Skip to main content

Posts

3480. ಸಿಖ್ ಸಂಪ್ರದಾಯದ ಕರ

#ನಾನೇಕೆ_ಕಡ_ಧರಿಸುತ್ತೇನೆ? #ಕಡ_ಕೈಬಳೆ_ಎಂಬ_ಬ್ರೇಸಲೇಟ್_ವ್ಯಾಮೋಹ #ಚಲನ_ಚಿತ್ರ_ನಟ_ವಿಷ್ಣುವರ್ದನ್_ಪ್ರಭಾವ. #ಅನೇಕ_ರೀತಿಯ_ಕಡ_ಧರಿಸಿದ್ದೆ #ಅಮೃತಸರದ_ಸ್ವರ್ಣಮಂದಿರದಿಂದ_ಕೆಲವು_ಕಡ_ತಂದಿದ್ದೆ #ಕೆನಡಾದ_ಟ್ರಾನ್ಸ್_ಪೋರ್ಟ್_ಮಾಲಿಕರು_ನೀಡಿದ_ಕಡದ_ಉಡುಗೊರೆ. #ಗುರು_ಗೋವಿಂದ_ಸಿಂಗ್_ಸಿಖ್_ಧರ್ಮಿಯರಿಗೆ_ಬೋದಿಸಿದ_ಪಂಚ_ಕ_ಕಾರಗಳು. #SikhCommunity #amruthsara #goldentemple #sardarji #bracelet      ಖ್ಯಾತ ಚಲನ ಚಿತ್ರ ನಟ #ವಿಷ್ಣುವರ್ದನ್ ಧರಿಸುತ್ತಿದ್ದ ಉಕ್ಕಿನ ಕೈ ಬಳೆ ನನಗೆ ಕೈ ಬಳೆ ದರಿಸಲು ಪ್ರೇರಣೆ ಆಗಿತ್ತು.    1998 ರಿಂದ ಆಗಾಗ್ಗೆ ಕೈ ಬಳೆ ಧರಿಸುತ್ತಿದ್ದೆ ನಂತರ 2007ರಲ್ಲಿ ಪಂಜಾಬಿನ ಅಮೃತಸರದ ಸ್ವರ್ಣ ದೇವಾಲಯಕ್ಕೆ ಸಾಗರದ ಹಾಲಿ ಸಿಗಂದೂರು ಪ್ಯೂಯಲ್ ಸ್ಟೇಷನ್ ಮಾಲಿಕರಾದ ನಾರಾಯಣರಾವ್ ಜೊತೆ ಹೋಗಿದ್ದಾಗ ಕೆಲ ಬಳೆಗಳನ್ನು ದೇವಾಲಯದ ಸಂಕೀರ್ಣದಲ್ಲೇ ಖರೀದಿಸಿ ತಂದಿದ್ದೆ.    ಪ್ರತಿಯೊಬ್ಬ ಸಿಖ್ ದರ್ಮಿಯ ಪುರುಷರು ಈ ಬಳೆ ಕಡ್ಡಾಯವಾಗಿ ಧರಿಸುತ್ತಾರೆ ಇದು ಅವರ ದರ್ಮ ಮತ್ತು ದೇವರ ಸಂಬಂದ ದೃಡೀಕರಿಸುವ ಸಂಕೇತ.    ಅವರ ಗುರು ಗೋವಿಂದ್ ಸಿಂಗ್ ರು ಹೇಳಿರುವ #ಪಂಚ #ಕ ಕಾರಗಳಾದ #ಕೇಶ - #ಕಂಗಾ-#ಕರ - #ಕಚೇರ- #ಕಿರ್ಪಾಣ ಪ್ರತಿಯೊಬ್ಬ ಸಿಖ್ ಧರ್ಮ ಅನುಯಾಯಿ ಪುರುಷರು ಪಾಲಿಸುತ್ತಾರೆ.    #ಕೇಶ.. ಇದು ಸಿಖ್ ಧರ್ಮ ಅನುಯಾಯಿ ತನ್ನ ತಲೆ...

