Skip to main content

Posts

Blog number 3365.ದಂಗೆಯ ಸುಳಿಯಲ್ಲಿ ನಾನು ಪುಸ್ತಕ

#ದಂಗೆಯ_ಸುಳಿಯಲ್ಲಿ_ನಾನು ವಿಷ್ಣು_ಭಟ್_ಗೋಡಶೆ_ವರಸಾಯಿಕರ_ಎಂಬ_ಮರಾಠಿ_ಪುರೋಹಿತರು_ಬರೆದ_ಪ್ರತ್ಯಕ್ಷ_ಅನುಭವ_ಕಥನ ದಂಗೆಯ_ಸುಳಿಯಲ್ಲಿ_ನಾನು_ಎಂಬ_ಪುಸ್ತಕ ಸಿಪಾಯಿ_ದಂಗೆ_1857ರನ್ನು_ಪ್ರತ್ಯಕ್ಷವಾಗಿ_ನೋಡಿ_ದಾಖಲಿಸಿದ_ದಾಖಲೆ. ಈ_ಪುಸ್ತಕ_ಮೂರು_ಬಾರಿ_ಓದಿದ್ದೆ.    ವಿಷ್ಣು ಭಟ್ಟ ಗೋಡಶೆ ವರಸಾಯಿಕರ ಸಂಸ್ಕೃತ ವಿದ್ಯಾ ಪಾರಂಗತ ಯಜ್ಞ ಯಾಗಗಳು, ಪೂಜೆ ಪುನಸ್ಕಾರಗಳನ್ನು ಮಾಡಿಸುವುದರಲ್ಲಿ ನಿಸ್ಸೀಮರು ಇವರು ಮಹಾರಾಷ್ಟ್ರದ  ಪುಣೆಯ ಬಳಿಯ ವರಸ ಊರಿನವರು.    ಪೇಷ್ವೆಯಿಂದ ಪತನದ ನಂತರ ತನ್ನ ಪರಿಸರದಲ್ಲಿ ಬ್ರಾಹ್ಮಣ ವೃತ್ತಿಗೆ ಪ್ರೋತ್ಸಾಹ ಸಿಗದ ಕಾರಣ ಬ್ರಹ್ಮಾವರ್ತದಲ್ಲಿ (ಕಾನ್ಪುರದಲ್ಲಿ) ದಿವ೦ಗತ ಪೇಷ್ವೆ ಇಮ್ಮಡಿ ಬಾಜಿ ರಾಯನ ದತ್ತು ಪುತ್ರ ನಾನಾ ಸಾಹೇಬನ ಆಶ್ರಯದಲ್ಲಿದ್ದರೆ ಅಲ್ಲಿದ್ದ ತನ್ನ ಚಿಕ್ಕಪ್ಪನ ಸಹಾಯದಿಂದ ಹಣಗಳಿಸಬಹುದೆಂದು ಉತ್ತರ ಭಾರತದ ತೀರ್ಥಕ್ಷೇತ್ರ ಸಂದರ್ಶಿಸುವ ಉದ್ದೇಶದಿಂದ ತನ್ನ ಇನ್ನೊಬ್ಬ ಚಿಕ್ಕಪ್ಪನ ಜೊತೆ ನಡೆಸಿದ ದೀರ್ಘ ಪ್ರವಾಸ ಕಥನ ಇದು.   ಕಾಲು ನಡಿಗೆಯಲ್ಲೇ ಈ ಪ್ರವಾಸ ಕಾಲದಲ್ಲಿ ಇವರು ಅನುಭವಿಸಿದ ಕಷ್ಟಗಳು, ಕಳ್ಳರ ಹಾವಳಿ, ಆಗಲೇ ಬ್ರಿಟಿಷರ ವಿರುದ್ದ ಸಿಡಿದೆದ್ದ ಸಿಪಾಯಿಗಳ ದಂಗೆ ಈ ಎಲ್ಲಾ ಕಷ್ಟಗಳು ಇದರಲ್ಲಿ ದಾಖಲಿಸಿದ್ದಾರೆ.   ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ನಾನಾ ಸಾಹೇಬ ಇವರನ್ನೆಲ್ಲ ಇವರು ಬೇಟಿ ಮಾಡುತ್ತಾರೆ ಅಕ್ಷರಶಃ ಯುದ್ದದ ಮದ್ಯೆ ಇವರು ಜೀವ...

