Skip to main content

ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಸಂಘಟನೆಗೆ ಗ್ರಹಣ ಹಿಡಿದಿದೆ.

#ಪ್ರಸಕ್ತ ರಾಜಕಾರಣದ ಒಳಗುಟ್ಟು#
ಲೋಕಸಭಾ ಚುನಾವಣಾ ಅಂಕಣ
ಭಾಗ-11
( ಕೆ.ಅರುಣ್ ಪ್ರಸಾದ್ )

ಡಿ.ಕೆ. ಶಿವಕುಮಾರ್ ರಿಂದ ನಿಂತ ನೀರಾಗಿರುವ ಕಾಂಗ್ರೇಸ್ ಪಾಟಿ೯ ಶುದ್ದಿಕರಣ ಆದೀತೆ? ಪಕ್ಷದ ಸಂಘಟನೆ ಶಿಥಿಲ ಮಾಡುವ, ಪಕ್ಷದವರನ್ನೆ ಸೋಲಿಸುವ ಸದಾ ಪಕ್ಷ ವಿರೋದಿ ಕೆಲಸ ಮಾಡುತ್ತಾ ಸದಾ ಪಕ್ಷದ ಆಯಾ ಕಟ್ಟಿನ ಜಾಗದಲ್ಲಿ ಸ್ಥಾನ ಪಡೆಯುವ ಕಾಲೆಳೆಯುವ ಗುಂಪು ನಿಯOತ್ರಿಸಲು ಡಿ.ಕೆ.ಶಿವಕುಮಾರ್ ಸಫಲರಾಗುವರಾ?