3478. ಡಾ.ಟಿ. ಎಂ.ಕೇಶವ

#ಡಾಕ್ಟರ್_ಟಿ_ಎಂ_ಕೇಶವ #ತಾಳಗುಂದ_ಕನ್ನಡ_ಶಾಸನ #ಕನ್ನಡದ_ಮೊದಲ_ಶಾಸನ_ಸಂಶೋಧಿಸಿದವರು #ಹಲ್ಮಿಡಿ_ಶಾಸನಕ್ಕಿಂತ_80_ವರ್ಷ_ಮೊದಲಿನದ್ದು. #Kannada #Sculpture #Halmidi #Talagunda #TMKeshava #Pranaveshwara #Shikaripura #kadamba #Mayurasharma     ಸಾಮಾಜಿಕ ಜಾಲತಾಣದಿಂದ ವಿಶ್ವವೇ ಒಂದು ಹಳ್ಳಿ ಆಗಿದೆ ಏಕೆಂದರೆ ನನ್ನ ತಾಳಗುಂದ ಲೇಖನ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಬೆಂಗಳೂರು ವಲಯದ ನಿವೃತ್ತ ಅದೀಕ್ಷಕ ಪುರಾತತ್ವ ಶಾಸ್ತ್ರಜ್ಞರಾದ ಡಾ.ಟಿ.ಎಂ. ಕೇಶವರ ಸಂಪರ್ಕ ಆಯಿತು.    ಇವರೇ 2013ರಲ್ಲಿ ಕನ್ನಡದ ಮೊದಲ ಶಾಸನ #ತಾಳಗುಂದ_ಕನ್ನಡ_ಶಾಸನ ಉತ್ಪನದ ಮೂಲಕ ಸಂಶೋಧಿಸಿದವರು.     2017ರಲ್ಲಿ ಕೇಂದ್ರ ಪುರಾತತ್ವ ಇಲಾಖೆ #Early_Kannada_Inscription_found ಎಂದು ಘೋಷಿಸಿದೆ ಇದು ಒಂದು ಮಹತ್ವದ ಆರ್ಕಾಲಾಜಿಕ್ ಎವಿಡೆನ್ಸ್ ಆಗಿದೆ.   ಡಾ.ಟಿ.ಎಂ. ಕೇಶವರ ಪೂರ್ಣ ಹೆಸರು ತಿರುಮಲೈ ಮದುರಾನಾಥ ಕೇಶವ ಇವರ ತಂದೆ ಮದುರನಾಥರು ಪೋಲಿಸ್ ಅಧಿಕಾರಿ ಆದವರು.    ಈ ಶಾಸನವನ್ನು ( ತಾಳಗುಂದ ) ಕಂಡು ಹಿಡಿದಿದ್ದು ಕೇಂದ್ರ ಪುರಾತತ್ವ ಇಲಾಖೆಯ ಪರವಾಗಿ ಡಾ. ಟಿ.ಎಂ. ಕೇಶವರವರು.         ಚಿತ್ರದಲ್ಲಿರುವುದು ತಾಳಗುಂದದ ದಕ್ಷಿಣ kataanja ನಾಡ ಶಾಸನ, ಉತ್ತರ ಕಟಾಂಜನ ದ ಶಾಸನದಲ್ಲಿ ಹಲಿಮಿ, ನಾಲ್ಕು, ಮಾಸೆ, ಕೊಟ್ಟರ್, ಇತ್ಯಾದಿ ಕ...

