Skip to main content

Posts

Blog number 2305. ಚಂಪಕ ಸರಸ್ಸುವಿಗೆ 400 ವರ್ಷ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಸಮೀಪದಲ್ಲಿರುವ ಕೆಳದಿ ರಾಜರ ಸ್ಮಾರಕ #ಚಂಪಕ_ಸರಸ್ಸು #Anandapuram #champakasarassu #keladi #archeologicalsurveyofindia #karnatakatourism #ShivamoggaNews #deputycommissionershivamogga #shivamoggaparlimentmember #gopalakrishnabelursagarmla ಇದು ಕೆಳದಿರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಳ ದುರಂತ ಪ್ರೇಮ ಕಥೆಯ ಪ್ರೇಮಸೌಧ ಇದು ತಾಜ್ಮಹಲ್ ಕ್ಕಿಂತ ಮೊದಲೇ ನಿರ್ಮಾಣವಾಗಿದೆ ಈ ಸ್ಮಾರಕ ನಿರ್ಮಾಣವಾಗಿ ನಾಲ್ಕು ಶತಮಾನಗಳಾಗಿದೆ 2025 ನವಂಬರ್ ತಿಂಗಳು ಈ ಸ್ಮಾರಕದ 400ನೇ ವರ್ಷಾಚರಣೆ ಈ ಐತಿಹಾಸಿಕ ಸ್ಮಾರಕ ಪುರಾತತ್ವ ಇಲಾಖೆ ತನ್ನ ವಶಕ್ಕೆ ಪಡೆದು ಅಭಿವೃದ್ಧಿ ಪಡಿಸಬೇಕಾಗಿತ್ತು. ಆದರೆ ಈ ಸ್ಮಾರಕ ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಉಳಿದಿದೆ ಆನಂದಪುರಂ ಕೋಟೆಯ ಅರಮನೆಯಿಂದ ಚಂಪಕ ಸರಸ್ಸುವಿಗೆ ನೇರ ರಾಜಮಾರ್ಗ ಇತ್ತು ಈಗಲೂ ಈ ನಕಾಶೆ ಕಂಡ ಮಾರ್ಗ ಆನಂದಪುರಂನ ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತು ಕೆಎಮ್ಎಸ್ ರೈಸ್ ಮಿಲ್ ಮಧ್ಯದಲ್ಲಿ ಇದೆ ಇದರ ಮೋರಿ ಬಿದ್ದುಹೋಗಿದೆ ಈ ರಸ್ತೆ ನವೀಕರಿಸಿ ಚಂಪಕ ಸರಸ್ಸುವಿಗೆ ಬರುವವರಿಗೆ ರಾಷ್ಟ್ರೀಯ ಹೆದ್ದಾರಿಯಿಂದ ಅತ್ಯುತ್ತಮ ಸಂಪರ್ಕ ರಸ್ತೆಯನ್ನು ಮಾಡಬಹುದು