ಮೈತ್ರಿ ಅಭ್ಯಥಿ೯ಯ ಗೆಲುವಿಗಾಗಿ ಡಿ.ಕೆ.ಶಿವಕುಮಾರ್ ನಿನ್ನೆಯಿಂದ ಶಿವಮೊಗ್ಗ ಜಿಲ್ಲೆಗೆ ಪ್ರವೇಶಿಸಿದ್ದಾರೆ. ಬಂದ ದಿನವೇ ಭದ್ರಾವತಿಯ ಕೆಲ ದಶಕಗಳ ಕಟ್ಟಾ ರಾಜಕೀಯ ವಿರೋದಿ ಕಾಂಗ್ರೇಸ್ ನ ಹಾಲಿ ಶಾಸಕ ಸಂಗಮೇಶ್ ಮತ್ತು ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡರನ್ನ ರಾಜಿ ಮಾಡಿ ಬಾಯಿ ಬಾಯಿ ಅನ್ನಿಸಿದ್ದಾರೆ.
  ಇದು ಜಿಲ್ಲೆಯ ಮೈತ್ರಿ ಪಕ್ಷದ ಪ್ರಚಾರಕ್ಕೆ ಒಳ್ಳೆಯ ಪ್ರಾರಂಭದ ಉತ್ಸಾಹದ ಅಂಶವಾಗಿದೆ.
  ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ನಲ್ಲಿ ಶಿವಮೊಗ್ಗ ಕೇಂದ್ರದಲ್ಲಿನ ಒಂದಿಷ್ಟು ಮುಖಂಡರಿದ್ದಾರೆ ಅವರು ಕಾಂಗ್ರೇಸ್ ಸಂಘಟನೆ ಮಾಡಲಾಗದವರು, ಈಶ್ವರಪ್ಪ ಯಡೂರಪ್ಪರ ಹತ್ತಿರ ತಮ್ಮ ಲೆಟರ್ ಫ್ಯಾಡ್ ರಾಜಕಾರಣದಿಂದ ವಗಾ೯ವಣೆ ಇತ್ಯಾದಿ ಲಾಭದ ನಿರೀಕ್ಷೆಯಲ್ಲಿ ಇದ್ದವರಿದ್ದಾರೆ.
  ತಾಲ್ಲೂಕ್ ಮಟ್ಟದಲ್ಲಿ ಯಾರಾದರೂ ಗೆದ್ದರೆ ಅವರಿಗೆ ಶಿವಮೊಗ್ಗ ಕೇಂದ್ರದಲ್ಲಿ ಭಾರೀ ಶೋ ಮಾಡಿ ಗೌರವಸಿ ಪಾಕೆಟ್ ಮಾಡಿ ಎಲ್ಲಾ ನಾಮಕರಣಗಳನ್ನ ತಮ್ಮ ಪರಿವಾರಕ್ಕೆ ಮೀಸಲು ಮಾಡುವ ಪರಿಪಾಟಗಳು ತಾಲ್ಲೂಕ್ ಕೇಂದ್ರದ ನಿಷ್ಟಾವಂತ ಕಾಂಗ್ರೇಸ್ ಕಾಯ೯ಕತ೯ರಿಗೆ ಬಿಸಿ ತುಪ್ಪ ಆಗಿದೆ.
  ಇದರ ಮಧ್ಯ ಗ್ರಾಮೀಣ ಪ್ರದೇಶದ ಯಾರೋಬ್ಬರು ಆಹ೯ತೆ ಇದ್ದರೂ ಪಕ್ಷ ಸಂಘಟನೆಯ ಮುಂಚೂಣಿಗೆ ಬಾರದಂತೆ ಬಂದರೂ ಹೆಚ್ಚು ಕಾಲ ಉಳಿಯದಂತೆ ಕಾಲೆಳೆಯುವ ಕೆಲಸದಿಂದ ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಪಾಟಿ೯ ಇದ್ದು ಇಲ್ಲದ ಪಕ್ಷ ಆಗಿದೆ.
  ಇಂತವರನ್ನ ರಿಪೇರಿ ಮಾಡುವುದು ಅಷ್ಟು ಸಲೀಸಲ್ಲ ಬುಡಮಟ್ಟದಲ್ಲಿ ಬಲಿಷ್ಟ ಬೇರು ಹಮ್ಮಿದ ಮರದಂತೆ ಆಗಾಗ್ಗೆ ಪಕ್ಷಕ್ಕೆ ಹಾನಿಯನ್ನ ವ್ಯವಸ್ಥಿತವಾಗಿ ಮಾಡುತ್ತಾರೆ.
  ಇಂತಹ ಗುಂಪುಗಾರಿಕೆಯನ್ನ ಸರಿಯಾಗಿ ಬಂಗಾರಪ್ಪ ಬಳಸಿಕೊಂಡು ಬೇಕಾದಾಗ ಕಾಂಗ್ರೇಸ್ ಒಳಗೆ ಬರುವುದು, ಬೇಡಾದಾಗ ಹಾಳು ಮಾಡಿ ಹೊರ ಹೋಗುವುದು ಮಾಡಿದ್ದರು.
ಡಿ.ಬಿ. ಚಂದ್ರೇ ಗೌಡರು ಈ ಕಾರಣದಿಂದ ಜಿಲ್ಲೆಯೇ ಬಿಟ್ಟರು.
  ಸ್ವಾಮಿ ರಾವ್, ನಾರಾಯಣಪ್ಪ, ಎಲ್.ಟಿ. ಹೆಗ್ಗಡೆ ಕಾಂಗ್ರೇಸ್ ಬಿಡಲು ಇವೆಲ್ಲ ಕಾರಣ ಕೂಡ.
  ಶಿವಮೊಗ್ಗದಲ್ಲಿ ಪ್ರಸನ್ನ ಕುಮಾರ್ ಮೊದಲ ಬಾರಿ ಶಾಸಕ ರಾದಾಗ ಸ್ವಪಕ್ಷದವರೇ ವಿರುದ್ಧ ಕೆಲಸ ಮಾಡಿದ್ದರು, ಎರಡನೆ ಬಾರಿ ಸೋಲಿಸಲು ಅವರೆಲ್ಲರ ಸಹಕಾರವಿತ್ತು.
