Skip to main content

Blog number 1204. ಡಾಕ್ಟರ್ ಡೊಂಗ್ರೆ ಪಾರ್ಕ್ ಅಮೇರಿಕಾದ ಅತಿ ಹೆಚ್ಚು ಆದಾಯ ಗಳಿಸುವ ನಂಬರ್ ಒನ್ ಅಕ್ಯೂಪಂಚರಿಸ್ಟ್, ವಿಶ್ವದರ್ಜೆ ಅಕ್ಯೂಪಂಚರ್ ಚಿಕಿತ್ಸೆ ನನ್ನ ಹೊಂಬುಜ ಲಾಡ್ಜ್ ನಲ್ಲಿ ಭಾರತೀಯರಿಗೆ ಸಿಗಬಹುದಾ? ಗೊತ್ತಿಲ್ಲ

https://youtu.be/vpQBNys1RCs

#ಭಾಗ_1.

#ಅಮೇರಿಕಾದ_ನಂಬರ್_ಒನ್_ಆಕ್ಯೂಪಂಚರಿಸ್ಟ್

#ಡಾಕ್ಟರ್_ಡೊಂಗ್ರೆ_ಪಾರ್ಕ್_ನನ್ನ_ಬೇಟಿಗಾಗಿ_ನನ್ನ_ಊರಿಗೆ 

#ಇವರ_ವಾರ್ಷಿಕ_ಆದಾಯ_ಎರೆಡು_ದಶಲಕ್ಷ_ಡಾಲರ್.

#ಆಕ್ಯೂಪಂಚರ್_ಚಿಕಿತ್ಸೆ_ಜಗಪ್ರಸಿದ್ದ.

#ಇದರ_ಮೂಲ_ಚೀನಾ_ಎಂಬುದು_ತಪ್ಪು_ಇದು_ಕೋರಿಯಾದ್ದು.

#ಇದಕ್ಕೆ_ಆದಾರ_1600_ವಷ೯ದ_ಯೆಲ್ಲೋ_ಬುಕ್_ಆಫ್_ಎಂಪರರ್

#ಮತ್ತು_ಕೋರಿಯಾದ_ರಾಷ್ಟ್ರೀಯ_ಮ್ಯೂಸಿಯಂನಲ್ಲಿರುವ_ವಿವಿದ_ಸೂಜಿಗಳು

#ಮುಂದಿನ_ದಿನಗಳಲ್ಲಿ_ವಿಶ್ವದರ್ಜಿಯ_ಅಕ್ಯುಪಂಚರ್_ಚಿಕಿತ್ಸೆ_ನನ್ನ_ಸಂಸ್ಧೆಯಿಂದ_ಸಾಧ್ಯವಾ?

   ಮೊನ್ನೆ ಅಂದರೆ 26- ಜನವರಿ -2023ರ ಸಂಜೆ ಅಮೆರಿಕಾದ ಟೆಕ್ಸಾಸ್ ರಾಜ್ಯದ ಡಾಲ್ ಹೌಸ್ ಸಿಟಿಯ ಅಮೇರಿಕಾ ಪೌರಾತ್ಯದ  ದಕ್ಷಿಣ ಕೊರಿಯಾ ಮೂಲದ ಡಾಕ್ಟರ್ ಡೊಂಗ್ರೆ ಪಾರ್ಕ್ ನನ್ನ ಬೇಟಿಗಾಗಿ ಒಂದು ತಿಂಗಳ ಮೊದಲೇ ಬರುವುದಾಗಿ ತಿಳಿಸಿದ್ದರು.
  ಅದೇ ದಿನ ನಮ್ಮ ಊರಿನ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ 17ನೇ ವಾರ್ಷಿಕೋತ್ಸವದ ಅಂತಿಮ ದಿನದ ರಂಗಪೂಜೆಯಲ್ಲಿ ನಾನಿದ್ದೆ .
  ಅಲ್ಲಿಗೆ ಬಂದು ರಂಗ ಪೂಜೆ ಮುಗಿಯುವ ತನಕ ಎಲ್ಲಾ ಪೂಜಾ ವಿಧಾನ ವೀಕ್ಷಿಸಿ ಪ್ರಸಾದ ಸ್ವೀಕರಿಸಿ ತಡ ರಾತ್ರಿವರೆಗೆ ಅನೇಕ ವಿಚಾರಗಳ ಚರ್ಚಿಸಿ, ಬೆಳಿಗ್ಗೆ ಜೋಗ್ ಪಾಲ್ಸ್  ವೀಕ್ಷಿಸಿ ವಾಪಾಸು ಬಂದು ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಾಪಾಸಾದರು.
  ಇವರು ದಕ್ಷಿಣ ಕೋರಿಯಾ ಮೂಲದವರು ಈಗ ಅಮೇರಿಕಾ ಪ್ರಜೆ ಅಷ್ಟೆ ಅಲ್ಲ ಅಮೇರಿಕಾದ ನಂಬರ್ ಒನ್ ಅಕ್ಯುಪ್ರಶರಿಸ್ಟ್ ಇವರ ವಾರ್ಷಿಕ ಆದಾಯ ಎರೆಡು ಮಿಲಿಯನ್ ಡಾಲರ್ ಅಂದರೆ ವಾರ್ಷಿಕ 16 ಕೋಟಿ ಆದಾಯದ ಡಾಕ್ಟರ್.
  ಅಕ್ಯುಪಂಕ್ಚರ್ ಚೀನಾ ಮೂಲದೆಂಬ ಅಭಿಪ್ರಾಯ ತಪ್ಪು ಅದು ಕೊರಿಯಾ ಮೂಲ ಅದಕ್ಕೆ ಎಲ್ಲೊ ಬುಕ್ ಆಪ್ ಎಂಪರರ್ ಎಂಬ 1600 ವರ್ಷದ ಹಿಂದಿನ ದಾಖಲೆ ಮತ್ತು ಕೋರಿಯಾ ರಾಷ್ಟ್ರೀಯ ಮ್ಯೂಸಿಯಂನಲ್ಲಿರುವ ವಿಬಿನ್ನ ಸೂಜಿಗಳನ್ನು ಪರಿಗಣಿಸಬಹುದೆಂದು ಡಾಕ್ಟರ್ ಪಾರ್ಕರ್ ತಿಳಿಸಿದರು.
  ಮುಂದಿನ ದಿನದಲ್ಲಿ ವಿಶ್ವದರ್ಜೆಯ ಅಕ್ಯೂಪಂಚರ್ ಚಿಕಿತ್ಸೆ ನನ್ನ ಹೊಂಬುಜ ಲಾಡ್ಜ್ ನಲ್ಲಿ ಸಿಗಬಹುದಾ? ಗೊತ್ತಿಲ್ಲ ಡಾಕ್ಟರ್ ಪಾರ್ಕರ್ ಗೆ ಬಿಟ್ಟಿದ್ದೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...