Blog number 3364. ಕಥಾ ಸಂಖ್ಯೆ 1.ವಕ್ಷ ಸ್ಥಲೆ.

https://www.facebook.com/share/p/17tszHYGSa/ ಕಥಾ ಸಂಖ್ಯೆ 1. ವಕ್ಷ ಸ್ಥಲೆ *#ಪ್ರಬಂದಅಂಬುತೀರ್ಥ.* *ಇದು ಸ್ತನ ಕ್ಯಾನ್ಸರ್ ಗೆದ್ದ ಮಹಿಳೆಯ ಕಥೆ* *ಮಾಯವಾಗುತ್ತಿರುವ ಮಲೆನಾಡಿನ ಕೊಟ್ಟಿಗೆಗಳು* *ನಾನು ಇಷ್ಟ ಪಡುವ ಎಲೆ ಮರೆಯ ಕಾಯಿಯ೦ತ ಕಥೆಗಾರ*    *ಪ್ರಬಂದ ಅಂಬುತೀಥ೯ ನಮ್ಮ ಶರಾವತಿ ಹುಟ್ಟುವ ತೀಥ೯ಹಳ್ಳಿ ತಾಲ್ಲೂಕಿನ ಅಂಬುತೀಥ೯ದವರು, ನನ್ನ FB ಗೆಳೆಯರು ಮುಖತಃ ಭೇಟಿ ಆಗಿಲ್ಲ ಇವರು FB ಯಲ್ಲಿ ಬರೆಯುವ ಕಥೆ ತಪ್ಪದೇ ಓದುತ್ತೇನೆ.*  *ಅವರ ಕೃಷಿ ಕೆಲಸದ ಬಿಡುವಿನಲ್ಲಿ ಅವರ ಸಂಪರ್ಕ ಸಂಖ್ಯೆ ವಾಟ್ಸಪ್ 9481801869*    *ಎಲೆ ಮರೆಯ ಕಾಯಿಯಂತಹ ಈ ಉದಯೋನ್ಮುಖ ಕಥೆಗಾರ ಅನೇಕ ಕಥೆ ಬರೆದಿದ್ದಾರೆ, ಪುಸ್ತಕವಾಗಿ ಪ್ರಕಟಿಸಲು ಯೋಗ್ಯವಾಗಿದೆ.*             *ಇವರು ಬರೆದ ಕಥೆಗಳಾದ ನೇಗಿಲೋಣಿ, ಸುಕುOಟು೦ಭ, ಪ್ರಥಮ ಪ್ರೀತಿ, ಶಿಕ್ಷೆ, ಹುತಾತ್ಮ, ಒಂಶಾಂತಿ, ಸ್ವರತಿ, ದಂಡಕಾರಣ್ಯ ಹೊಂ ಸ್ಟೇ, ನಾವುಡರ ಪ್ರೇಮ ಪ್ರಸಂಗ, ಸೀನು ರೆಡ್ಡಿ ಡಿಸ್ಕವರಿ, ವಕ್ಷಸ್ಥಲೆ, ಮರು, ಮೂಲ, ರುತುಮಾನ, ಭಾರತಿ ಪುರ, ಕನಕತ್ತೆ ಸ್ಟಾಟಿಸ್ಟಿಕ್, ನಾಗಮಂಡಲ, ವೇಣು ನಾಗನ, ಕೌಸಲ್ಯ ಬಾತ್, ಅನ್ನಪ್ರಸಾದ ಕೇಟರರ್ಸ್, ಅಕೇಶಿಯಾ ಕೊಪ್ಪ.... ಹೀಗೆ ಸಾಲು ಸಾಲು ಕಥೆ ಬರೆದಿದ್ದಾರೆ.*        *ಅವರು ಬರೆದ ಒಂದು ಕಥೆ ಇಲ್ಲಿದೆ ಓದಿ.* #ಲೇಖಕಕರ_ವಿನಂತ...

