ನಿಮ್ಮ ನಿಮ್ಮ ಇಷ್ಟದಂತೆ ನೀವಿರುವ ಬಗ್ಗೆ ಯಾರೂ ಚಿಂತನೆ ಮಾಡಬೇಕಾಗಿಲ್ಲ.
ನೀವು ಹೇಳಿದ್ದು ಸರಿ 2012 ರ ನಂತರ ಇಡೀ ದೇಶದಲ್ಲೇ ಪೀತ ಪತ್ರಿಕೊದ್ಯಮ, ಬ್ಲಾಕ್ ಮೇಲ್ ಪತ್ರಕತ೯ರು ಹೆಚ್ಚಾದರು ಜೊತೆಯಲ್ಲಿ ಟಿವಿ ಮಾಧ್ಯಮ ಕೂಡ.
ಆOಡಾರಯಿಡ ಪೊನ್ಬಳಕೆದಾರರು ಹೆಚ್ಚಾದರು, ಸೊಷಿಯಲ್ ಮೀಡೀಯದಲ್ಲಿ ಇಂಗ್ಲಿಷ್ ಬಳಸುವವರು ಮಾತ್ರ ಹೆಚ್ಚು ಕ್ರಿಯಾಶೀಲರಿದ್ದರು ಆದರೆ ಈಗ ಅಲ್ಲಿ ಸ್ಥಳೀಯ ಭಾಷೆಗಳಿಗೆ ಅವಕಾಶ ಇರುವುದರಿಂದ ಈಗ ಕನ್ನಡಿಗರು ಹೆಚ್ಚು ಕ್ರಿಯಾಶೀಲರಾಗಿದ್ದಾರೆ.
ಹಾಗಾಗಿಯೆ ಕ್ರಿಯೆ ಪ್ರತಿಕ್ರಿಯೆ, ಧ್ವನಿ ಪ್ರತಿಧ್ವನಿ ಹೆಚ್ಚಾಗಿದೆ.
ಹುಚ್ಚು ಅಭಿಮಾನದಿಂದ, ಹತಾಷೆ ಯಿ೦ದ ಕೊಳಕು ಬಾಷೆಯಲ್ಲಿ ಬರೆಯುತ್ತಿದ್ದಾರೆ.
ನಿಜವಾದ ಆರ್ ಎಸ್ ಎಸ್ ನವರು ಈ ರೀತೀ ವತಿ೯ಸುವುದು ಕಡಿಮೆಯೆ ಆದರೆ ಅಲ್ಲಿ ಈಗ ತೀವ್ರಗಾಮಿಗಳ ಹಿಡಿತ ಹೆಚ್ಚಾಗುತ್ತಿರುವುದು ಬಿಜೆಪಿ ಪಕ್ಷದಲ್ಲೂ ನೋಡಬಹುದು, ಅಡ್ವನಿಯ೦ತವರು ಅಲ್ಲಿ ಮೂಲೆಗುಂಪು ಮಾಡಲಾಗಿದೆ.
ಕಾ೦ಗ್ರೆಸ್ ತನ್ನ ಮತ ಬ್ಯಾ೦ಕ್ ರಕ್ಷಣೆಯ ಬರದಲ್ಲಿ ದೇಶದಲ್ಲಿನ ಆಂತರಿಕ ಭಯೋತ್ಪಾದಕರನ್ನ ರಕ್ಷಿಸುತ್ತಿದೆ ಎಂಬ ಭಾವನೆ ಸಾವ೯ಜನಿಕರಲ್ಲಿ ಬರುವಂತೆ ಅದು ವತಿ೯ಸುತ್ತಿದೆ ಉದಾಹರಣೆ ಕನಾ೯ಟಕದಲ್ಲಿ ಆತಂಕವಾದಿಗಳಿಗೆ ಅನುಕೂಲ ಮಾಡಿಕೊಡುವ ಸಂಘಟನೆಗಳನ್ನ ಬಗ್ಗೆ ಉದಾರವಾಗಿ ರುವುದು ಹಾಗೆಯ ಅವರ ಸಕಾ೯ರವೇ ಇದ್ದರು ನೈತಿಕ ಪೋಲಿಸ್ ಗಿರಿ ನಿಲ್ಲಿಸಲು ಸಾಧ್ಯವಿಲವಾಗಿರುವುದು.
ದಿನೇಶ್ ಅಮಿನರು ಒಳ್ಳೆಯ ಪತ್ರಕತ೯ರು ಆದರೆ ಇತ್ತಿಚಿಗೆ ಹೆಚ್ಚು ಅಕ್ರೊಶದಿಂದ ಪ್ರತಿಕ್ರಿಯೆ ನೀಡುವುದು ನನಗೂ ಸರಿ ಅನ್ನಿಸುತ್ತಿಲ್ಲ.
ಜನಾದ೯ನ ಪೂಜಾರರ ಬಗ್ಗೆ ಅವರಿಗೆ ವೈಯಕ್ತಿಕವಾಗಿ ಏನಾದರು ಇರಲಿ ಅವರೊಬ್ಬ ಒಬ್ಬ ಮುಖ್ಯಮಂತ್ರಿಯ ಪತ್ರಿಕಾ ಸಲಹೆಗಾರರಾಗಿ ಅವರ ಪಕ್ಷದ ಹಿರಿಯರನ್ನ ಹೀಗೆ ಸಾವ೯ಜನಿಕವಾಗಿ ನಿಂದಿಸಿದರೆ ವಿರೊದಿಗಳಿಗೆ ಇವರೆ ರತ್ನಗಂಬಳಿ ಹಾಕಿದ೦ತೆ ಅಲ್ಲವೆ.
ಅ೦ಗವಿಕಲೆ ಎಂದು ಬರೆದಿದ್ದು ಜಾತಿ ನಿಂದನೆಯ ಸಮವಾದದ್ದು , My Foot ಎಂಬ ಪದ ಸರಿಯಲ್ಲ.
ಇವೆಲ್ಲ ದಿನೇಶ ಅಮೀನ ಮಟ್ಟು ಎಂಬ ಪತ್ರಕತ೯ ಅಥವ ರಾಜ್ಯ ಒಂದರ ಮುಖ್ಯಮ೦ತ್ರಿಯ ಪತ್ರಿಕಾ ಸಲಹೆಗಾರರ ಬಾಯಿ೦ದ, ಲೇಖನದಿಂದ ಜನ ನಿರೀಕ್ಷಿಸಿರಲಿಲ್ಲ.
ಇದೆಲ್ಲ ಕೊಳಕು ಜನ ಸಾವ೯ಜನಿಕ ಟಾಯಿಲೆಟ್ ಗೋಡೆ ಮೇಲೆ ಬರೆಯುವ ಕೊಳಕು ಬರಹದಂತೆ ಕಾಣುತ್ತಿದೆ.
ಪೇಸ್ ಬುಕ್ ಗೊಡೆ ಕೊಳಕು ಟಾಯಲೆಟ್ ಗೊಡೆ ಆಗಿ ಬದಲಾಗುತ್ತಿದೆ.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Comments
Post a Comment