ್ಯಮದ ಈ ಕಂತುಗಳ ಪ್ರೇರಣೆ ಪಡೆದು ಮುಂದಿನ ದಿನಗಳಲ್ಲಿ ಅವರ ಚಾನಲ್ ಗಳಲ್ಲೂ ಶಿವಮೊಗ್ಗ ಜಿಲ್ಲೆಯ ಇತಿಹಾಸ ದಾಖಲಿಸಲಿ ಎಂ...