Skip to main content

Blog number 1178. ಹೆಚ್.ವಿ. ಆರ್. ನೆನಪುಗಳು ಭಾಗ-2

https://youtu.be/Je1pS_BhP00

#ಹೆಚ್_ವಿ_ಆರ್_ನೆನಪುಗಳು_ಭಾಗ_2

#ಸಾಗರದ_ಮೊದಲ_ಸ್ಥಳಿಯ_ಪತ್ರಿಕೆ?

#ಮನೋಭೂಮಿ_ಕಮ೯ಚಾರಿ_ಸಾಗರಸುದ್ದಿ_ಸಾಗರವಾರ್ತಾ_ವನಕೃಪ

#ನಂತರ_ಸಾಗರಸಂದೇಶ_ನ್ಯಾಯದತಕ್ಕಡಿ.

#ಭೂಪಾಳಂ_ಚಂದ್ರಶೇಖರಯ್ಯರ_ಮಲೆನಾಡುವಾರ್ತ_ವರದಿಗಾರ_ಹೆಚ್_ವಿ_ನಾರಾಯಣರಾವ್_ಹರತಾಳು

#ಇವರ_ಸ್ಥಳಿಯ_ವರದಿಯಿಂದ_ಕೊಲೆ_ಆಗಿದ್ದೇ_ಅವರ_ಸಹೋದರ_ಹೆಚ್_ವಿ_ಆರ್_ಪತ್ರಕರ್ತರಾಗಲು_ಕಾರಣ.

#ಶಿವಮೊಗ್ಗ_ಜಿಲ್ಲೆಯ_ಕೊಲೆಯಾದ_ಮೊದಲ_ಪತ್ರಕರ್ತರು_ಹರತಾಳಿನ_ಹೆಚ್_ವಿ_ನಾರಾಯಣರಾವ್.

#ಆಗಿನ_ಜಿಲ್ಲಾ_ರಕ್ಷಣಾದಿಕಾರಿ_ಗರುಡಾಚಾರ್_ಇವರ_ಪುತ್ರ_ಉದಯಗರುಡಾಚಾರ್_ಈಗ_ಶಾಸಕರು

   ಹೆಚ್.ವಿ. ಆರ್ ಅವರಿಗೆ ಈಗ 85 ವರ್ಷ ಆರೋಗ್ಯವಾಗಿದ್ದಾರೆ, ಇಪ್ಪತ್ತೈದು ವರ್ಷದ ಹಿಂದಿನ ಹೆಚ್.ವಿ.ಆರ್ ಗೆ ವ್ಯತ್ಯಾಸವಿಲ್ಲ ಆದರೆ ವಯೋಸಹಜ ಮರೆವು ಸಹಜವಾಗಿದೆ.
  ಇವರ ಪತ್ರಿಕೆ ಸಾಗರ ಸಂದೇಶ 1975ರಲ್ಲಿ ಪ್ರಾರಂಭವಾಗಿ ಈಗ 47ನೇ ವರ್ಷಾಚಾರಣೆಯಲ್ಲಿದೆ, 2025 ಕ್ಕೆ ಸಾಗರ ಸಂದೇಶ ಪತ್ರಿಕೆಗೆ ಸುವರ್ಣ ಮಹೋತ್ಸವ.
  ಸಾಗರದಲ್ಲಿ ಪ್ರಥಮ ಸ್ಥಳಿಯ ದಿನ ಪತ್ರಿಕೆ ಅವರ ನೆನಪಿನಲ್ಲಿ ರಾಮಚಂದ್ರ ಶೆಟ್ಟರ ಸಂಪಾದಕತ್ವದಲ್ಲಿ ಪ್ರಾರಂಭವಾಗಿದ್ದ ಮನೋಭೂಮಿ, ನಂತರ ಸಾಗರದ ಹಾಲಿ ಕ್ರಿಕೆಟ್ ಅಕಾಡಮಿಯ ನಾಗೇಂದ್ರ ಪಂಡಿತರ ತಂದೆ ಟಿ.ಡಿ. ಕಮಲಾಕ್ಷ ಪಂಡಿತರ ಸಂಪಾದಕತ್ವದ ಕಮ೯ಚಾರಿ, ಹಿರಿಯ ಸಮಾಜವಾದಿ, ರಾಮಮನೋಹರ ಲೋಹಿಯಾರ ಜೊತೆ ಕಾಗೋಡು ಚಳವಳಿಯಲ್ಲಿ ಬಂದನಕ್ಕೊಳಗಾದ ಜಿ. ರ್.ಜಿ.ನಗರ್ ಅವರ ಸಂಪಾದಕತ್ವದ ಸಾಗರ ಸುದ್ದಿ, ಉಳ್ಳೂರು ಸುಬ್ರಾವ್ ರ ಸಂಪಾದಕತ್ವದ ಸಾಗರವಾರ್ತ, ಎ.ಡಿ. ಸುಬ್ರಮಣ್ಯ ಸಂಪಾದಕತ್ವದ ವನಕೃಪ ನಂತರ ಇವರ ಸಂಪಾದಕತ್ವದ ಸಾಗರ ಸಂದೇಶ ನಂತರ ಕಾಗೋಡು ಹೋರಾಟದ ನೇತಾರ ಹೆಚ್.ಗಣಪತಿಯಪ್ಪರ ನ್ಯಾಯದ ತಕ್ಕಡಿ.
   ಆಗಿನ ಮುದ್ರಣಾಲಯದಲ್ಲಿ ಅಕ್ಷರಗಳ ಮೊಳೆ ಜೋಡಿಸುವ ತ್ರಾಸದಾಯಕ ಕೆಲಸಗಳು ಈಗಿಲ್ಲ.
   ಹೆಚ್.ವಿ.ಆರ್ ಪತ್ರಕರ್ತರಾಗಲು ಕಾರಣ ಅವರ ಸಹೋದರ ಹೆಚ್.ವಿ.ನಾರಾಯಣ ರಾವ್ ಹೊಸನಗರ ತಾಲ್ಲೂಕಿನ ಬಟ್ಟೆಮಲ್ಲಪ್ಪ ಸಮೀಪದ ಹರತಾಳಿನಲ್ಲಿ ಕೃಷಿಯ ಜೊತೆ ಶಿವಮೊಗ್ಗದ ಖ್ಯಾತರಾದ ಭೂಪಾಳಂ ಚಂದ್ರಶೇಖರಯ್ಯರ ಸಂಪಾದಕತ್ವದಲ್ಲಿ ಬರುತ್ತಿದ್ದ ಆ ಕಾಲದ ಜಿಲ್ಲಾ ಪತ್ರಿಕೆ ಮಲೆನಾಡು ವಾರ್ತಾ ದಿನಪತ್ರಿಕೆ ವರದಿಗಾರ ಮತ್ತು ಪತ್ರಿಕೆ ಏಜೆಂಟ್ ರಾಗಿ ಹೊಸನಗರ ತಾಲ್ಲೂಕಿನಲ್ಲಿ ಮಲೆನಾಡು ವಾರ್ತಾ ಜನಪ್ರಿಯಗೊಳಿಸಿದ್ದರು.
  ಅವರು ಬರೆದ ಒಂದು ಸ್ಥಳಿಯ ಸುದ್ದಿಯಿಂದ 1970 ರಲ್ಲಿ ಅವರ ಕೊಲೆ ಆಗುತ್ತದೆ ಆ ಕಾರಣದಿಂದಲೇ ಅವರ ಸಹೋದರ ಹೆಚ್.ವಿ.ಆರ್. ಪತ್ರಕರ್ತರಾಗಿದ್ದು

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