Skip to main content

ಆನ್ ಲೈನ್ ಕ್ರೌಡ್ ಪಂಡಿಂಗ್ ಪ್ಲಾಟ್ ಪಾರಂ ಮೂಲಕ ಆಥಿ೯ಕ ಸಹಾಯ ಪಡೆದು ಪುನರ್ ನಿಮಾ೯ಣ ಆಗಲಿರುವ ಮೈಸೂರಿನ ಸೈಯದ್ ಇಷಾಕರ ಸುಟ್ಟು ಹೋದ ಕನ್ನಡ ಪುಸ್ತಕದ ಗ್ರಂಥಾಲಯ

#Ketto_ಭಾರತೀಯ_ಆನ್ಲೈನ್_ಕ್ರೌಡ್_ಪಂಡಿಂಗ್_ಪ್ಲಾಟ್_ಪಾರಂ .

#ಮೈಸೂರಿನ_ಕನ್ನಡ_ಪ್ರೇಮಿ_ಸ್ಯೆಯದ್_ಇಷಾಕ್_ಗ್ರಂಥಾಲಯ_ಪುನರ್_ನಿಮಾ೯ಣಕ್ಕೆ
#ದಾನಿಗಳಿಂದ_ಸಹಾಯ_ಮಾಡಲು_ಮುಂದೆ_ಬಂದಿದೆ.