3479 ತಾಳಗುಂದ ಶಾಸನ ಸಂಶೋದಕರಿಗೆ

#ಕನ್ನಡದ_ಮೊದಲ_ಶಾಸನ #ತಾಳಗುಂದ_ಕನ್ನಡ_ಶಾಸನ #ಶಿವಮೊಗ್ಗ_ಜಿಲ್ಲೆಯ_ಶಿಕಾರಿಪುರ_ತಾಲ್ಲೂಕಿನ_ತಾಳಗುಂದದಲ್ಲಿದೆ #ಇದನ್ನು_ಉತ್ಖನದಿಂದ_ಸಂಶೋಧಿಸಿದ #ಡಾಕ್ಟರ್_ಟಿ_ಎಂ_ಕೇಶವರಿಗೆ_ಹೃದಯ_ಪೂರ್ವಕ_ಅಭಿನಂದನೆ_ಸಲ್ಲಿಸಿದ #ಶಿವಮೊಗ್ಗ_ಜಿಲ್ಲೆಯ_ಇತಿಹಾಸ_ಸಂಶೋಧಕ_ರಮೇಶ್_ಬಿ_ಹಿರೇಜಂಬೂರ್  #ಕನ್ನಡ_ನಾಡು_ನುಡಿಗಾಗಿ_ಈ_ಅಮೋಘ_ಇತಿಹಾಸದ_ಸಂಶೋದನೆ #ಸುವರ್ಣಾಕ್ಷರದಲ್ಲಿ_ಬರೆದಿಡಬೇಕಾದ_ಮಹತ್ತರ_ಕಾರ್ಯ. #History #kannada #Talagunda #Kadamba #Halmidi #Shivamogga #Shikaripura #DrTMKeshava  #Rameshhirejambur   ಕನ್ನಡದ ಮೊದಲ ಶಾಸನ ತಾಳಗುಂದ ಶಾಸನದ ಸಂಶೋದನೆ.     ಈ ಸಂಶೋಧನೆ ಮಾಡಿದವರು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಬೆಂಗಳೂರು ವಲಯದ ಅದೀಕ್ಷಕರಾಗಿದ್ದ ಡಾ. ಟಿ.ಎಂ. ಕೇಶವರವರು.      ಇವರನ್ನು ಅಭಿನಂದಿಸಿ ತಮ್ಮ ಪೇಸ್ ಬುಕ್ ನಲ್ಲಿ ಲೇಖನ ಬರೆದವರು ಶಿವಮೊಗ್ಗ ಜಿಲ್ಲೆಯ ಇತಿಹಾಸ ಸಂಶೋದಕರಾದ ರಮೇಶ್. ಬಿ. ಹಿರೇಜಂಜೂರ್.     ಕನ್ನಡ ನಾಡು ನುಡಿಗಾಗಿ ಈ ಅಮೋಘ ಇತಿಹಾಸದ ಸಂಶೋದನೆ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಮಹತ್ತರ ಕಾರ್ಯ.    ರಮೇಶ್ ಬಿ. ಹಿರೇಜಂಬೂರ್ ಅವರ ಲೇಖನ ನಾಡಿನ ಸಮಸ್ತ ಕನ್ನಡಿಗರಿಗಾಗಿ ಮತ್ತು ಇತಿಹಾಸ ಆಸಕ್ತರಿಗಾಗಿ ಇಲ್ಲಿದೆ ಓದಿ....     #ಇವರ_ಹೆಸರು_ಶ್ರೀಕೇಶವ_ತಿರುಮಲೈ ( Keshava Thirumalai)...

3477. ಘತ್ತರಗಿ ಬಾಗಮ್ಮ ತಾಯಿ

#ಘತ್ತರಗಿಯ_ಭಾಗಮ್ಮ_ದೇವಿ. #ಒಂದು_ಹಾಡು_ಸಾವಿರ_ಕಿಲೋಮೀಟರ್_ಪ್ರಯಾಣಕ್ಕೆ_ಕಾರಣವಾಯಿತು. #ಆ_ಹಾಡು_ಕೇಳಿದ_ನಂತರ_ಅಲ್ಲಿಗೆ_ಹೋಗಲೇ_ಬೇಕೆಂದು_ನಿರ್ದರಿಸಿದ್ದೆ. #ಕಲಬುರ್ಗಿ_ಜಿಲ್ಲೆಯ_ಅಪ್ಜಲ್ಪುರ_ತಾಲ್ಲೂಕಿನ_ಘತ್ತರಗಿಯಲ್ಲಿದೆ_ಬಾಗಮ್ಮ_ದೇವಾಲಯ. #ವಿಜಯನಗರ_ಪತನದ_ನಂತರ_ಕೃಷ್ಣದೇವರಾಯರ_ಕುಲದೇವತೆ_ಇಲ್ಲಿಗೆ_ಬಂದು_ನೆಲೆಸಿದಳೆಂಬ_ಸ್ಥಳಪುರಾಣ_ಇದೆ #ಇಲ್ಲಿಗೆ_ಬಂದು_ಪ್ರಾರ್ಥಿಸಿದರೆ_ಇಷ್ಟಾರ್ಥ_ನೂರಕ್ಕೆ_ನೂರು_ಸಿದ್ಧಿ_ಎಂಬ_ನಂಬಿಕೆ. #ನಿತ್ಯ_ಕನಿಷ್ಟ_ಎರೆಡು_ಸಾವಿರ_ಭಕ್ತರಿಗೆ_ದಾಸೋಹ #ಇಲ್ಲಿ_ದೇವರ_ಅರ್ಚಕರು_ಹಿಂದುಳಿದ_ವರ್ಗದ_ಮಹಿಳೆಯರು. #ganagapura #gattaragi #vijayapurakarnataka  #bagamma #afjalpura     ನಾನು ಈ ಚೌಡಿಕೆಯ ಪ್ರಕಾರದ ಸ್ಥಳ ಪುರಾಣದ ಹಾಡು ಒಂದು ಸಾವಿರಕ್ಕೂ ಹೆಚ್ಚು ಸಾರಿ ಕೇಳಿದ್ದೇನೆ.        ಉತ್ತರ ಕರ್ನಾಟಕದ ಸೊಗಡಿನ ಕನ್ನಡದಲ್ಲಿ ತಮ್ಮದೇ ಸಂಪ್ರದಾಯಿಕ ವಾದ್ಯದೊಂದಿಗೆ ಕಲಬುರ್ಗಿ ಜಿಲ್ಲೆಯ ಅಪ್ಜಲ್ಪುರ ತಾಲ್ಲೂಕಿನ ಘತ್ತರಗ ಎಂಬ ಊರಿನ ಬಾಗಮ್ಮ ತಾಯಿಯ (ಭಾಗ್ಯವಂತೆ ದೇವಿಯ) ಸ್ಥಳ ಪುರಾಣದ ಕಥೆ ಹೇಳುವು ಹಾಡು ಇದು.    ಕಾಮೆಂಟ್ ನಲ್ಲಿರುವ  ಲಿಂಕ್ ಕ್ಲಿಕ್ ಮಾಡಿ ಈ ಹಾಡು ಕೇಳ ಬಹುದು.      ವಿಜಯನಗರದ ಅರಸರ ಕುಲದೇವತೆ ಭಾಗ್ಯವತಿ ವಿಜಯನಗರದ ಸಿರಿ ಸಮೃದ್ಧಿಗೆ ಕಾರಣಳಾದ ದೇವತೆ.    ಕೃಷ್ಣ...