  ಪದವಿದರ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ದಿನೇಶ್ ಸ್ವಲ್ಪ ಓಟಿನಿಂದ ಸೋಲಲು ಸ್ವಪಕ್ಷದ ನಾಯಕರೇ ಕಾರಣ, ಈ ಬಾರಿಯೂ ಅವರ ಏಕಾಂಗಿ ಹೋರಾಟ ಗೆಲ್ಲಲಾಗಲಿಲ್ಲ.
  ಸಾಗರದ ಬೆಂಕಿ ಚೆಂಡಿನಂತ ಪ್ರಖರ ವಾಗ್ಮಿ ತಿ.ನಾ.ಶ್ರೀನಿವಾಸ್ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದರು ಅವರ ಕಾಲಾವದಿಯಲ್ಲಿ ಮೈತ್ರಿ ಅಭ್ಯಥಿ೯ 50 ಸಾವಿರ ಮತಗಳಿ೦ದ ಸೋತಿದ್ದರು, ಬಿಜೆಪಿಯ ಯಡೂರಪ್ಪ, ಈಶ್ವರಪ್ಪ ಮತ್ತು ಅಯನೂರು ಮಂಜುನಾಥರಿಗೆ ಏಟಿಗೆ ಏದಿರೇಟು ನೀಡುತ್ತಿದ್ದರು ಆದರೆ ಇದನ್ನ ಸಹಿಸದ ಬಿಜೆಪಿಯವರ ಟಿಪ್ ಪಡೆದು ಕಾಯ೯ ಪ್ರವೃತ್ತರಾದ ಒಂದು ಪಡೆ ಅವರನ್ನ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಲೋಕ ಸಭಾ ಚುನಾವಣಾ ಸಂದಭ೯ದಲ್ಲೇ ಅವಮಾನಕರವಾಗಿ ಇಳಿಸಿತು, ಇವರನ್ನ ಇಳಿಸಲು ಕಾಗೋಡು, ಕಿಮ್ಮನೆ, ಪ್ರಸನ್ನ ಕುಮಾರರ ಪತ್ರ ಕೂಡ ಪಡೆದರು.
  ಮಂಜುನಾಥ ಭಂಡಾರಿಯಂತ ಅತ್ಯುತ್ತಮ ಸ೦ಘಟಕರು ಕಳೆದ ಲೋಕಸಭಾ ಚುನಾವ ಣೆಗೆ ಸ್ಪದಿ೯ಸಿದಾಗ ಪಕ್ಷದ ಅನೇಕ ದುರೀಣರೇ ಅವರ ವಿರುದ್ಧ ಮತಗಳಿಸಲು ತೆರೆಮರೆಯಲ್ಲಿ ಪ್ರಯತ್ನಿಸಿದರು.
  ಕಳೆದ ಸಕಾ೯ರದಲ್ಲಿ ಕಾಗೋಡು ಮ೦ತ್ರಿ ಮಾಡದೆ ಅವರಿಗೆ ಒಲ್ಲದ ಸ್ಪೀಕರ್ ಮಾಡಿದ್ದರು.
  ಕಿಮ್ಮನೆಯ ಮಂತ್ರಿ ಸ್ಥಾನ ಕಸಿದು ಅವಮಾನಿಸಿದರು.
ಈ ಸಾರಿ ಜಿಲ್ಲೆಯ ಏಕೈಕ ಕಾಂಗ್ರೇಸ್ ಶಾಸಕ ಭದ್ರಾವತಿ ಸಂಗಮೇಶ್ ರನ್ನ ಯಾವುದೇ ಕಾರಣಕ್ಕೂ ಮಂತ್ರಿ ಮಾಡದಂತೆ ನೋಡಿಕೊಳ್ಳಲಾಯಿತು.
  ಪಕ್ಷದ ಕಾಯ೯ಕತ೯ರ ಅಭಿಪ್ರಾಯ ಪಡೆಯದೆ ಜೆಡಿಎಸ್ ಗೆ ಲೋಕಸಭಾ ಸ್ಥಾನ ಬಿಟ್ಟಿದ್ದಾರೆ.
  ಮುಂದಿನ ದಿನದಲ್ಲಿ ಮೈತ್ರಿ ಮುಂದುವರಿದರೆ ಸೊರಬ, ಭದ್ರಾವತಿ, ಶಿವಮೊಗ್ಗ ಗ್ರಾಮಾoತರ, ತೀಥ೯ಹಳ್ಳಿ ವಿಧಾನ ಸಭಾ ಕ್ಷೇತ್ರ ಕಾಂಗ್ರೇಸ್ ಕೈಬಿಡುತ್ತದೆ.ಸಾಗರ, ಶಿವಮೊಗ್ಗ ಮತ್ತು ಶಿಕಾರಿಪುರ ಕಾಂಗ್ರೇಸ್ ಗೆ ಬಿಟ್ಟುಕೊಟ್ಟರೆ ಅಲ್ಲಿ ಕಾಂಗ್ರೇಸ್ ಬಿಜೆಪಿ ಸಂಘಟನೆ ಎದರು ಗೆಲ್ಲುವುದು ಕಷ್ಟವೇ, ಮುಂದಿನ ದಿನದಲ್ಲಿ ಶಿವಮೊಗ್ಗ ಕಾಂಗ್ರೇಸ್ ಮುಕ್ತ ಆದರೆ ಲಾಭ ಯಾರಿಗೆ ಬಿಜೆಪಿಗಲ್ಲವೆ?
ಇದು ನಿಷ್ಟಾವಂತ ಕಾಂಗ್ರೇಸಿಗರ ಕ್ಷೀಣ ಧ್ವನಿ ಅತ೯ನಾದ ಡಿ.ಕೆ.ಶಿವಕುಮಾರರಿಗೆ ಕೇಳಿಸುವಂತಾದರೆ ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಜೀವ ಪಡೆದೀತು !?

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