   ಈ ಕ್ಷಣದ ತನಕ ketto ಸಂಗ್ರಹಿಸಿದ ಹಣ ರೂ ಹನ್ನೆರೆಡು ಲಕ್ಷದ ಐವತ್ತೆರೆಡು ಸಾವಿರದ ನೂರಾ ಇಪ್ಪತ್ತು ಇದರ ಗುರಿ ಇಪ್ಪತ್ತು ಲಕ್ಷ! ಹೌದು ಈ ಎಲ್ಲಾ ದಾಖಲೆ ಪಾರದರ್ಶಕ.
   ಇಲ್ಲಿ ಎರೆಡು ವಿಚಾರ ಇದೆ ಕನ್ನಡ ಪ್ರೇಮಿ ಮುಸ್ಲಿ೦ ದಮಿ೯ಯರಾದ ಮೈಸೂರಿನ ಪ್ಲಂಬಿಂಗ್ ವೃತ್ತಿಯ ಆದರೆ ಕನ್ನಡ ಗ್ರಂಥಾಲಯ ನಡೆಸುವ ಪ್ರವೃತ್ತಿಯ ಸೈಯದ್ ಇಷಾಕರ ಗ್ರಂಥಾಲಯ ಕಿಡಿಗೇಡಿಗಳು ಸುಟ್ಟಿದ್ದಾರೆ ಇದನ್ನು ಅನೇಕರು ಖಂಡಿಸಿದ್ದಾರೆ ಪುನಃ ಇವರಿಗೆ ಗ್ರಂಥಾಲಯ ಕಟ್ಟಿಸಿ ಕೊಡಬೇಕೆಂದು ಬಯಸಿದ್ದಾರೆ ಆದರೆ ಹೇಗೆ? ಗೊತ್ತಿಲ್ಲ? ಹಣವಂತರು ಮತ್ತು ಸಕಾ೯ರ ಮನಸ್ಸು ಮಾಡಿದರೆ ಮಾತ್ರ ಸಾಧ್ಯ ಎಂದು ನಿಟ್ಟುಸಿರು ನಮ್ಮದೆಲ್ಲ ಅಲ್ಲವೆ?.
  ಆದರೆ ಇದಕ್ಕೆಲ್ಲ ಪರಿಹಾರ ಸಾಧ್ಯ ಅಂತ ಅದನ್ನು ಸಾದಿಸಿ ತೋರಿಸುವ ಅನೇಕ ಕ್ರೌಡ್ ಪಂಡಿಂಗ್ ಸಂಸ್ಥೆಗಳು ಭಾರತದಲ್ಲಿದೆ ಇದರಲ್ಲಿ Ketto ಎಂಬ ಆನ್ ಲೈನ್ ಕ್ರೌಡ್ ಪಂಡಿಂಗ್ ಪ್ಲಾಟ್ ಪಾರಂ ನ ಕೆಲಸ ಗಮನಾರ್ಹ.
  ಮುಂಬೈ ಕೇಂದ್ರ ಕಛೇರಿ ಹೊಂದಿರುವ ಈ ಸಂಸ್ಥೆಗೆ 55 ಲಕ್ಷಕ್ಕೂ ಹೆಚ್ಚಿನ ದಾನಿಗಳಿದ್ದಾರೆ, ಈವರೆಗೆ ಇದು ಸಾಮಾಜಿಕ ಕಳಕಳಿಗಾಗಿ ಸಂಗ್ರಹಿಸಿ ನೀಡಿದ ಮೊತ್ತ 1100 ಕೋಟಿಗೂ ಹೆಚ್ಚು ಅಂದರೆ ಅಥ೯ವಾಗುತ್ತದೆ.
   ಇದನ್ನು ಸ್ಥಾಪಿಸಿದವರು ವರುಣ್ ಶೇತ್ ಮತ್ತು ಚಲನಚಿತ್ರ ನಟ ಕುನಾಲ್ ಕಪೂರ್,ketto online ventures Pvt Ltd ಸಂಸ್ಥೆ CEO ವರುಣ್ ಶೇತ್ ಮತ್ತು CTO ಜಾಹೀರ್ ಅಡೆನ್ ವಾಲಾ ಈ ಸಂಸ್ಥೆ 2012ರ ಡಿಸೆಂಬರ್ 12ರಂದು ಸ್ಥಾಪಿಸಿದ್ದರು.
  ಈಗ 75 ದೇಶಗಳಲ್ಲಿ ದಾನಿಗಳಿದ್ದಾರೆ, ಸಾವಿರಾರು ರೋಗಿಗಳಿಗೆ, ಮಕ್ಕಳಿಗೆ, ಅಶಸಕ್ತರಿಗೆ ಈ ಸಂಸ್ಥೆಯ ಸಹಾಯ ಸಿಕ್ಕಿದೆ.
  ಈ ಸಂಸ್ಥೆ ಮೈಸೂರಿನ ಕನ್ನಡಾಭಿಮಾನಿಯ ಭಸ್ಮವಾದ ಕನ್ನಡ ಪುಸ್ತಕಗಳ ಗ್ರಂಥಾಲಯಕ್ಕೆ ಕ್ರೌಡ್ ಪಂಡಿಂಗ್ ಮೂಲಕ ಸಹಾಯ ಮಾಡಲು ಮುಂದೆ ಬಂದಿದ್ದು ಸಮಸ್ತ ಕನ್ನಡಿಗರ ಅಭಿನಂದನೆಗೆ ಕಾರಣ ಆಗಿದೆ.
  ಸುಮಾರು 20 ಲಕ್ಷ ಅಥಿ೯ಕ ಸಹಾಯದ ಗುರಿಯಲ್ಲಿ ಈಗಾಗಲೇ 12 ಲಕ್ಷಕ್ಕೂ ಹೆಚ್ಚು (ಈ ಲೇಖನ ಬರೆಯುವ ಕ್ಷಣದಲ್ಲಿ) ಸಂಗ್ರಹಿಸಿರುವುದು ಗ್ರಂಥಾಲಯ ಪುನರ್ ನಿಮಾ೯ಣಕ್ಕೆ ನಾಂದಿ ಆಗಲಿದೆ.
  ಲಕ್ಷಾಂತರ ಜನ ತಲಾ ಒಂದು ರೂಪಾಯಿ ದಾನ ಮಾಡಿದರೂ ದೊಡ್ಡ ಮೊತ್ತ ಸಂಗ್ರಹ ಸಾಧ್ಯ ಮತ್ತು ಅದು ಉದ್ದೇಶಿತ ಕಾಯ೯ ಪೂಣ೯ಗೊಳಿಸಲು ಸಾಧ್ಯ ಎನ್ನುವ ಸಹಕಾರಿ ತತ್ವದ ದಾನಿಗಳನ್ನು ಪ್ರೇರೇಪಿಸಿ ಹಣ ಸಂಗ್ರಹಿಸಿ ಸಂಬಂದ ಪಟ್ಟವರಿಗೆ (ಪಾರದರ್ಶಕವಾಗಿ ವ್ಯವಹರಿಸಿ) ತಲುಪಿಸುವ ketto ಅಂತಹ ಸಂಸ್ಥೆಗಳಿಗೆ ನಾವು ನೀಡುವ ಒ0ದು ರೂಪಾಯಿ ದಾನ ಕೂಡ ಸದ್ವಿನಿಯೋಗ ಆಗುತ್ತದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...