Blog number 3363. ಗಣಪೆ ಕಾಯಿ ಮಾಹಿತಿ

https://www.facebook.com/share/p/15caRcBcPZ/ *#ಗಣಪೆಕಾಯಿ*       *ನನ್ನ  ಗಣಪೇ ಕಾಯಿ ಖಾದ್ಯದ ಲೇಖನ ಹೆಚ್ಚು ಜನರಿಗೆ ತಲುಪಿದೆ.*      *ನನ್ನ ಗಣಪೆಕಾಯಿ  ಲೇಖನ ಓದಿ ಪ್ರತಿಕ್ರಿಯಿಸಿದವರು ಅನೇಕರು.*    *#ಗುರುಬಸಪ್ಪ_ಮತ್ತಿಹಳ್ಳಿ ಪ್ರತಿಕ್ರಿಯಿಸಿ ಹೆಚ್ಚಿನ ಮಾಹಿತಿ ಬರೆಯಿರಿ ಎಂದಿದ್ದಾರೆ.*        *ಮಂಗಳೂರಿನ ಅತ್ರಿ ಬುಕ್ ಹೌಸಿನ ಸಾಹಸಿ #ಅಶೋಕವರ್ಧನ್ ಮಂಗಳೂರಿನಲ್ಲಿ ತಮ್ಮ ನೈಸರ್ಗಿಕ ಕಾಡು ಬೆಳೆಸುವಲ್ಲಿ 15 20 ವರ್ಷದ ಹಿಂದೆ ನೆಲಕ್ಕೆ ಊರಿದ ಗಣಪೆ ಬೀಜ  ಈಗ ಬೃಹತ್ ಬಳ್ಳಿ ಆಗಿ ಅರ್ಧ ಎಕರೆ ವಿಸ್ತರಿಸಿರುವ ಪೋಟೋ ಕಳಿಸಿದ್ದಾರೆ ಅದರ ಬೀಜಗಳನ್ನು ತಂದು ಅವರ ಇನ್ನೊಂದು ನೈಸರ್ಗಿಕ ಕಾಡು ಅಶೋಕ ವನದಲ್ಲಿ ಹರಡಿದ್ದಾರಂತೆ ಈ ಫೋಟೋ ಲಗತ್ತಿಸಿದ್ದೇನೆ.*         *ತೀರ್ಥಹಳ್ಳಿಯ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ #ಸುಮಿತ್ರ_ಎಲ್_ಸಿ.  ಬಾಲ್ಯದಲ್ಲಿ ಅವರ ಮನೆಯ ಸಮೀಪದಲ್ಲಿ ಗಣಪೆ ಕಾಯಿ ಬಳ್ಳಿ ಇದ್ದ ಬಗ್ಗೆ ಮತ್ತು ಅದರ ತಿರುಳನ್ನು ಜಾನುವಾರುಗಳಿಗೆ ಬಳಸುತ್ತಿದ್ದನ್ನು ಬರೆದಿದ್ದಾರೆ.*          *ಹಿರಿಯ ಪತ್ರಕತ೯ರಾದ #ಅರುಣ್_ಕುಮಾರ್_ಹಬ್ಬು ಬಾಲ್ಯದಲ್ಲಿ ಇದನ್ನು ಆಟವಾಡಲು ಬಳಸಿದ ಬಗ್ಗೆ ನೆನಪು ಬರೆದಿದ್ದಾರೆ.*    *#ಅಣ್ಣಪ್ಪಮೆಳವರಿ...

Blog number 3362. ಉಡುಪಿ ಯೋಜನ್ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ

https://www.facebook.com/share/v/1B3p8E1Z52/ *#ಉಡುಪಿ_ಯೋಜನ್* *#ಅಡಿಕೆ_ಸಿಪ್ಪೆ_ಸುಲಿಯುವ_ಯಂತ್ರ* *1965ರಲ್ಲೇ ಈ ಯಂತ್ರ ಅವಿಷ್ಕಾರ ಮಾಡಿದವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮುಂಡಿಗೆಸರದ ಮಂಜಪ್ಪ,* *ಅದರ ಸುದಾರಿತ ವೇಗದ ಯಂತ್ರ ಮಾಡಿದವರು ಅವರ ಪುತ್ರ ಮುಂಡಿಗೆಸರ ರಾಮಮೂರ್ತಿ* *ಇವರ ಮಾದರಿ ಇವರ ಅನುಮತಿಯೊಂದಿಗೆ ಈ ಯಂತ್ರ ತಯಾರಿಸಿ ಮಾರಾಟ ಮಾಡುತ್ತಿರುವ ಸಂಸ್ಥೆ* *ಮಲೆನಾಡಿನ ಮುಗ್ಧ ರೈತ ವಿಜ್ಞಾನಿಗಳಿಗೆ ಬೆಂಬಲಿಸಿದ ಉಡುಪಿ ಯೋಜನ್ ಸಂಸ್ಥೆಗೆ ಅಭಿನಂದಿಸುತ್ತೇನೆ.* *ಉಡುಪಿ ಯೋಜನ್ ಸಂಸ್ಥೆ* *ಈವರೆಗೆ 15 ಸಾವಿರಕ್ಕೂ ಹೆಚ್ಚು ಯಂತ್ರ ಅಡಿಕೆ ಬೆಳೆಗಾರರ ಮನೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.* *ಈ ಯಂತ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ* *1). ಉಡುಪಿ ಯೋಜನ್ ಸಂಸ್ಥೆ ಮಾಲಿಕ ಯಾಸಿನ್ 9483033445.* *2). ತೀರ್ಥಹಳ್ಳಿ ರಘು 9481309010.*

Blog number 3361.ಆರ್.ಟಿ. ವಿಠಲ ಮೂರ್ತಿ

https://www.facebook.com/share/p/15fDezGavp/ *#ಆರ್_ಟಿ_ವಿಠಲಮೂರ್ತಿ* *ನನ್ನ ಬಗ್ಗೆ ಬರೆದಿದ್ದಾರೆ ನೋಡಿ....* *....ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ನನ್ನ ಸ್ನೇಹಿತರಾಗಿರುವ ಅರುಣ್ ಪ್ರಸಾದ್ ಅವರದು ಹೋರಾಟದ ಬದುಕು....* .*...ಅವತ್ತು ಭೈರೇಗೌಡರು ಸುಮಾರು ಒಂದು ಡಜನ್ ಅಧಿಕಾರಿಗಳನ್ನು ಸಾಗರದ ಜೈಲಿಗೆ ಕಳಿಸಿ ಅಮಾನತು ಮಾಡಿ,* *ಭೂಸಾರ ಸಂರಕ್ಷಣ ಇಲಾಖೆಯನ್ನೇ ಕೃಷಿ ಇಲಾಖೆಯಲ್ಲಿ ವಿಲೀನ ಮಾಡಿ ತನಿಖೆಗೆ ಆದೇಶಿಸಿದಾಗ ಇಡೀ ರಾಜ್ಯ ಅದನ್ನು ಬೆರಗುಗಣ್ಣಿನಿಂದ ನೋಡಿತು.....* *ನಮ್ಮ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆರ್.ಟಿ. ವಿಠಲ ಮೂರ್ತಿ ರಾಜ್ಯದ ರಾಜದಾನಿ ಬೆಂಗಳೂರಿನ ವಿಧಾನ ಸೌದದಲ್ಲಿ ಈಗ ಹಿರಿಯ ಪತ್ರಕರ್ತರು, ರವಿ ಬೆಳಗೆರೆ ಅವರ ಆತ್ಮೀಯ ಗೆಳೆಯರಾಗಿದ್ದವರು.* *ಅವರು ನನ್ನ ಕಥಾ ಸಂಕಲನ ಓದಿ ಬರೆದ ಅಭಿಪ್ರಾಯಗಳು ಇಲ್ಲಿದೆ.* *ನನ್ನ ಹೋರಾಟದ ಜೀವನದಲ್ಲಿ ಅವರ ಉಪಕಾರ ಮರೆಯಲು ಸಾಧ್ಯವೇ ಇಲ್ಲ.* *ನನ್ನ ಹೋರಾಟವಾದ ಸಾಗರ ತಾಲ್ಲೂಕಿನ  ಕೃಷಿ ಇಲಾಖೆಯ ಭ್ರಷ್ಟಾಚಾರ ಬಯಲು ಮಾಡಲು ಅಂದು ಅವರು 17 - ಸೆಪ್ಟೆಂಬರ್-1995ರಲ್ಲಿ ವೈಕುಂಠರಾಜು ಅವರ #ವಾರಪತ್ರಿಕೆ ಯಲ್ಲಿ ಬರೆದ ವರದಿ ದಿನಾಂಕ 6 - ಡಿಸೆಂಬರ್-1995ರಲ್ಲಿ ಆಗಿನ ಕೃಷಿ ಸಚಿವ ಬೈರೇಗೌಡರೆ ಸ್ವತಃ ಬಂದು ತನಿಖೆ ಮಾಡಿ ಅನೇಕ ಅಧಿಕಾರಿಗಳನ್ನು ಅವತ್ತೇ ಜೈಲಿಗೆ ಕಳಿಸಿದ್ದು ನನ್ನ ಹೋರಾಟದ ಗೆಲುವಿಗೆ ಕಾರಣವಾಗಿತ್ತು.* *ಅವರು ಬರೆದ ಕೃತಿ ವಿಮರ್ಶೆ ...