3476. ಕುಸುಮಸೊರಬ

#ನಿಮ್ಮ_ಜೋಗಜಲಪಾತ_ಪ್ರವಾಸದ_ಮಾರ್ಗದಲ್ಲಿದೆ #ಬಂಗಾರ_ಕುಸುಮ_ಜಲಪಾತ #ದೇಶದ_ಏಕೈಕ_ಪರಿಸರವಾದಿ_ಹೆಸರಿನ_ಜಲಪಾತ  #ಗೇರುಸೊಪ್ಪೆ_ಸಮೀಪದ_ಕೆಪ್ಪ_ಜೋಗಕ್ಕೆ_ಪರಿಸರವಾದಿಗಳು  #ಖ್ಯಾತ_ಪರಿಸರ_ಹೋರಾಟಗಾರ್ತಿ_ಡಾಕ್ಟರ್_ಕುಸುಮ_ಸೊರಬ_ಹೆಸರು  #ಚಿರಸ್ಥಾಯಿಗೊಳಿಸುವ_ಕೆಲಸವಾಗಿ_ಬಂಗಾರ_ಕುಸುಮ_ಜಲಪಾತ_ಎಂದು_ನಾಮಕರಣ_ಮಾಡಿದ್ದಾರೆ. #mavinagundi #jogfalls #bangarakusumafalls  #kusumasoraba #honnavara    ನೀವು ಜೋಗ್ ಫಾಲ್ಸ್ ನೋಡಿದ ನಂತರ ಸಮೀಪದ #ಮಾವಿನಗುಂಡಿ ವೃತ್ತದಿಂದ ಗೇರುಸೊಪ್ಪ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ 30 ಕಿಲೋ ಮೀಟರ್ ಪ್ರಯಾಣಿಸಿದರೆ ಸಮೀಪದ ಮಾಸ್ತಿಕಾಂಬಾ ದೇವಾಲಯದ ಸಮೀಪ ಬಲಭಾಗದಲ್ಲಿದೆ #ಬಂಗಾರ_ಕುಸುಮ_ಜಲಪಾತ.    ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಎಲ್ಲರಿಗೂ ಪಕ್ಕದ ಸಹ್ಯಾದ್ರಿ ಗಿರಿ ಶ್ರೇಣಿಯಿಂದ ದುಮುಕುವ ಈ  ಜಲಪಾತ ಈ ಮಾರ್ಗದಲ್ಲಿ ಮಳೆಗಾಲ ಪೂರ್ತಿ ಮತ್ತು ಜನವರಿ ತಿಂಗಳ ತನಕ ಜಲಪಾತದ ಸುಂದರ ದೃಶ್ಯ ನೋಡಲು ಸಿಗುತ್ತದೆ.   ಈ ಜಲಪಾತದ ಹೆಸರಿನ ನಾಮಫಲಕ ಅಲ್ಲೆಲ್ಲೂ ಇಲ್ಲವಾದ್ದರಿಂದ ಈ ಜಲಪಾತ ನೋಡಿದವರಿಗೆ ಇದರ ಹೆಸರು ಗೊತ್ತೇ ಇಲ್ಲ.      ಈ ಜಲಪಾತಕ್ಕೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಹರಿದು ಬರುವ ಹೊಳೆ ಮಳೆಗಾಲದಲ್ಲಿ ಜಲಪಾತವಾಗಿ ಶರಾವತಿ ನದಿಗೆ ಸೇರಿ ಅರಬೀ ಸಮುದ್ರ ಸೇರುತ್ತದೆ.  ...

