Skip to main content

# ರಾಜಕೀಯ ರಂಗದಲ್ಲಿ ರೆಬೆಲ್ ಸ್ಟಾರ್ ಆಗಿರುವ ಸಾಗರದ ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು#

# ರಾಜಕೀಯದ ರೆಬೆಲ್ ಸ್ಟಾರ್ ಗೋಪಾಲಕೃಷ್ಣ ಬೇಳೂರು#
   ಈಗಷ್ಟೆ ಗೋಪಾಲಕೃಷ್ಣ ಬೇಳೂರು ಅವರ ಅಭಿಮಾನಿ ಬಳಗದ ಜೊತೆ ಕಾಂಗ್ರೇಸ್ ನ ಮುಖ೦ಡರುಗಳಾದ ಶ್ರೀಮತಿ ಜೋತಿ ಮುರುಳಿದರ್, ದಲಿತ ಮುಖಂಡರಾದ ಲಿಂಗರಾಜ್ ಜೊತೆ ನನ್ನ ಕಚೇರಿಗೆ ಬಂದಿದ್ದರು.
   ಎರೆಡು ಬಾರಿ ಶಾಸಕರಾಗಿದ್ದ ಗೋಪಾಲಕೃಷ್ಣ ಬೇಳೂರು ಕಳೆದ ವಿದಾನ ಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್.ಪಕ್ಷದಿಂದ ಸ್ಪದಿ೯ಸಿದ್ದರು ಆಗ ನಾನು ಆ ಪಕ್ಷದ ತಾಲ್ಲೂಕ್ ಅಧ್ಯಕ್ಷ, ಸುಮಾರು 20 ದಿನ ಜೊತೆಯಲ್ಲಿ ಕೆಲಸ ಮಾಡಿದ ದಿನಗಳಲ್ಲಿ ನನಗೆ ಅವರ ಒಡನಾಟದ ಅನುಭವವಾಯಿತು.
  ಚುನಾವಣೆಯಲ್ಲಿ 23 ಸಾವಿರ ಮತ ಪಡೆದರು ಆಗಲೆ ಸಂಸತ್ ಚುನಾವಣೆ ಬಂತು ಯಡೂರಪ್ಪ ಲೋಕಸಭೆಗೆ ಸ್ಪದಿ೯ಸಿದರು ಇವರನ್ನ ಪುನಃ ಮಾತೃ ಪಕ್ಷಕ್ಕೆ ಕರೆದರು ಆಗ ನಾನು ಇವರಿಗೆ ಹಿತೈಷಿ ಆಗಿ ಜೆಡಿಎಸ್ ನಲ್ಲೆ ಇದ್ದು ಪಕ್ಷ ಸಂಘಟಿಸೋಣ ಅಂದೆ ಆದರೆ ಸಾಗರದ ಬಿಜೆಪಿಯ ಅನೇಕರು ಮುಂದೆ ನೀವೇ ಶಾಸಕ ಅಭ್ಯಥಿ೯ ಅಂತ ಪಕ್ಷಕ್ಕೆ ಸೇರಿಸಲು ಒತ್ತಾಯಿಸಿದಾಗ ಇವರು ಅನಿವಾಯ೯ವಾಗಿ ಬಿಜೆಪಿ ಸೇರಲು ತೀಮಾ೯ನಿಸಿದರು.
ಈ ಬಗ್ಗೆ ಪೂವ೯ ಭಾವಿಯಾಗಿ ಉಳ್ಳುರು ಸಿಗಂದೇಶ್ವರಿ ಕಾಲೇಜಿನ ಸಭಾ0ಗಣದಲ್ಲಿ ಸಭೆ ಇತ್ತು ಅಲ್ಲಿ ಮೊದಲ ಭಾಷಣ ನನ್ನದೆ, ನಾನು ನನ್ನ ಅಭಿಪ್ರಾಯ ಮಂಡಿಸಿದೆ ನಿಮ್ಮ ಅಭಿಮಾನಿಗಳು ನೀವು ಹಾಳು ಬಾವಿಗೆ ಹಾರಿದರೂ ಹಿಂಬಾಲಿಸುತ್ತಾರೆ ಆದರೆ ನಿಮ್ಮ ರಾಜಕೀಯ ಭವಿಷ್ಯದ ಸಾಧ್ಯ ಸಾಧ್ಯತೆ ಬಗ್ಗೆ ನೀವೇ ನಿದ೯ರಿಸಬೇಕು ಅಂದಿದ್ದೆ.