Blog number 2304. ಹುಲಿ ವೇಷದ ಹುಲಿ ಕುಣಿತ

ಹುಲಿ_ವೇಷ_ಮೂಲ_ಎಲ್ಲಿ ?   ಮನುಷ್ಯ_ಹುಲಿಯಾಗಿ_ಬದಲಾಗಿ_ದೇವರ_ಸೇವೆಯ_ಹುಲಿವೇಷ, #hulivesha #durgapuja #DurgaPuja2024 #navaratri #karavali #dasara2024 #karnatakatourism #pulikali #manavibhag #Puliyattam #baagnach  ದಸರಾ_ಕೃಷ್ಣಜನ್ಮಾಷ್ಟಮಿ_ಗಣೇಶಚತುರ್ಥಿ_ಓಣಂಗಳಲ್ಲಿ_ಹುಲಿವೇಷ  ದುರ್ಗಾದೇವಿಯ_ವಾಹನ_ಹುಲಿ ಕರಾವಳಿಯ_ಹುಲಿವೇಷ_ಕೇರಳದ_ಪುಲಿಕಲಿ      ಕರಾವಳಿಯ ಹುಲಿ ವೇಷ, ಕೇರಳದ ಪುಲಿ ನಲಿಕೆ, ಒಡಿಷಾದ ಬಾಗ್ ನಾಚ್, ನಾಗಪುರದ ಮಾನವೀ ವಾಗ್, ತಮಿಳುನಾಡಿನ ಪುಲಿಯಟ್ಟಮ್ ಗಳು ಮನುಷ್ಯ ಹುಲಿಯಾಗಿ ಬದಲಾಗಿ ದೇವಿಯ ಸೇವೆ ಮಾಡುವುದು ಮತ್ತು ದುಗಾ೯ ದೇವಿ ವಾಹನ ಹುಲಿ ಕೂಡ.    ಹುಲಿ ವೇಷದ ಮೂಲ ಕರ್ನಾಟಕದ ಕರಾವಳಿಯೋ? ಅಥವ ಕೇರಳದ ಪುಲಿಕಲಿಯೇ ಮೂಲವೋ ಎಂಬ ಬಗ್ಗೆ ಚರ್ಚೆಗಳಿದೆ.    ಆದರೆ ಈ ಹುಲಿ ವೇಷ ಆಯಾ ಪ್ರಾದೇಶಿಕ ಹೆಸರಲ್ಲಿ ಒಡಿಷಾದ ಗ೦ಜಾಂ ಡಿಸ್ಟ್ರಿಕ್ಟ್ ನಲ್ಲಿ ಬಾಗ್ ನಾಚ್ ಅಂತ, ಮಹಾರಾಷ್ಟ್ರದ ನಾಗಪುರದಲ್ಲಿ ಮಾನವಿ ವಾಗ್, ತಮಿಳುನಾಡಿನಲ್ಲಿ ಪುಲಿಯಾಟ್ಟಮ್ ಹೆಸರಿನಲ್ಲಿ ಭಾರತದಲ್ಲಿ ಹುಲಿ ವೇಷಗಳು ನಡೆಯುತ್ತಿದೆ ಅದು ಯಾವಾಗಿಂದ ಪ್ರಾರಂಭ ಆಗಿದೆ ಎಂಬ ಮಾಹಿತಿ ಇಲ್ಲ.    ನೇಪಾಳದಲ್ಲಿ, ಚೈನಾದಲ್ಲಿ, ಹಾಂಕಾಂಗ್, ಜಪಾನ್, ಥಾಯ್ ಲ್ಯಾಂಡ್ ಅಷ್ಟೆ ಅಲ್ಲ ಕೊಲ೦ಬಿಯಾದ ಕಾರ್ನಿವಲ್ ನಲ್ಲೂ ಹುಲಿ ವೇಷಗಳಿದೆ.   ಹುಲಿ ವ...