3475. ಮುಖ್ಯಮಂತ್ರಿ ಚಂದ್ರು ನಮ್ಮ ಅತಿಥಿ

#ಮುಖ್ಯಮಂತ್ರಿಚಂದ್ರು #ಖ್ಯಾತ_ಚಲನಚಿತ್ರ_ನಟರು #ನಮ್ಮ_ಹೊಂಬುಜ_ರೆಸಿಡೆನ್ಸಿ_ಲಾಡ್ಡ್_ಅತಿಥಿಗಳು. #Hombujaresidency #Lodge #Restorant #Anandapuram #Sagar #Jogfalls #Siganduru #Shivamogga      ಚಲನ ಚಿತ್ರ ನಟರು ಮಾಜಿ ವಿದಾನ ಪರಿಪತ್ ಸದಸ್ಯರು ಈಗ ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಅಧ್ಯಕ್ಷರು ಆಗಿರುವ ಮುಖ್ಯಮಂತ್ರಿ ಚಂದ್ರು ಅವರು ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್  ಅತಿಥಿಗಳು,   ಸಣ್ಣ ಊರಿನಲ್ಲಿ ಹಳ್ಳಿಯಲ್ಲಿ ಪ್ರವಾಸೋದ್ಯಮದ ಉದ್ಯೋಗ ನಡೆಸುವುದರಲ್ಲಿ ಸವಾಲುಗಳು ಹೆಜ್ಜೆಗೊಂದು ಮತ್ತು ಲಾಭ ಕೂಡ.    ಅದರ ಮಧ್ಯದಲ್ಲಿ ನಮ್ಮ ಉದ್ಯೋಗಕ್ಕೆ ಯಾರಾದರೂ ಬೆನ್ನು ತಟ್ಟಿ ಪ್ರೋತ್ಸಾಹದ ನಾಲ್ಕು ಮಾತು ಹೇಳಿದರೆ ಅದು ಮರಳುಗಾಡಿನಲ್ಲಿ ಓಯಸಿಸ್ ಇದ್ದಂತೆ.      ಸೆಲೆಬ್ರಿಟಿಗಳು ಬಂದು ನಮ್ಮ ಲಾಡ್ಜ್ ನಲ್ಲಿ ತಂಗಿದರೆ ಮತ್ತು ನಮ್ಮ ಮಲ್ಲಿಕಾ ವೆಜ್ ನಲ್ಲಿ ಉಪಹಾರ ಊಟ ಸೇವಿಸಿದರೆ ನನಗೆ ಅದು ಒಂದು ರೀತಿ ಥ್ರಿಲ್ಲಿಂಗ್ ವಿಚಾರ.   ಈ ಹಿಂದೆ ಹೈಕೋರ್ಟಿನ ಹಿರಿಯ ವಕೀಲರಾದ #ದಿವಾಕರ್ ಅವರು #ಮುಖ್ಯಮಂತ್ರಿಚಂದ್ರು ಮತ್ತು #ಪೃಥ್ವಿರೆಡ್ಡಿ ಅವರನ್ನು ನಮ್ಮ ಲಾಡ್ಜ್ ನಲ್ಲಿ ಉಳಿಸಿದ್ದರು.  ಆಗ ಅವರಿಬ್ಬರೂ "ಸಣ್ಣ ಊರಾದ ಆನಂದಪುರಂನಲ್ಲಿ ಸ್ಟಾರ್ ಕೆಟಗಿರಿಗೆ ಕಡಿಮೆ ಇಲ್ಲದ ಸುಸಜ್ಜಿತವಾದ ಲಾಡ್ಜ್ ನಿರ್ಮಿಸಿದ್ದಕ್ಕಾಗಿ ಅಭಿನಂದನೆ " ಎಂದಿ...

