Skip to main content

Posts

# ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮುಂಗಾರು ಮಳೆಗಾಗಿ ತುಂಗಭದ್ರ ರೈತರು ಪ್ರತಿ ವಷ೯ ಪೂಜೆ ಮತ್ತು ಪ್ರಾಥ೯ನೆ ಸಲ್ಲಿಸುತ್ತಾರೆ.#

TUNGA BADRA DAM MAIN WATER SOURCE IS CHICKAMAGALORE DISTRICT AND SHIMOGA DISTRICT,THIS DAM WATER IS MAINLY USING FOR IRRIGATION IN KOPPALA,BELLARY AND RAICHUR DISTRICT AND FEW DISTRICT OF ANDRA PRADESH. EVERY YEAR BEFORE MANSOON THESE AREA FORMERS COMING TO DAM SITE AND OFFER POOJA AND BOWED TOWARDS SHIMOGA AND CHICKAMAGALORE DISTRICT  DIRECTION FOR GOOD RAIN FOR DAM FULL WATER. ತುಂಗಾ ಭದ್ರಾ ಆಣೆಕಟ್ಟು ಹೊಸಪೇಟೆಯಲ್ಲಿದೆ ಇಲ್ಲಿ ಸಂಗ್ರಹವಾಗುವ ನೀರು ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆ ಮತ...

# ಕನ್ನಡದಲ್ಲಿ ಐಎಎಸ್ ಪಾಸ್ ಮಾಡಿದ ಮೊದಲ ಕನ್ನಡಿಗ ಕೆ.ಶಿವರಾಂ#

ಕೆ.ಶಿವ ರಾಂ ಕನ್ನಡದಲ್ಲಿ ಐಎ ಎಸ್ ಮಾಡಿದ ಮೊದಲಿಗ ರು. ಇವರ ಜೀವನ ಒಂದು ಹೊ ರಾಟ ಯಾಕೆಂದ ರೆ ಇವರ ಬಾ ಲ್ಯ ಅತ್ಯಂತ ಬಡತನದ್ದು, ದಲಿತ ಕುಟುಂಬ ದಲ್ಲಿ ಜನಿ ಸಿದ ಇವ ರು ಎಲ್ಲಾ ಸ ವಾಲುಗ ಳನ್ನ ಎದು ರಿಸಿ ದೊಡ್ಡ ಹು ದ್ದೆ ಪಡೆದ ಕಥೆ ಎಲ್ಲ ರಿಗೂ ಒಂದು ಪ್ರೇ ರಣೆ ಆಗುತ್ತ ದೆ.   ಶಿವಮೊಗ್ಗದ ಜಿಲ್ಲಾ ಪಂಚಾಯತ್ ಗೆ ಮುಖ್ಯ ಕಾಯ೯ ನಿವಾ೯ಹಕ ಅಧಿಕಾರಿಯಾಗಿ ಇವರು ಬಂದಾಗ ಜಿಲ್ಲಾ ಪಂಚಾಯತ್ ಸದಸ್ಯರಾದ ನಮಗೆಲ್ಲ ಕುತೂಹಲ ಆಗಷ್ಟೆ ಇವರ ಬಾ ನಲ್ಲೆ ಮದು ಚಂದ್ರಕೆ ಎಂಬ ಸಿನಿಮಾದಿಂದ ಇವರು ಖ್ಯಾತರಾಗಿದ್ದರು, ಬೆಂಗಳೂರು ಬಿಡಿಎ ಅಧಿಕಾರಿ ಆಗಿದ್ದಾಗ ಬೆಂಗಳೂರಲ್ಲಿ ಬಡವರಿಗೆ ಆಶ್ರಯ ನಿವೇಶನ ನೀಡಿ ದಾಖಲೆ ಮಾಡಿದ್ದರು, ಮೈಸೂರಿನಲ್ಲಿ ಕೂಡ ಅಭಿವೃದ್ಧಿ ಮಾಡಿ ಖ್ಯಾತರಾಗಿದ್ದರು.    ಇವರು ಶಿವಮೊಗ್ಗ ಬಂದಾಗಲೇ ನಮ್ಮ ಊರಾದ ಆನಂದಪುರಂನಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ ಆನಂದಪುರಂನ ಕನ್ನಡ ಸಂಘದ ಆಗಿನ ಅದ್ಯಕ್ಷರಾಗಿದ್ದ ಹಾ.ಮೊ.ಬಾಷ ನೇತೃತ್ವದಲ್ಲಿ ಹಮ್ಮಿಕೊಂಡಿದ್ದೆವು. ಉದ್ಘಾಟನೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರಿಂದ, ಕಾಗೋಡು ತಿಮ್ಮಪ್ಪ, ಕುಮಾರ್ ಬಂಗಾರಪ್ಪಾ, ಆಗಿನ ಜಿಲ್ಲಾ ಪಂಚಾಯತ ಅಧ್ಯಕ್ಷೆ ಶ್ರೀಮತಿ ಬಲ್ಕಿಶ್ ಬಾನು ಮುಂತಾದವರೆಲ್ಲ ಭಾಗವಹಿಸಿದ್ದರು,.   ಈ ಅದ್ದೂರಿ ಮತ್ತು ಯಶಸ್ವಿ ಯುವಜನ ಮೇಳ ಅತ್ಯಂತ ವಣ೯ಮಯವಾಗಿ ನಡೆಯಲು ಅವತ್ತು ಜಿಲ್ಲಾ ಪಂಚಾಯತ್ ಅಧಿಕಾರಿಯಾಗಿದ್ದ ಕೆ.ಶಿವರಾಂ ಕಾರಣ ಕತ೯ರು. ಅವರ ಮತ್ತು ನನ...