Blog number 2303. ಕೇರಳದ ಕುಂಬಳೆ ಸಮೀಪದ ಅನಂತಪುರ ದೇವಾಲಯದ ಕೊಳದಲ್ಲಿ ಹೊಸ ಬಬಿಯ

ಕೇರಳದ ಕುಂಬಳೆ ಸಮೀಪದ ಅನಂತಪುರ ದೇವಾಲಯದ ಕೊಳದಲ್ಲಿ ಹೊಸ ಬಬಿಯ ಪ್ರತ್ಯಕ್ಷ.       ಕೆಳದಿ ಅರಸರ ಎರೆಡು ಆನಂದಪುರಂಗಳಲ್ಲಿ ಒಂದಾದ ಕೇರಳದ ಕುಂಬಳೆ ಸಮೀಪದ ಅನಂತಪುರದ ಅನಂತಪದ್ಮನಾಭ ದೇವಾಲಯದ ಕೊಳದಲ್ಲಿ 70 ವರ್ಷ ಬದುಕಿದ್ದ ಬಬಿಯಾ ಎಂಬ ಮೊಸಳೆಯ ಎರಡನೆ ವರ್ಷದ ಪುಣ್ಯ ಸ್ಮರಣೆ ಇವತ್ತು         ಶಿವಮೊಗ್ಗ ಜಿಲ್ಲೆಯ ಆನಂದಪುರಂ ಚಂಪಕ ಸರಸ್ಸು ಕೇರಳದ ಕುಂಬಳೆ ಸಮೀಪದ ಅನಂತಪುರಕ್ಕೂ ಇರುವ ಸಂಬಂದ.  ಪುರಾತತ್ವ ಇಲಾಖೆ 1993ರಲ್ಲಿ ಕೆಳದಿ ಅರಸರ ನಿದಿಗಾಗಿ ಸಂಶೋದನೆಗೆ ಹಣ ಬಿಡುಗಡೆ ಮಾಡಿತ್ತು  ಈ ಎರೆಡೂ ಪ್ರದೇಶದಲ್ಲಿನ ಹೆಸರು ಆನಂದಪುರಂ     ಕೆಂಪು ಜಂಬಿಟ್ಟಿಗೆಯಲ್ಲಿ ಕೊಳ ನಿಮಾ೯ಣ ಕೊಳದ ಮಧ್ಯ ದೇವಾಲಯದ ಸಾಮ್ಯತೆ.  ಕುಂಬಳೆಯ ಅನಂತಪುರದ ಅನಂತಪದ್ಮನಾಭ ದೇವಾಲಯದ ಕೊಳದಲ್ಲಿ ಕೆಳದಿ ಅರಸರ ನಿದಿ ಕಾಯುತ್ತಿದೆ ಎಂಬ ಪ್ರತೀತಿ ಇದೆ. #Babiya #keralatourism #Kumble #ananthapuram #ananthapadmanabhaswamytemple #vegcrocodile #Manjeshwara #keladiviral       ದಿನಾಂಕ 9- ಅಕ್ಟೋಬರ್ -2022 ಭಾನುವಾರ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಂಬಳೆ ಸಮೀಪದ ಅನಂತಪುರದ ಶ್ರೀ ಅನಂತ ಪದ್ಮನಾಭ ದೇವಾಲಯ ಕೊಳದ ಮಧ್ಯ ಇದ್ದು ಅಲ್ಲಿನ ಸುಮಾರು 70 ವಷ೯ದ ಬಬಿಯಾ ಎಂಬ ಮೊಸಳೆ ಮೃತವಾಯಿತು. ...

Blog number 2302. ಪ್ರತ್ಯೇಕ ಮಲೆನಾಡು ರಾಜ್ಯದ ಕೂಗು ಏಕೆ?

ಇವತ್ತು ರೈತ ಮುಖಂಡರು ಮತ್ತು ಹೋರಾಟಗಾರರ ಭೇಟಿ  ದಿನಾಂಕ 21 - ಅಕ್ಟೋಬರ್ -2024 ಸೋಮವಾರದಿಂದ ಬೃಹತ್ ಆಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳ ಸಾಗರದ ಉಪವಿಭಾಗಾಧಿಕಾರಿ ಆವರಣ ಸರ್ಕಾರಗಳ ನಿರ್ಲಕ್ಷಕ್ಕಾಗಿ ಪ್ರತ್ಯೇಕ #ಮಲೆನಾಡು_ರಾಜ್ಯ ಬೇಡಿಕೆ #Malenadurajya #rathayatra2024 #kagoduhorata #sagara #ShivamoggaNews #karwara #sirsi #honnavara #chikkamagalore #kodagu #hassannews #udupi #kvsubbanna      ಇವತ್ತು ಡಾ. ಎಚ್ ಗಣಪತಿಯಪ್ಪ ಸ್ಥಾಪಿತ ಶಿವಮೊಗ್ಗ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷರಾದ #ದಿನೇಶ್_ಶಿರವಾಳ ಜಿಲ್ಲಾ ಉಪಾಧ್ಯಕ್ಷರಾದ #ಕೆಳದಿ_ರಮೇಶ್ ಮತ್ತು ಸಾಗರ ತಾಲೂಕು ಅಧ್ಯಕ್ಷರಾದ ಡಾಕ್ಟರ್ #ರಾಮಚಂದ್ರಪ್ಪಮನೆಘಟ್ಟ ಮತ್ತು ಶಿವಮೊಗ್ಗ ಜಿಲ್ಲಾ ಮಲೆನಾಡು ರೈತ ಹೋರಾಟ ಸಂಘದ ಜಿಲ್ಲಾಧ್ಯಕ್ಷರಾದ #ತೀನಾ_ಶ್ರೀನಿವಾಸ್ ಬಂದಿದ್ದರು      ಮಲೆನಾಡು ಪ್ರಾಂತ್ಯದ ಎಲ್ಲಾ ರೈತ ಪರ ಸಂಘಟನೆಗಳು ಈ ಹೋರಾಟದಲ್ಲಿ ಕೈಜೋಡಿಸುತ್ತಿದೆ ಈ ಹೋರಾಟದ ಮುಖ್ಯ ಉದ್ದೇಶ ಮಲೆನಾಡಿನ ರೈತರ ಕೃಷಿ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳುತ್ತಿರುವ ಪ್ರಕ್ರಿಯೆ ವಿರೋಧಿಸಿ ರೈತರ ಒಕ್ಕಲೆಬ್ಬಿಸುವುದನ್ನು ವಿರೋದಿಸಿ ಈ ಹೋರಾಟ ಹಮ್ಮಿಕೊಂಡಿದ್ದಾರೆ.    ಅಷ್ಟೇ ಅಲ್ಲ ಈ ಹೋರಾಟವನ್ನು ಉತ್ತರ ಕರ್ನಾಟಕದ ಬೆಳಗಾಂ ಜಿಲ್ಲೆಯ ಖಾನಾಪುರದಿಂದ ಕೊಡಗು ಜ...