  ನಂತರೂ ನಾನೂ ಸೇರಿ ಎಲ್ಲರೂ ಬಿಜೆಪಿ ಸೇರಿ ಮೊದಿಗಾಗಿ ಯಡೂರಪ್ಪರ ಪರ ಚುನಾವಣೆ ಪ್ರಚಾರ ಮಾಡಿದೆವು.
  ಇದೇ ಸಂದಭ೯ದಲ್ಲಿ ಯಡೇಹಳ್ಳಿ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ಜಾತ್ರೆಗೆ ಗೋಪಾಲಕೃಷ್ಣರು ಈಶ್ವರಪ್ಪರನ್ನ ಕರೆತಂದರು ಅವರು ಪ್ರತಿ ವಷ೯ ನಡೆಯುವ ಜಾತ್ರಾ ಪ್ರಯುಕ್ತ ಬಯಲು ಕುಸ್ತಿ ಉದ್ಘಾಟಿಸಿ ಗರಡಿ ಮನೆಗೆ 10 ಲಕ್ಷ ಅನುದಾನ ಘೋಷಿಸಿದ್ದರು ಈ ವರೆಗೆ ಅದು ಮಂಜೂರಾಗಿಲ್ಲ ಬಿಡಿ.
ಗೋಪಾಲ ಕೃಷ್ಣ ರೆಬೆಲ್ ಪ್ರವೃತ್ತಿಯವರಾದರು ನಂಬಿದವರಿಗೆ ಮೋಸ ಮಾಡುವವರಲ್ಲ ಇವರನ್ನ ನಂಬಿ ಹೋಗಬಹುದು, ಇವರೆ ರಾಜಕೀಯದಲ್ಲಿ ಬೇರೆಯವರನ್ನ ನಂಬಿ ಮೊಸ ಹೋಗಿದ್ದಾರೆ.
ಇವತ್ತು ನಾನು ಇವರಿಗೆ ಹೇಳಿದ್ದು ಆಗಿದ್ದೆಲ್ಲ ಒಳ್ಳೆಯದೆ, ಮುಂದೆ ಆಗುವುದು ಒಳ್ಳೆಯದೆ, ಕಾಂಗ್ರೆಸ್ ಸೇರಿ ಮಾವ ಅಳಿಯ ಒಂದಾಗಿದ್ದೀರಿ ಮು೦ದೆ ಶಿವಮೊಗ್ಗ ಲೋಕ ಸಭೆಗೆ ಕಾಂಗ್ರೆಸ್ ನಿಂದ ಸ್ಪದಿ೯ಸಿ, ಅವಾಗ ಜೆಡಿಎಸ್ ಅಭ್ಯಥಿ೯ ಹಾಕೊಲ್ಲ, ಸಣ್ಣ ಸಣ್ಣ ಬಿನ್ನ ಅಭಿಪ್ರಾಯಕ್ಕೆ ಸಿಡಿಯ ಬೇಡಿ ಅಂದೆ.
  ಇದಕ್ಕೆ ಅವರೂ ಸರಿ ಅಂತ ತಲೆ ತೂಗಿದರು.
  ಸಿಡುಕುವ, ನೇರವಾಗಿ ಪ್ರತಿಕ್ರಯಿಸುವುದರಿ೦ದ ಅನೇಕರ ವಿರೋದ ಸಹಜ ಆದರೆ ಸರಿಯಾದ ಮಾಗ೯ದಶ೯ನ ಪಡೆದರೆ ಇವರು ರಾಜ್ಯ ಮಟ್ಟದ ನಾಯಕರಾಗುವ ಅಹ೯ತೆ ಇವರಿಗಿದೆ.
ದೇವರು ಇವರಿಗೆ ಉತ್ತಮ ಭವಿಷ್ಯ ನೀಡಲಿ ಎಂದು ಹಾರೈಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...