Skip to main content

Posts

Showing posts with the label World record of Indian book awardee Habbu family Youngest brother Jayaprakash Habbu speach

Blog number 1130. ಭಾಗ - 11. ಆನಂದಪುರಂ ಸಾಹಿತ್ಯ ಹಬ್ಬ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈ ಕುಟಂಬ ವಿಶ್ವ ದಾಖಲೆಯಲ್ಲಿ ದಾಖಲಾಗಿದೆ, ಜಯಪ್ರಕಾಶ್ ಹಬ್ಬು ಸನ್ಮಾನ ಸ್ವೀಕರಿಸಿ ಮಾತನಾಡಿದ್ದಾರೆ.

#ಆನಂದಪುರಂ_ಸಾಹಿತ್ಯಹಬ್ಬ_ಭಾಗ_11. #ಹಬ್ಬು_ಸಹೋದರರಲ್ಲಿ_ಜಯಪ್ರಕಾಶ್_ಹಬ್ಬು_ಮಾತುಗಳು . #ಇವರ_ಆತ್ಮ_ಚರಿತ್ರೆ_ನೆನಪಿನ_ಜರಡಿಯಲ್ಲಿ #ಮುದ್ರಕ_ಗುತ್ತಿಗೆದಾರ_ಬಿಲ್ಡರ್_ಕೃಷಿಕರಾಗಿ #ಕಾರವಾರದಲ್ಲಿ_ಮನೋಹರ_ಪ್ರಿಂಟರ್ಸ_ಮಾಲಿಕರಾಗಿ #ಆನಂದಪುರಂ_ಸಾಹಿತ್ಯ_ಹಬ್ಬದಲ್ಲಿ_ಸಾಗರ_ತಾಲ್ಲುಕು_ಸಾಹಿತ್ಯ_ಪರಿಷತ್ತಿನಿಂದ_ಸನ್ಮಾನ.     ಒಂದು ಕುಟುಂಬದ ತಂದೆ ಮತ್ತು ಅವರ ಆರು ಮಕ್ಕಳೂ ಸಾಹಿತ್ಯ ಕೃತಿಗಳ ರಚಿಸಿ ಪ್ರಕಟಿಸಿದ ವಿಶ್ವ ದಾಖಲೆಯ ಈ ಕುಟುಂಬವನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂನ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ನಲ್ಲಿ ಸಾಗರ ತಾಲ್ಲೂಕ್ ಕನ್ನಡ ಸಾಹಿತ್ಯ ಪರಿಷತ್ ಮತ್ತು ಆನಂದಪುರಂ ಹೋಬಳಿ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಆನಂದಪುರಂ ಸಾಹಿತ್ಯ ಹಬ್ಬ ಕಾಯ೯ಕ್ರಮದಲ್ಲಿ ದಿನಾಂಕ 11-ಡಿಸೆಂಬರ್ -2022ರಂದು ಸನ್ಮಾನಿಸಲಾಯಿತು.   ಈ ವಿಶಿಷ್ಟ ಕುಟುಂಬದ ಎಲ್ಲಾ ಸದಸ್ಯರ ಪ್ರಕಟಿತ ಪುಸ್ತಕ ಪ್ರದರ್ಶನವನ್ನು ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಂಜುನಾಥ್ ಉದ್ಘಾಟಿಸಿದರು.   ಕಾಯ೯ಕ್ರಮದ ಉದ್ಘಾಟನೆ ಖ್ಯಾತ ಶಿಕ್ಷಣ ತಜ್ಞ - ಸಾಹಿತಿ-ಅಂಕಣಕಾರ ಅರವಿಂದ್ ಚೊಕ್ಕಾಡಿ ನೆರವೇರಿಸಿದರು.   ವೇದಿಕೆಯಲ್ಲಿ ಸಾಗರ ತಾಲ್ಲೂಕ್ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿ.ಟಿ. ಸ್ವಾಮಿ, ಖ್ಯಾತ ಅಂತಾರಾಷ್ಟ್ರೀಯ ಪತ್ರಕರ್ತ ಡಿ.ಪಿ....