Blog number 2301. ಕೊಲ್ಲೂರು ದೇವಾಲಯದ ಪ್ರಧಾನ ಅರ್ಚಕರು ಖ್ಯಾತ ಬೈಕರ್

#ಕನ್ನಡಿಗ_ಬೈಕ್_ರೈಡರ್_ಗಳು_ಚೈನಾ_ತಲುಪಿದ್ದಾರೆ. #ಕೊಲ್ಲೂರು_ಮೂಕಾಂಬಿಕಾ_ದೇವಾಲಯದ_ಪ್ರಧಾನ_ಅರ್ಚಕರು #ಈ_ಸಾಹಸಯಾತ್ರೆಯಲ್ಲಿದ್ದಾರೆ. #ಇವರ_ಜೊತೆ_ಖ್ಯಾತ_ಕನ್ನಡಿಗ_ಬೈಕ್_ರೈಡರ್_ಮುಟೋವ್ಲೊಗಾರ್_ಕಿತ್ತಡಿ_ಕಿರಣ್_ಜೊತೆಯಾಗಿದ್ದಾರೆ. #kittadikiran #bikerider #solorider #motovloger #nityaadigakollur #kollurumukambika #bikeride     ಪ್ರಖ್ಯಾತ ಕೊಲ್ಲೂರಿನ ಮೂಕಾಂಬಿಕಾ ದೇವಾಲಯ ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿದೆ.       ಇಲ್ಲಿನ ಪ್ರಧಾನ ಅರ್ಚಕರು ಮತ್ತು ತಂತ್ರಿಗಳಾದ ನಿತ್ಯಾನಂದ ಅಡಿಗರು ಬೆಂಗಳೂರು ಟು ಲಂಡನ್ ಬೈಕ್ ರೈಡಿಂಗ್ನಲ್ಲಿ ಇದ್ದಾರೆ.   ಬಾಲ್ಯದಿಂದಲೂ ಇವರಿಗೆ ಬೈಕ್ ಗಳ ಆಕರ್ಷಣೆ ಜಾಸ್ತಿ. ಈಗಾಗಲೇ ಮೂರು ದೇಶಗಳ ಸೋಲೋ ಬೈಕ್ ರೈಡಿಂಗ್ ಮಾಡಿದ ಅನುಭವ ಹೊಂದಿದ್ದಾರೆ.   ವಿದ್ಯಾವಂತ ಬುದ್ಧಿವಂತ ಈ ಯುವಕ ಅತ್ಯುತ್ತಮ ವಾಗ್ಮಿ ಕೂಡ ಅವರ ಸಾಹಸಮಯ ಪ್ರವೃತ್ತಿ ಅಭಿನಂದನೀಯ.    ಈಗ ಅವರು ಚೈನಾ ದೇಶ ತಲುಪಿದ್ದಾರೆ ಇವರ ಜೊತೆ ಇನ್ನೂ ಮೂರು ಬೈಕುಗಳಿದೆ,ಒಂದರಲ್ಲಿ ಪ್ರಖ್ಯಾತ ಕನ್ನಡಿಗ ಬೈಕ್ ರೈಡರ್ ಮುಟೋ ವ್ಲೋಗರ್ ಕಿತ್ತಡಿ ಕಿರಣ್ ಕೂಡ ಇದ್ದಾರೆ.   ಜೊತೆಗೆ ಆರು ಕಾರುಗಳಿದೆ, ಇವರ ಸಾಹಸಯಾತ್ರೆ ಯಶಸ್ವಿಯಾಗಲು ಹಾರೈಸೋಣ ಅವರ ಯೌಟ್ಯೂಬ್ ಲಿಂಕ್ ಕ್ಲಿಕ್ ಮಾಡಿ ಅವರ ಈ ಸಾಹಸ ಯಾತ್ರೆಯ ಅಪ್ಡೇಟ್ ನೋಡಬಹು...