#ಹತ್ತುಗಾಎಂಬಡೊಮೆಸ್ಟಿಕ್ ಬೂತ ಸತ್ಯನಾ?#

ಹತ್ತುಗಾ ಎ೦ಬ ಡೊಮೆಸ್ಟಿಕ್ ಬೂತ!!! # ಕೆಲವು ಮನೆಯಲ್ಲಿನ ನಿದಿ೯ಷ್ಟ  ಜಾಗದಲ್ಲಿ ಮಲಗಿದವರಿಗೆ ಮಧ್ಯರಾತ್ರಿ ಕುತ್ತಿಗೆ ಹಿಚುಕುವ ಅನುಭವವೇ ಹತ್ತುಗ ಎಂಬ ಮರದ ಭೂತದ ಕೆಲಸ ಎಂಬ ನಂಬಿಗೆ ಈಗಲೂ ಇದೆ.#        " ರಾತ್ರಿ ನಿದ್ದೆ ಬರಲಿಲ್ಲ ಯಾರೋ ಉಸಿರುಟ್ಟಿಸಿದಂತೆ ಆಯಿತು''    " ಹತ್ತುಗದ ಕಾಲಗತಿಯಲ್ಲಿ ನಿದ್ದೆ ಆಗಲಿಲ್ಲ"   "ಅವರ ಮನೆ ಅಟ್ಟದಲ್ಲಿನ ಮರದಲ್ಲಿ ಹತ್ತುಗ ಇದೆ ಅಂತ ಎಲ್ಲರಿಗೂ ಗೊತ್ತು "   ಹೀಗೆ ಮಲೆನಾಡಿನಲ್ಲಿ ಎಲ್ಲರಿಗೂ ಈ ಹತ್ತುಗ ಎಂಬ ರಾತ್ರಿ ನಿದ್ದೆ ಮಾಡೋರಿಗೆ ಕುತ್ತಿಗೆ ಹಿಚುಕುವ ಈ ಡೊಮೆಸ್ಟಿಕ ಭೂತದ ಬಗ್ಗೆ ಗೊತ್ತು ಆದರೆ ಭಯ ಇಲ್ಲ ಏಕೆಂದರೆ ಇದು ಜೀವ ತೆಗೆಯುವ ಭೂತ ಅಲ್ಲ ಅಂತ.    ಹಳೆ ಮನೆಗಳಲ್ಲಿ ಕೆಲವು ಕೋಣೆಗಳಲ್ಲಿ ಈಗಲೂ ಯಾರೂ ಮಲಗುವುದಿಲ್ಲ, ಮಲಗಿದರೆ ಯಾರೋ ಬಂದು ಕುತ್ತಿಗೆ ಹಿಚುಕಿ ಉಸಿರುಗಟ್ಟಿಸುತ್ತಾರೆ ಅಂತಾರೆ. ಈಗೆಲ್ಲ ಮಲೆನಾಡಿನಲ್ಲಿ ಮರ ಹೋಗಿ ಕಾಂಕ್ರಿಟ್ ಬಿಲ್ಡಿಂಗ್ ಬ೦ದಿದೆ ಹಾಗಾಗಿ ಹತ್ತುಗ ಕೂಡ ನಾಪತ್ತೆ ಆಗಿದೆ.   ಇದಕ್ಕೆ ಹತ್ತುಗ ಅ೦ತ ಹೆಸರು ಹೇಗೆ ಬಂತು ಅಂದರೆ ಇದು ಮನೆಯ ಮರದ ಜಂತಿಯಲ್ಲಿ ಇರುತ್ತೆ ಯಾರಾದರು ಈ ಜಂತಿ ಕೆಳಗೆ ಮಲಗಿದರೆ ಅವರ ಮೇಲೆ ಹತ್ತಿ ಕುತ್ತಿಗೆ ಹಿಚುಕುತ್ತೆ ಅದಕ್ಕೆ ಹತ್ತುಗ ಅಂತ ಹೆಸರಾಗಿದೆ.   ಇದರ ಆಕೃತಿ ನೋಡಿದವರಿಲ್ಲ, ಮಲೆನಾಡಿನ ಮೇಲ್ವಗ೯, ಕೆಳ ವಗ೯...

