Skip to main content

Posts

# ಪರಿಸರ ಹೋರಾಟಗಳು ರಾಜಕೀಯ ಪಕ್ಷಗಳ ಕೈ ಬೋ೦ಬೆ ಆಗುತ್ತಿದೆ.#

# ಪರಿಸರ ಉಳಿಸುವುದರಲ್ಲೂ ಎಡ ಮತ್ತು ಬಲ ಸರಿ ಅಲ್ಲ#    ಕಳೆದ ವಷ೯ ದುಬೈ ಉದ್ಯಮಿ ಬಿ.ಆರ್. ಶೆಟ್ಟಿ ಜೋಗ ಅಭಿವೃದ್ಧಿ ಯೋಜನೆಯಲ್ಲಿ ಜೋಗ ಜಲಪಾತ ಸವ೯ರುತುವಿನ ಜಲಪಾತಕ್ಕಾಗಿ ನೀರು ಮರು ಪೂರಣ ಯೋಜನೆಗೆ ಸಾಗರದ ...

#ಕವಿಶೈಲದಲ್ಲಿದೆ ತೇಜಸ್ವಿಯವರ ಸಮಾದಿ#

#ತೇಜಸ್ವಿ ಒಂದು ನೆನಪು# ಮೊದಲೆಲ್ಲ ಕವಿಶೈಲಕ್ಕೆ ಹೋದರೆ ಕುವೆಂಪುರವರ ಮನೆ, ಕವಿ ಶೈಲದ ಬಂಡೆ ಮತ್ತು ಕುವೆಂಪುರವರ ಸಮಾದಿ ಸಂದಶಿ೯ಸುತ್ತಿದ್ದೆವು ಈಗ ಕವಿಶೈಲದ ಪ್ರಾರಂಭದಲ್ಲಿಯೆ ಎಡ ಭಾಗದಲ್ಲಿ ತೇಜಸ್...

ಹೋರಾಟಗಾರ ಗಣಪತಿ ಭಟ್ಟ ಜಿಗಳೆಮನೆ ಜೈಲಿಗೆ ಕಳಿಸಿದ ಸುದ್ದಿ

# ಸುದ್ದಿಯನ್ನ ಸುದ್ದಿ ಮಾಡದ ಈ ಸುದ್ದಿ#    ಇವರಿಬ್ಬರ ಹೆಸರು ಗಣಪತಿ ಭಟ್ಟರು ಜಿಗಳೆಮನೆ ಮತ್ತು ನಿರಂಜನ ಕುಗ್ವೆ ಹಳೆ ಬೇರು ಹೊಸ ಚಿಗುರಿನಂತ ಇವರಿಬ್ಬರ ಜುಗಲ್ ಬಂದಿ.    ಇವರಿಬ್ಬರನ್ನ ಪೇಸ್ ಬುಕ್ನಲ್ಲ...

ಮಲೆನಾಡಿನ ಸಾದಕ ಡಾಕ್ಟರ್ ವಿಗ್ನೇಶ್ ಮOಚಾಲೆ

# ಇರುವುದನ್ನ ಬಿಟ್ಟು ಇಲ್ಲದ್ದು ಹುಡುಕುವ ಮಲೆನಾಡಿಗರು ಮರೆತಿರುವ ಈ ವ್ಯಕ್ತಿಯ ಶಕ್ತಿ# ಇವರು ಡಾII ವಿಫ್ನೇಶ್ ಮಂಚಾಲೆ ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯದಲ್ಲಿ ದುಡಿದವರು, ಸಾಗರ ತಾಲ್ಲೂಕಿನ ಇರುವಕ...

ಸೈOಟ್ ಮೇರಿಸ್ ಐಲ್ಯಾಂಡ್ ಮಲ್ಪೆ

# St MARY'S ISLAND MALPE# # ಸೈOಟ್ ಮೆರೀಸ್ ಐಲ್ಯಾ೦ಡ್# ಕರಾವಳಿಯ ಉಡುಪಿ ಸಮೀಪದ ಮಲ್ಪೆ ಬಂದರಿನ ಹಿಂಬಾಗ ಪ್ರವಾಸೋದ್ಯಮ ಇಲಾಖೆ ಸೈOಟ್ ಮೆರೀಸ್ ಐಲ್ಯಾಂಡ್ ಗೆ ಹೋಗಲು ಪ್ರವಾಸಿ ಬೋಟುಗಳಲ್ಲಿ ಪ್ರತಿ ಪ್ರವಾಸಿಗೆ ರೂಪಾಯಿ 250 ಪಡೆದ...

ಪ್ರಕೃತಿ ಮುದ್ರಣದ ಪಿ. ಪುಟ್ಟಯ್ಯ ಶಿವಮೊಗ್ಗ.

ಬಿಳಿ ವಸ್ತ್ರದ ಶುಭ್ರ ಮನಸ್ಸಿನ ಸಮಾಜವಾದಿ ಪುಟ್ಟಯ್ಯ ಇವರನ್ನು ಸನ್ಮಾನಕ್ಕೆ ಅದಾವ ರೀತಿ ಒಪ್ಪಿಸಿದರೋ ಭಗವಂತನೆ ಬಲ್ಲ.ದಕ್ಷಿಣ ಕನ್ನಡ ಜಿಲ್ಲೆಯ ಪೆರ್ಡೂರಿನಿಂದ ಶಿವಮೊಗ್ಗಕ್ಕೆ ಬಂದವರಿಗೆ ಸಮಾಜವ...

#AUGUMBE EXCELLENT VIEW POINT FOR SUN RISE AND SUN SET#

#AUGUMBE EXCELLENT VIEW POINT FOR SUN RISE AND SUN SET# THIS VIEW IS AUGUMBE OF SHIMOGA DIST,IT'S WELL KNOWN HEAVY RAINFALL AREA AS SOUTH INDIAN CHIRAPUNJI, TODAY NOW 11AM YOU CANT DRIVE WITHOUT HEAD LIGHT. # ಆಗುOಬೆ ಸೂಯೋ೯ದಯ ಮತ್ತು ಆಸ್ತಮಾನ ನೋಡಲು ಅತ್ಯುತ್ತಮ ತಾಣ# ಇವತ್ತು ಮಧ್ಯಾನವಾದರೂ ಆಗುಂಬೆಯಲ್ಲಿ ಮಳೆ, ಮೊಡಗಳಿಂದ ಊರೆಲ್ಲ ಮಂಜು ಆವರಿಸಿತ್ತು, ಜಿಲ್ಲೆಯಲ್ಲ...