Skip to main content

ಇಕ್ಕೇರಿ ನಾರಾಯಣ ಶಮಾ೯ ವಿಶೇಷ ವ್ಯಕ್ತಿ

#ಇಕ್ಕೇರಿ ನಾರಾಯಣ ಶಮಾ೯ ಸಾಮಾಜಿಕ ವಿಜ್ಞಾನಿ, ಸಂಸ್ಕೃತ ಪಂಡಿತ, ಮಲೆನಾಡಿನ ಜನಾನುರಾಗಿ ಕಲಾವಿದ, ಸಾಹಸಿ ಇವರ ಬಗ್ಗೆ ವಿವರಿಸಲು ಬಲು ಕಷ್ಟ#
 1995ರಲ್ಲಿ ನಾನು ಆನಂದಪುರದ ಜಿಲ್ಲಾ ಪಂಚಾಯತ್ ಸದಸ್ಯ, ಹೊಸ ಹುಮ್ಮಸ್ಸು ಕ್ಷೇತ್ರದಲ್ಲಿ 100 ತೆರೆದ ಭಾವಿ ಮೊದಲ ವಷ೯ ನಿಮಿ೯ಸ ಬೇಕೆಂಬ ಬಯಕೆ ಇದನ್ನ ವ್ಯಕ್ತ ಪಡಿಸಿದಾಗ ಎಲ್ಲಾ ಸದಸ್ಯರು ಗೇಲಿ ಮಾಡಿ ಜೋಕರ್ ತರ ನನ್ನ ನೋಡಿದರು.
 ಇದನ್ನ ಪ್ರತಿಷ್ಟೆಯಾಗಿ ಪರಿಗಣಿಸಿ ಜಿಲ್ಲಾ ಪಂಚಾಯತನ  ಪ್ಲಾನಿOಗ್ ಆಪಿಸರ್, ಮುಖ್ಯ ಅಕೌ೦ಟ್ ಆದೀಕಾರಿಗಳಲ್ಲಿ ಚಚಿ೯ಸಿದಾಗ ಅವರು ಹೇಳಿದ್ದು, ತೆರದ ಬಾವಿ ಹಣ ಮಾಚ್೯ 31 ರ ಒಳಗೆ ಬಳಕೆ ಆಗದೆ ವಾಪಾಸ್ ಹೋಗುತ್ತೆ ನೀವು ಮಾಚ್೯ ನಲ್ಲಿ 100 ಬಾವಿ ನಿಮಿ೯ಸಿದರೆ ಅದಕ್ಕೆ ಹಣ ಹೊಂದಿಸಬಹುದು ಅಂತ.
 ಆಗ ಇಕ್ಕೇರಿ ಶಮ೯ ಇಕ್ಕೇರಿ ಬಂಗಾರದ ಗಣಿ ವಿರೋದಿ ಜನಜಾಗೃತಿಗಾಗಿ ತಮ್ಮ ತನು ಮನ ಧನ ದೊ೦ದಿಗೆ ತಮ್ಮ ಜೀಪಿಗೆ ಮೈಕ್ ಆಳವಡಿಸಿ ಪ್ರತಿದಿನ ಸ೦ಜೆ ಜನಜಾಗೃತಿ ಸಭೆಗೆ ಸಹಕರಿಸುತ್ತಿದ್ದರು ಆಗ ಜಿ.ಪಂ.ಸದಸ್ಯನಾಗಿದ್ದ ನನಗೂ ಮುಖ್ಯ ಬಾಷಣಕಾರನ ಕೆಲಸ ಈ ವಿಶ್ವಾಸದಿಂದ ಶಮಾ೯, ಗುತ್ತಿಗೆದಾರರಾದ ಬೇಬಿ ಮುಂತಾದವರಿಂದ ಮಂಜೂರಾಗದೇ 100 ಬಾವಿ ನಿಮಿ೯ಸಿದ್ದು ಇತಿಹಾಸ, ಬೇರೆಲ್ಲ ಸದಸ್ಯರು ಭಾವಿ ನಿಮಿ೯ಸದೆ ಉಳಿದ ವಾಪಾಸ್ ಹೋಗುವ ಹಣ ನನ್ನ ಕ್ಷೇತ್ರದ 100 ಬಾವಿಗೆ ವಿನಿಯೋಗವಾಗಿ ಜಿ.ಪಂ.ಸದಸ್ಯನಾಗಿ ಮೊದಲ ವಷ೯ 100ಕ್ಕೂ ಹೆಚ್ಚು ಬಾವಿ ನಿಮಿ೯ಸಿದ ದಾಖಲೆ ನನ್ನದಾಯಿತು ಇದಕ್ಕಾಗಿ ನನಗೆ ಬೆಂಬಲಿಸಿದ ಇಕ್ಕೇರಿ ನಾರಾಯಣ ಶಮ೯ರನ್ನ ಇವತ್ತೂ ನೆನಪಿಸುತ್ತೇನೆ.
 ಇಕ್ಕೇರಿಯ ಕೋಟೆ ಆoಜನೇಯನ ದೇವಾಲಯದ ಭಾವಿಗೆ ಆನಂದಪುರದ ಜಿಪಂ ಕ್ಷೇತ್ರದ ಅನುದಾನ ನೀಡಿದ್ದು ಇತಿಹಾಸ.
  ಶಮಾ೯ರು ನಿಮಿ೯ಸುವ ಸೆಪ್ಟಿಕ್ ಟ್ಯಾoಕ್ ನಂ 1, ನಿನ್ನೆ ಇವರ ಮಗ ನರಸಿಂಹಮೂತಿ೯ ನಮ್ಮ ಸಂಸ್ಥೆಗೆ 5ನೇ ಟ್ಯಾoಕ್ ಸರಬರಾಜು ಮಾಡಿ ಆಳವಡಿಸುವಾಗ ಶಮಾ೯ರ ನೆನಪಾಯಿತು.
  ಅವರ ಒಡನಾಟದಲ್ಲಿ ನನ್ನ ಅನುಭವ ಅವರೊಬ್ಬ ಸಾಮಾಜಿಕ ವಿಜ್ಞಾನಿ, ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸಿದ ಮಹಾನುಭವಿ, ಕಲಾವಿದ, ಜಾತ್ಯಾತೀತ ವ್ಯಕ್ತಿ, ಸಂಸ್ಕೃತ ಪಾಂಡಿತ್ಯ ಇದ್ದ ಮೇದಾವಿ.
  ಅವರ ಮಗ ನರಸಿಂಹಮೂತಿ೯ ಕೂಡ ಖ್ಯಾತ ತಬಲವಾದಕ, ತಂದೆ ಪ್ರಾರಂಬಿಸಿದ ಉದ್ಯಮ ಮು೦ದುವರಿಸಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...