Blog number 2300. ಎಸ್.ಚಂದ್ರಕಾಂತ್ ಶಿವಮೊಗ್ಗ ಜಿಲ್ಲೆಯ ಹಿರಿಯ ಪತ್ರಕರ್ತರು 74ರ ಹುಟ್ಟು ಹಬ್ಬದ ಶುಭಾಶಯಗಳು

#ಶಿವಮೊಗ್ಗದ_ಹಿರಿಯ_ಪತ್ರಕರ್ತ_ಎಸ್_ಚಂದ್ರಕಾಂತ್ #ಶಿವಮೊಗ್ಗ_ಟೈಮ್ಸ್_ಸಂಪಾದಕರು #ರಾಜ್ಯೋತ್ಸವ_ಪ್ರಶಸ್ತಿ_ವಿಜೇತರು_ಮುಂದಿನ_ತಿಂಗಳು #ಅಕ್ಟೋಬರ್_15_ಇವರ_74ನೇ_ಹುಟ್ಟು_ಹಬ್ಬ  #ಶಿವಮೊಗ್ಗದಲ್ಲಿ_1978ರಲ್ಲಿ_ರಾಜ್ಯಮಟ್ಟದ_ಕಾರ್ಯನಿರತ_ಪತ್ರಕರ್ತರ_ಸಮ್ಮೇಳನ_ನಡೆಸಿದ್ದರು. #ಕೇಂದ್ರ_ವಿದೇಶಾಂಗ_ಸಚಿವರಾಗಿದ್ದ_ವಾಜಪೇಯಿ_ಈ_ಸಮ್ಮೇಳನ_ಉದ್ಘಾಟಿಸಿದ್ದರು #shimogatimes #ShivamoggaNews #PressConference #karnataka #pressclubbangalore #PressClub #stateworkingjournalist   ಶಿವಮೊಗ್ಗದ ಹಿರಿಯ ಪತ್ರಕರ್ತರಾದ ಶಿವಮೊಗ್ಗ ಟೈಮ್ಸ್ ಸಂಪಾದಕರಾದ #ಎಸ್_ಚಂದ್ರಕಾಂತ್ 74ರ ಹುಟ್ಟು ಹಬ್ಬದ ಹೊಸ್ತಿನಲ್ಲಿದ್ದಾರೆ ಇವರ ಜನ್ಮ ದಿನಾಂಕ 15 ಅಕ್ಟೋಬರ್ 1951.    ಎಸ್ ಚಂದ್ರಕಾಂತ್ ರಾಜ್ಯ ಪ್ರಶಸ್ತಿ ಪುರಸ್ಕೃತರು ಕೂಡ ಇವರು 1978ರಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿಗಳಾಗಿದ್ದರು ಆಗ ಶಿವಮೊಗ್ಗ ಜಿಲ್ಲಾ ಕಾರ್ಯ  ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದವರು #ಶರಾವತಿ_ವಾರಪತ್ರಿಕೆ ಸಂಪಾದಕರಾದ ಮಲ್ಲಾರಾಧ್ಯರು.   ಆಗ ಕರ್ನಾಟಕ ರಾಜ್ಯ ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದವರು ವಡ್ದರ್ಸೇ ರಘುರಾಮ್ ಶೆಟ್ಟರು ಇವರೆಲ್ಲರೂ ಸೇರಿ 1978 ರಲ್ಲಿ #ಶಿವಮೊಗ್ಗದಲ್ಲಿ_ರಾಜ್ಯಮಟ್ಟದ_ಕಾರ್ಯನಿರತ_ಪತ್ರಕರ್ತರ_ಸಮ್ಮೇಳನ ನಡೆಸಿದ್ದರು. ...