Blog number 3360. ಕಾಡಾನೆಗಳ ಎರಡನೇ ವರ್ಷದ ಸಂಚಾರ

https://www.facebook.com/share/p/18AzftsbvP/ *#ಕಾಡಾನೆಗಳು* *ಹೊಸ ಆನೆ ಕಾರಿಡಾರ್ ನಿರ್ಮಾಣವಾಯಿತಾ?*  *ಈ ವರ್ಷವೂ ಈ ಪ್ರದೇಶದ ಸುತ್ತಮುತ್ತ ಕಾಡಾನೆ ಬರುವ ಸಾಧ್ಯತೆ ಇದೆಯೇ?* *ಕಳೆದ ವರ್ಷ ನಮ್ಮ ಆನಂದಪುರಂನ ಈ ಪ್ರದೇಶದಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದವು.* *ಅರಸಾಳು -ಕೆಂಚನಾಲ- ಕೆರೆಹಿತ್ತಲು - ಗಿಳಾಲಗುಂಡಿ -  ಪತ್ರೆಹೊಂಡ- ಕೊಲ್ಲಿಬಚ್ಚಲು ಡ್ಯಾಮ್ - -ಉದನೂರು-ಕಣ್ಣೂರು- ಬೈರಾಪುರ-ಅಂಬ್ಲಿಗೋಳ ಡ್ಯಾಮ್* *ಕಳೆದ ವರ್ಷ 62 ದಿನ ಕಾಡಾನೆ ಸಂಚರಿಸುತ್ತಿದ್ದ ಪ್ರದೇಶವಾಗಿತ್ತು.       *ಇವತ್ತು ಚೋರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಕೆರೆ, ಶಾಂತಿಕೆರೆ ಭಾಗದಲ್ಲಿ ಮತ್ತು ಸೂಡೂರು ಗೇಟ್ ಬಳಿ ಮೂರು ಕಾಡಾನೆಗಳು ಸಂಚರಿಸುತ್ತಿರುವ ಸುದ್ದಿ ಇದೆ.*     *ಆನೆ ಪ್ರವೇಶ ನಿರ್ಬಂಧಿಸಲು ಪಸಲು ರಕ್ಷಣೆ ಮಾಡಲು ಬೇಲಿಗಳಿಗೆ ವಿದ್ಯುತ್ ನೀಡುವ ತಪ್ಪು ಕೆಲಸ ಮಾತ್ರ ಈ ಭಾಗದಲ್ಲಿ ಯಾರೂ ರೈತರು ಮಾಡಬಾರದಾಗಿ ವಿನಂತಿ.*       *ವನ್ಯಜೀವಿ ಸಂರಕ್ಷಣಾ ಕಾಯ್ದೆ ನಿಯಮಗಳು ದೊಡ್ಡ ಶಿಕ್ಷೆಗೆ ಕಾರಣವಾಗಲಿದೆ ಇದನ್ನು ಈ ಪ್ರದೇಶದ ವಾಸಿಗಳಿಗೆ ರೈತರಿಗೆ ಹೆಚ್ಚು ಶೇರ್ ಮಾಡಲು ವಿನಂತಿ.*      *ಕಳೆದ ವರ್ಷ ಅಕ್ಟೋಬರ್ 15 ರಲ್ಲಿ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಕೆಂಚನಾಲದಲ್ಲಿ ಕಾಡಾನೆಗಳು ಕಾಣಿಸಿಕೊಂಡಿತ್ತು.*     ...