ಸಾಗರದ ಕೊಯಾ ಸಾಹೇಬರು ಒಂದು ನೆನಪು

# ಸಾಗರದ ಜನತೆಗೆ ಕೋಯಾ ಸಾಹೇಬರು ಸದಾ ಕಾಲ ಚಿರಪರಿಚಿತರು#    ಕೋಯಾ ಸಾಹೇಬರು ದೂರದ ಕೇರಳದಿಂದ ಬಂದು ದಾವಣಗೆರೆಯಲ್ಲಿ ನೆಲೆಸಿ ಅಲ್ಲೇ ಯಶಸ್ವಿ ಉದ್ದಿಮೆದಾರರಾಗಿ ಒಮ್ಮೆ ಮುಸ್ಲಿಂ ಲೀಗ್ ಪಕ್ಷದಿಂದ ವಿಧ...

# ಮಾಜಿ ಮಂತ್ರಿ ಹರತಾಳು ಹಾಲಪ್ಪರಿಂದ ಮತ ಯಾಚನೆ#

# ಮಾಜಿ ಮಂತ್ರಿ ಹರತಾಳು ಹಾಲಪ್ಪ# ಈಗಷ್ಟೆ ಹರತಾಳು ಹಾಲಪ್ಪನವರು ಮಾಗ೯ ಮಧ್ಯ ಮತ ಯಾಚನೆಗೆ ನನ್ನ ಕಚೇರಿಗೆ ಬಂದಿದ್ದರು ಅವರ ಜೊತೆ ವಿನಾಯಕ, ತ. ಮ.ನರಸಿಂಹ, ರಿಪ್ಪನ್ ಪೇಟೆ ಗ್ರಾ.ಪಂ ಉಪಾದ್ಯಕ್ಷರಾಗಿದ್ದ ರಾಘ...