3474. ವಿಶ್ವ ಕ್ಷೌರಿಕರ ದಿನ

#ಸೆಪ್ಟೆಂಬರ್_16_ವಿಶ್ವ_ಕ್ಷೌರಿಕರ_ದಿನ #ನಾಡಿನ_ಸಮಸ್ತ_ಕ್ಷೌರಿಕ_ಬಾಂದವರಿಗೆ_ಶುಭ_ಹಾರೈಕೆಗಳು #ಕ್ರಿಸ್ತ_ಪೂರ್ವ_5000_ವರ್ಷಗಳ_ಕ್ಷಾರಿಕ_ವೃತ್ತಿ_ಇತಿಹಾಸ #ರೋಮ್_ಇತಿಹಾಸದಲ್ಲಿ_ಕ್ಷೌರಿಕರದ್ದು_ವೈದ್ಯ_ವೃತ್ತಿ_ಕೂಡ #ಭಾರತೀಯ_ಕ್ಷೌರಿಕರು_ಆಯುವೆೇ೯ದ_ಗಿಡಮೂಲಿಕೆಗಳ_ಜ್ಞಾನ_ಹೊಂದಿದ್ದರು. #Worldbarbersday #saloon #Beautyparlor #Medicine #MahatmaGhandi    ಇವತ್ತು 16 - ಸೆಪ್ಟೆಂಬರ್ ಈ ದಿನ ವಿಶ್ವದಾದ್ಯಂತ #ವಿಶ್ವ_ಕ್ಷೌರಿಕರ_ದಿನ ಆಚರಿಸುತ್ತಾರೆ.     ಕ್ಷೌರಿಕ ವೃತ್ತಿ ಭಾಂದವರಿಗೆ ಶುಭ ಹಾರೈಕೆಗಳು ಹೇಳೋಣ.    ಕ್ಷೌರಿಕರ ಇತಿಹಾಸಕ್ಕೆ 5000 ವರ್ಷಗಳ ಇತಿಹಾಸ ಇದೆ ಇವರು ತಮ್ಮ ವೃತ್ತಿ ಜೊತೆ ವೈದ್ಯಕೀಯ ಚಿಕಿತ್ಸಕರೂ ಆಗಿದ್ದವರು.     ಕ್ಷೌರಿಕರಿಲ್ಲದ ಸಮಾಜ ಊಹಿಸಲೂ ಸಾಧ್ಯವಿಲ್ಲ.    ಭಾರತೀಯ ಬಹು ಜಾತಿ ಪದ್ಧತಿ ವ್ಯವಸ್ಥೆಯಲ್ಲಿ ಅಸ್ಪ್ಪಶ್ಯರಿಗೆ ಕ್ಷೌರ ಮಾಡುವುದು ನಿಶೇಧ ಇತ್ತು.    ಗಾಂಧೀಜಿ ಆತ್ಮಕಥೆ #ಸತ್ಯಾನ್ವೇಷಣೆ ಬಾಲ್ಯದಲ್ಲಿ ಪ್ರಬಾವ ಬೀರಿತ್ತು ಅವರ ಸ್ವಯಂ ಮಾಡಿಕೊಳ್ಳುತ್ತಿದ್ದ ಕ್ಷೌರದ ಪ್ರಯೋಗ 2020 ರ ಕೊರಾನಾ ಲಾಕ್ ಡೌನ್ ನಿಂದ ನನಗೆ ಅಭ್ಯಾಸವಾಯಿತು.  ಇದು ಅಷ್ಟು ಸುಲಭವಲ್ಲ...     5 ನೇ ತರಗತಿಯಲ್ಲಿಯೇ ಗೊರೂರು ರಾಮಸ್ವಾಮಿ ಅಯ್ಯಂಗಾರರು ಅನುವಾದಿಸಿದ ಗಾಂಧೀಜಿ ಆತ್ಮಚರಿತ್ರೆಯಲ್ಲಿ ಹೆಚ್ಚು...