Skip to main content

ಕೊರಾನಾ ಲಾಕ್ ಡೌನ್ ಪರಿಣಾಮ ಭಾರತದಲ್ಲಿ ನಿಂತು ಹೋದ ಮದುವೆಗಳು ಇದರಿ೦ದ ಆಗುತ್ತಿರುವ ಆಥಿ೯ಕ ಸಾಮಾಜಿಕ ಪರಿಣಾಮಗಳು

#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನOಬರ್_22
#ದಿನಾ0ಕ_25_ಏಪ್ರಿಲ್_2020

#ಮದುವೆ_ಸ್ವಗ೯ದಲ್ಲಿ_ನಿದಾ೯ರವಾದರೂ_ಕೊರಾನಾ_ವೈರಸ್_ಭೂಮಿ_ಮೇಲೆ_ಬಿಡುತ್ತಿಲ್ಲ!?

   ನಮ್ಮ ನಿಮ್ಮ ಸುತ್ತಲಲ್ಲಿ ಏಪ್ರಿಲ್ - ಮೇ ತಿಂಗಳಲ್ಲಿ ಪುರುಸೊತ್ತೆ ಇಲ್ಲದಂತೆ ಮದುವೆಗಳು ನಡೆಯುತ್ತಿದ್ದವು, ಮದುವೆಯ ಮನೆಯವರಿಗೆ,ಬಂಗಾರದ ಮಳಿಗೆಗೆ , ಪುರೋಹಿತರಿಗೆ, ಬಾಸಿಂಗ ಮಾಡುವವರಿಗೆ, ಮಂಗಳವಾದ್ಯದವರಿಗೆ, ಬಳೆ ಇಡುವವರಿಗೆ, ಶಾಮಿಯಾನದವರಿಗೆ, ಡೆಕೋರೇಷನ್ ರವರಿಗೆ, ಬ್ಯೂಟಿ ಪಾಲ೯ರ್ ನವರಿಗೆ, ಅಡುಗೆಯವರಿಗೆ, ಹೂವಿನ ವ್ಯಾಪಾರಿಗಳಿಗೆ, ಬಡಿಸುವವರಿಗೆ, ದಿನಸಿ ಮಾರಾಟಗಾರರಿಗೆ, ತರಕಾರಿ ಮಂಡಿಯವರಿಗೆ, ಪೋಟೋ ಗ್ರಾಪರ್ ಗೆ, ಪ್ರಿOಟಿOಗ್ ಪ್ರೆಸ್,  ಕಲ್ಯಾಣ ಮ೦ಟಪದವರಿಗೆ, ಲಾಡ್ಜಗಳಿಗೆ, ಟ್ಯಾಕ್ಸಿಗಳಿಗೆ, ಮದರಂಗಿ ಬಿಡಿಸುವವರಿಗೆ, ಚಪ್ಪರ ಹಾಕುವವರಿಗೆ, ಚಪ್ಪಲಿ ಅಂಗಡಿಯವರಿಗೆ, ರೈಲು, ಬಸ್, ವಿಮಾನಗಳಿಗೆ ಮತ್ತು ಪೆಟ್ರೋಲ್ ಪoಪ್    ಹೀಗೆ ಎಲ್ಲರಿಗೂ ಕೈತುಂಬಾ ಕೆಲಸ ಕಾಸು ಇರುತ್ತಿದ್ದ ತಿಂಗಳು ಈ ವಷ೯ ಸಂಪೂಣ೯ ಸ್ಥಬ್ದ ಆಗಿದೆ.
  ಏಪ್ರಿಲ್ - ಮೆ ತಿಂಗಳಲ್ಲಿ ಪರೀಕ್ಷೆಗಳು ಮುಗಿದು ಶಾಲೆಗಳಿಗೆ ರಜೆ, ವಿವಾಹಕ್ಕೆ ಅನುಕೂಲ ಮಹೂತ೯ಗಳು, ಕೃಷಿ ಕೆಲಸಗಳಿಗೂ ವಿರಾಮ, ಪ್ರಶಸ್ತವಾದ ಹವಾಮಾನಗಳು ಈ ಎರೆಡು ತಿಂಗಳಲ್ಲಿ ಹೆಚ್ಚಿನ ಮದುವೆಗೆ ಕಾರಣ.