# HANDIGODU SYNDROME DIESEAS# ಹಂದಿ ಗೋಡು ನಿಗೂಡ ಕಾಯಿಲೆ#

ಹಂ ದಿ ಗೋ ಡು ನಿ ಗೂಡ ಕಾಯಿ ಲೆ   ಇವತ್ತು ಔಷದಿ ಕಂಡು ಹಿಡಿಯದ ಕಾಯಿಲೆ ಯಾವುದು ಎಂದರೆ ಏಡ್ಸ್ ಅನ್ನುತ್ತಾರೆ ಆದರೆ ನಮ್ಮ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹಂದಿಗೋಡು ಎಂಬಲ್ಲಿ ಮೊದಲಿಗೆ ಕಂಡು ಬಂದ ಈ ಕಾಯಿಲೆಗೆ ಈವರೆಗೆ ಔಷದಿ ಕಂಡು ಹಿಡಿದಿಲ್ಲ, ಯಾವ ಕಾರಣದಿಂದ ಬರುತ್ತೆ ಎನ್ನುವ ಸಂಶೋದನೆಯು ಆಗಿಲ್ಲ. ವೈದ್ಯಲೋಕದಲ್ಲಿ ಹಂದಿ ಗೋಡು ನಿಗೂಡ ಕಾಯಿಲೆ ಎಂಬ ಹೆಸರು ಇಟ್ಟಿದ್ದಾರೆ.    ದೇಹದ ಸಂದುಗಳ ಮೂಳೆ ಅಡ್ಡಾ ದಿಡ್ಡಿ ಬೆಳೆಯುವುದರಿಂದ ರೋಗಿಯಾದವರು ವಕ್ರವಾಗಿ ನಡೆದಾಡಲು ಪ್ರಾರಂಭಿಸುತ್ತಾರೆ, ಕ್ರಮೇಣ ವಿಪರೀತ ನೋವಿನಿಂದ ನರಳುತ್ತಾರೆ, ನಿಲ್ಲಲು ಸಾಧ್ಯವಿಲ್ಲ, ಕುಳಿತುಕೊಳ್ಳಲು ಸಾಧ್ಯವಿಲ್ಲ, ಮಲಗಲು ಸಾಧ್ಯವಿಲ್ಲದಂತ ನರಕಯಾತನೆ.   ಇದರಿಂದ ಕುಬ್ಜರಾಗುತ್ತಾರೆ ಇಂತಹ 300ಕ್ಕೂ ಹೆಚ್ಚು ರೋಗ ಪೀಡಿತರು ಸಾಗರ ತಾಲ್ಲೂಕಿನಲ್ಲಿದ್ದಾರೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ ಮತ್ತು ಎನ್ ಆರ್ ಪುರದಲ್ಲೂ ಈ ಕಾಯಿಲೆ ಪೀಡಿತರಿದ್ದಾರೆ.    ಸಾಗರ ಪಟ್ಟಣದಿಂದ ಕೆಳದಿಗೆ ಹೋದರೆ ಅಲ್ಲಿ೦ದ ಒಂದೆರೆಡು ಕಿ.ಮಿ. ದೂರದಲ್ಲಿ ಹಂದಿಗೋಡು ಹಳ್ಳಿ ಇದೆ, ಈ ಹಳ್ಳಿಯ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಈ ಕಾಯಿಲೆ ಪೀಡಿತರಿದ್ದಾರೆ ಆದರೆ ಇವರ ಪಕ್ಕದಲ್ಲೇ ಹವ್ಯಕ ಬ್ರಾಹ್ಮಣರ ಕಾಲೋನಿ ಇದೆ ಅಲ್ಲಿ ಈ ಕಾಯಿಲೆ ಯಾರಿಗೂ ಬಂದಿಲ್ಲ.   ಜಿನೆಟಿಕ್ ಕಾರಣದಿಂದ ಈ ಕಾಯಿಲೆ ವಂಶಪಾರಂಪರ್ಯವಾಗಿ ಬರುತ್ತೆ...

#BEWARE!? FAKE MEDICINE#

VAIDYA NARAYANA MURTHY ONLY ORIGINAL AYURVEDA MEDICINE.    Now days lot of innocent patients cheating by agents and mediators,most of cheaters searching for medicine purchaser out and in side of vaidya Narayanamurthy Narasipur Ayurveda centre.    Patient or their relative should beware of this fake medicine bcz this fake medicine never cures but dangerous for life also.   Vaidya Narayana Murthy Narasipura after hearing patient disease case history only preparing 27 days medicine,he add more than 40 secret herbs(surrounding valuenters only know 3 or 4 herbs but remaining still only vaidyaji families knows),his medicine changes each individual patient.    It is not a ready pack for all but fake medicine dealers maintaining similar packing with full of fake medicine.    Note one important thing 1.This medicine shelf life is very less as 27 days. 2.Make shoore medicine from his own hand (he has some devine power) 3.He never courtier medic...