Blog number 3359.ಶಿವಮೊಗ್ಗದ ಮಧು ಲಾಯರ್ ಬಾವ ಚಿತ್ರ ಅನಾವರಣ ಕಾರ್ಯಕ್ರಮ

#ಶಿವಮೊಗ್ಗ_ಮದುಲಾಯರ್  ಜಿ. ಮಧು- ಮಧುಗೋಪಾಲಸ್ವಾಮಿ -ಮಧುಲಾಯರ್ ಎಂದು ಜನ ಕರೆಯುವ ಜನಾನುರಾಗಿ ವಕೀಲರಾದ ಮದು ಲಾಯರ್ ನಮ್ಮನ್ನಗಲಿ ಎರಡು ವರ್ಷಗಳಾಯಿತು (3-ನವೆಂಬರ್-2022). ಇದೇ ಬರುವ 13 ನೇ ತಾರೀಕು ಶುಕ್ರವಾರ ಅಂದರೆ 13 ಡಿಸೆಂಬರ್ 2024 ರ ಶುಕ್ರವಾರದಂದು ಶಿವಮೊಗ್ಗ ಜಿಲ್ಲಾ ವಕೀಲರ ಸಂಘದಲ್ಲಿ ಶಿವಮೊಗ್ಗದ ಖ್ಯಾತ ವಕೀಲರಾಗಿದ್ದ ಮದು ಲಾಯರ್ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮ ಆಹ್ವಾನ ಪತ್ರಿಕೆ ಬಂದಿದೆ.   ಅಧ್ಯಕ್ಷರು ಪದಾಧಿಕಾರಿಗಳು ಜಿಲ್ಲಾ ವಕೀಲರ ಸಂಘ, ಜಿ. ಮಧು ಕಿರಿಯ ವಕೀಲರ ಬಳಗ ಮತ್ತು ಮದು ಲಾಯರ್ ಕುಟುಂಬದ ವತಿಯ ಆಹ್ವಾನ ಪತ್ರಿಕೆ ಕಳಿಸಿದವರು ಶಿವಮೊಗ್ಗದ ಅನಂತದತ್ತ ವಕೀಲರು.  ಶಿವಮೊಗ್ಗ ಜಿಲ್ಲಾ ವಕೀಲರ ಸಂಘದಿಂದ ನಡೆಯುವ ಖ್ಯಾತ ವಕೀಲರಾಗಿದ್ದ ಮದು ಲಾಯರ್ ಬಾವ ಚಿತ್ರ ಅನಾವರಣ ಕಾರ್ಯಕ್ರಮ ಯಶಸ್ವಿಯಾಗಲಿ, ಮಧು ಲಾಯರ್ ನೆನಪು ಚಿರಸ್ಥಾಯವಾಗಿ ಉಳಿಯಲಿ ಎಂದು ಹಾರೈಸುತ್ತೇನೆ. ಇಬ್ಬರೂ ಮುಖ್ಯಮಂತ್ರಿಗಳಾದವರೂ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಕೊಡುಗೆ ಇಂತಹ ಅನೇಕ ದಾಖಲೆಗಳ ಕಾರಣದಿಂದಲೇ ರಾಜ್ಯದಲ್ಲೇ ಶಿವಮೊಗ್ಗ ಜಿಲ್ಲಾ ವಕೀಲರ ಸಂಘ ಪ್ರತಿಷ್ಠಿತ ವಕೀಲರ ಸಂಘ ಎಂದು ಹೆಸರಾಗಿದೆ. #shivamogga #DistrictAdvocate #ಜಿಲ್ಲಾವಕೀಲರಸಂಘ #BarAssociation #sbangarappa #kadidalmanjappa #badarinarayanayangar #Anandapuram #madhulayar #advocatehighcourt #advocate ...