  ಈ ಎರೆಡು ತಿಂಗಳಲ್ಲಿ ಮದುವೆ ಆಗುವವರೆಲ್ಲ ಡಿಸೆಂಬರ್ ನಲ್ಲೆ ಹೆಚ್ಚು ಕಡಿಮೆ ಮಾತುಕತೆ, ನಿಶ್ಚಿತಾಥ೯ ಮುಗಿಸಿ ಮದುವೆ ತಯಾರಿ ಮಾಡಿಕೊಂಡು ಕಲ್ಯಾಣ ಮಂಟಪ ನಿಗದಿ ಮಾಡಿ ಲಗ್ನ ಪತ್ರಿಕೆ ಮುದ್ರಿಸಿ ಅಂದು ಬಾ೦ದವರನ್ನ ಗೆಳೆಯರನ್ನ ಕರೆದಿರುತ್ತಾರೆ.
 ವದು ವರರು ಅವರ ಭವಿಷ್ಯದ ಬಗ್ಗೆ ದಾ೦ಪತ್ಯ ಜೀವನದ ಬಗ್ಗೆ ಕನಸು ಕಾಣುವ ಕಾಲದಲ್ಲೇ ಈ ಕೊರಾನ ವೈರಸ್ ನಿಂದ ಇಡೀ ದೇಶ ಲಾಕ್ ಡೌನ್ ಆಗಿ ಆಗಬೇಕಾದ ಮದುವೆಗಳು ಸ್ಥಗಿತವಾಗಿದೆ.
  ಜೂನ್ ನಂತರ ಮದುವೆ ಕಷ್ಟ ಸಾಧ್ಯ ಕಾರಣ ಮುಂಗಾರು, ಶಾಲೆ ಪ್ರಾರಂಭ ಕೃಷಿ ಕೆಲಸ ಮತ್ತು ಪ್ರಶಸ್ತ ಮಹೂತ೯ದ ಕೊರತೆ.
   2020 ರ ಮದುವೆ ಕನಸಾಗಿದೆ.
  ಭಾರತ ದೇಶದಲ್ಲಿ ವಷ೯ಕ್ಕೆ 10 ಲಕ್ಷ ಮದುವೆ ಆಗುತ್ತೆ ಅಂತಾರೆ (ಇನ್ನು ಕೆಲವರು ಜನಸಂಖ್ಯೆ ಆದಾರದಲ್ಲಿ 1 ಕೋಟಿ ಮದುವೆ ಅನ್ನುತ್ತಾರೆ) ಇದರಿಂದ ವಾಷಿ೯ಕ  70 ರಿಂದ 80 ಲಕ್ಷ ಕೋಟಿ ಹಣದ ದೊಡ್ಡ ವಹಿವಾಟು ಈ ವಷ೯ ಕೊರಾನಗಾಗಿ ಇಲ್ಲವಾಗಿದೆ.
  ಇದರಿಂದ ಅವಲಂಬಿಸಿದ ಎಷ್ಟು ಜನರಿದ್ದಾರೆ, ಉದ್ದಿಮೆಗಳಿದೆ ಅವುಗಳೆಲ್ಲ ಇದರಿಂದ ಉದ್ಯೋಗ ವ್ಯವಹಾರ ಕಳೆದುಕೊಂಡಿರುವುದು ನಮ್ಮ ಕಣ್ಣ ಎದುರೇ ಇದೆ.
  ನಿದ೯ರಿಸಿದ ಮದುವೆ ಆಗದಿದ್ದರೆ ಆಯಾ ಕುಟುಂಬದ  ಆಥಿ೯ಕ ನಷ್ಟ, ಮಾನಸಿಕ ನೋವುಗಳು ಸಮಾಜದಲ್ಲಿ ಏನೇಲ್ಲ ಪರಿಣಾಮ ಬೀರಲಿದೆ ಎಂದು ಯೋಚಿಸಿದರೆ ಭಯ ಉoಟಾಗುವುದಿಲ್ಲವೆ?
  ಕಣ್ಣಿಗೆ ಕಾಣದ ವೈರಸ್ ನಿಂದ ಇನ್ನು ಏನೇನೆಲ್ಲ ಎದುರಿಸಬೇಕೊ ದೇವರೆ ಬಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...