ಕೆ.ವಿಜಯಕುಮಾರ್ ಭಾಗವಹಿಸಿ ಬರೆದ "ವೀರಪ್ಪನ್ ದಂತ ಚೋರನ ಬೆನ್ನಟ್ಟಿ" ಪುಸ್ತಕ ಇವತ್ತಿಡಿ ಥ್ರಿಲ್ಲಿOಗ್ ಅನುಭವ ನೀಡಿತು.
ದಿನಪತ್ರಿಕೆಯಲ್ಲಿ ಪ್ರತಿವಾರ ಬರುತ್ತಿತ್ತು, ಈ ಪುಸ್ತಕ ಕನಾ೯ಟಕದ ನಿವೃತ್ತ ಪೋಲಿಸ್ ಅಧಿಕಾರಿ ಹಾಗೂ ಖ್ಯಾತ ಬರಹಗಾರ ಡಿ.ವಿ.ಗುರುಪ್ರಸಾದ್ ಅಷ್ಟೇ ಸುಂದರವಾಗಿ ಅನುವಾದಿಸಿದ್ದಾರೆ.
ಸಂಗ್ರಹಯೋಗ್ಯ ಮತ್ತು ಆಗಾಗ್ಗೆ ಓದಬೇಕೆನ್ನಿಸುವ ಪ್ರಸ್ತಕ ಇದು.
Comments
Post a Comment