#ಬಾರಾಪಂಥ್_ಯಾತ್ರೆ_ಭಾಗ_6
#ಹತ್ತು_ವರ್ಷದ_ಹಿಂದೆ
#ನಾಥ_ಪಂಥದ
#ಭಾರಾ_ಪಂಥ_ಯಾತ್ರೆ
#Nathapanth #Bharapanthyatre #alagerimandri
#Gorakpura #YogiAdityanath #Uttarpradesh
ಹನ್ನೊಂದು ವರ್ಷದ ಹಿಂದೆ ದಿನಾಂಕ 15 - ಫೆಬ್ರುವರಿ 2015 ರಂದು ಭಾರಾಪಂಥ್ ಯಾತ್ರೆ ಹೊಸನಗರ ತಾಲೂಕಿನ ಆಲಗೇರಿ ಮಂಡ್ರಿಯಲ್ಲಿ ತಂಗಿದ ಚಿತ್ರ.
ಪ್ರತಿ 12 ವರ್ಷಕ್ಕೊಮ್ಮೆ ನಾಸಿಕ್ ನ ಕುಂಭಕೋಣ ಯಾತ್ರೆಯ ಮರುದಿನ ನೂರಾರು ಸಾದು ಸಂತರು ಪಶ್ಚಿಮ ಘಟ್ಟದ ಮಧ್ಯದಲ್ಲಿ ನಡೆದು ಕೊಂಡು ಬಂದು ಮಂಗಳೂರಿನ ಕದ್ರಿ ಮಠ ತಲುಪುತ್ತಾರೆ.
2027 ರ ನಾಸಿಕ್ ಕುಂಭಮೇಳದ ಮರುದಿನ ಈ ಯಾತ್ರೆ ಹೊರಡಲಿದೆ, ಸುಮಾರು ಆರು ತಿಂಗಳು ನಡೆದು ಮಂಗಳೂರು ತಲುಪಲಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬಾರಾಪಂತ್ ಯಾತ್ರೆಯ ಗೋರಕ್ ನಾಥ್ ಪುರದ ಮುಖ್ಯಸ್ಥರೂ ಆಗಿದ್ದಾರೆ.
78 ಜನ್ಮ ಸನ್ಯಾಸಿ ಆದವರಿಗೆ ಮಾತ್ರ ಈ ಭಾರಾ ಪಂತ್ ಯಾತ್ರೆ ಮಾಡಲು ಅವಕಾಶ ದೊರೆಯುತ್ತದೆ ಎಂಬ ನಂಬಿಕೆ ಅವರಲ್ಲಿದೆ.
Comments
Post a Comment