# ಇರುವುದನ್ನ ಬಿಟ್ಟು ಇಲ್ಲದ್ದು ಹುಡುಕುವ ಮಲೆನಾಡಿಗರು ಮರೆತಿರುವ ಈ ವ್ಯಕ್ತಿಯ ಶಕ್ತಿ#
ಇವರು ಡಾII ವಿಫ್ನೇಶ್ ಮಂಚಾಲೆ ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯದಲ್ಲಿ ದುಡಿದವರು, ಸಾಗರ ತಾಲ್ಲೂಕಿನ ಇರುವಕ್ಕಿಯಲ್ಲಿ ಕೃಷಿ ವಿಶ್ವವಿದ್ಯಾಲಯಕ್ಕೆ 777 ಎಕರೆ ಜಮೀನು ಯಾವುದೇ ತೊಂದರೆ ವಿರೋದವಿಲ್ಲದೆ ಪಡೆದು ವಿಶ್ವ ವಿದ್ಯಾಲಯ ಪ್ರಾರಂಭಕ್ಕೆ ಕಾರಣಕತ೯ರು.
ಇವರ ಅಣ್ಣ ಡಾII ತಿಮ್ಮಪ್ಪ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನಮ್ಮ ಸಾಗರ ತಾಲ್ಲೂಕಿಗೆ ಮತ್ತು ಶಿವಮೊಗ್ಗ ಜಿಲ್ಲೆಗೆ ಕೀತಿ೯ ತಂದವರು, ಇವರ ತಮ್ಮ ಸಾಗರದ ಲಾಲ್ ಬಹುದೂರು ಪದವಿ ಕಾಲೇಜಿನ ಗಣಿತ ಪ್ರಾಧ್ಯಾಪಕರು.
ಇವರು ನಮ್ಮ ದೇಶದ ಪ್ರಖ್ಯಾತ ಒತ್ತಡ ನಿವಾ೯ಹಣೆ(stress Management) ತರಬೇತುದಾರರು ಮತ್ತು ಅಪ್ತ ಸಲಹೆಗಾರರು ಹಾಗಂತ ಇದು ಸ್ಥಳೀಯ ಜಿಲ್ಲೆಯವರಿಗೆ ಗೊತ್ತಿಲ್ಲ ಅವರು ಹೇಳಿಕೊಳ್ಳುವುದಿಲ್ಲ.
ಇವರು ಈಗ ಹಿಮಾಚಲಪ್ರದೇಶದ ಪಲಾ೦ಪುರದ ಕೃಷಿ ವಿಶ್ವವಿದ್ಯಾಲಯದಲ್ಲಿನ ಪ್ರೋಪಸರ್ ಗಳಿಗೆ ಮತ್ತು ವಿದ್ಯಾಥಿ೯ಗಳಿಗೆ ಒತ್ತಡ ನಿವ೯ಹಣೆ ಮತ್ತು ಆಪ್ತ ಸಲಹೆಗಾಗಿ ತರಬೇತಿಗಾಗಿ ಇವರನ್ನ ಅಲ್ಲಿಗೆ ಕರೆಸಿದ್ದಾರೆ ನಂತರ ಶಿಮ್ಲಾ ಕೃಷಿ ವಿಶ್ವವಿದ್ಯಾಲಯದಲ್ಲಿ ಕೂಡ.
ರಾಷ್ಟ್ರ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ಅಹ೯ತೆ ಇರುವ ಥೆರಪಿಸ್ಟ ಮತ್ತು ಟ್ರಯಿನರ್ ಆಗಿರುವ ಇವರು ಇಂತಹ 400ಕ್ಕೂ ಹೆಚ್ಚು ಸಂಸ್ಥೆಗಳಿಗೆ ತರಬೇತಿ ನೀಡಿದ್ದಾರೆಂದು ಹಿಮಾಚಲದ ಕೃಷಿ ವಿದ್ಯಾಲಯದ ಗೆಳೆಯರೊಬ್ಬರು ಪೋನ್ ಮುಖಾಂತರ ತಿಳಿಸಿದಾಗ ನನಗೆ ಹೆಮ್ಮೆ ಅನ್ನಿಸಿತು ಡಾII ವಿಘ್ನೇಶರು ನಮ್ಮ ತಾಲ್ಲೂಕಿನವರು ನಮ್ಮ ಹಿರಿಯ ಗೆಳೆಯರಾದರೂ ಈವರೆಗೂ ಈ ಬಗ್ಗೆ ಹೇಳಿಕೊಂಡಿರದ ವಿಚಾರ ತಿಳಿದು.
ಎಲೆ ಮರೆಯ ಕಾಯಿಯಂತೆ ಪ್ರಚಾರ ಪ್ರಶಸ್ತಿಯಿಂದ ದೂರವಿರುವ ಇವರಂತ ಯೋಗ್ಯರು ನಮ್ಮ ನಡುವೆ ಇರುವುದು ಆಶ್ಚಯ೯ವೇ ಸರಿ.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Congratulations to Dr Vignesh. We are proud of him.
ReplyDeleteGreat, we are proud of him
ReplyDeleteGreat Sir congratulations
ReplyDeleteCongratulations uncle
ReplyDelete