Blog number 2299.ಹಳ್ಳಿಯಲ್ಲಿ ನಮ್ಮ ಲಾಡ್ಜ್ ಉದ್ಯಮ

#ನಮ್ಮ_ಹೊಂಬುಜ_ರೆಸಿಡೆನ್ಸಿ_ಲಾಡ್ಡ್_ಅತಿಥಿಗಳು. #ಒಂದು_ಸಣ್ಣ_ಹಳ್ಳಿಯಲ್ಲಿ_ಇಂತಹ_ಸೆಲೆಬ್ರಿಟಿಗಳು_ತಂಗುತ್ತಾರೆಂದರೆ  #ಆ_ಗುಣಮಟ್ಟದ_ಸೇವೆ_ಸಲ್ಲಿಸಲು_ನಾವು_ತಯಾರಿದ್ದೇವೆ_ಎಂಬ_ಅರ್ಹತೆ_ನಮ್ಮದು. #https://maps.app.goo.gl/wnBdEk8nxhQPPhd57. #Anandapuram #Hombujaresidency #mallikaveg #champakaparadise #krishnasarasaconventionhall #champakasarassu #Sagar #Jogfalls #sigandurutemple    ಖ್ಯಾತ ನಟ ಶಿವರಾಜ್ ಕುಮಾರ್ ದಂಪತಿಗಳಿಗೆ, ಪದ್ಮಶ್ರೀ ಪ್ರಶಸ್ತಿ ವಿಜೇತ ಮಂಜಮ್ಮ ಜೋಗತಿ, ಪವಾಡ ಬಯಲು ಹುಲಿಕಲ್ ನಟರಾಜ್,ಬೆಂಗಳೂರಿನ ಕೆಂಪೇಗೌಡ ಮೆಡಿಕಲ್ ಕಾಲೇಜಿನ ಚೇರ್ಮನ್ ಡಾಕ್ಟರ್ ಅಂಜನಪ್ಪ, ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ, ಖ್ಯಾತ ಚಲನ ಚಿತ್ರನಟ ದೊಡ್ಡಣ್ಣ, ಹಾಯ್ ಬೆಂಗಳೂರ್ ರವಿ ಬೆಳಗೆರೆ, ಬಾಹುಬಲಿ ಸಿನಿಮಾದ ಜನಪ್ರಿಯ ಹಾಡು ಮನೋಹರಿ ಬರೆದ ಚೈತನ್ಯ ಪ್ರಸಾದ್,  ಖ್ಯಾತ ತಮಿಳು- ಹಿಂದಿ- ಕನ್ನಡ ಸಿನಿಮಾ ನಿರ್ಮಾಪಕ ಪಿರಮಿಡ್ ನಟರಾಜ್, ಖ್ಯಾತ ತಮಿಳು ಸಿನಿಮಾ ವಿಲನ್ ನಟ ಶಾಸಕ ರಾದಾರವಿ ಹೀಗೆ ಸಾಲು ಸಾಲು ಸೆಲೆಬ್ರಿಟಿಗಳಿಗೆ ಆತಿಥ್ಯ ನೀಡಿದ ಹಿರಿಮೆ ನಮ್ಮದು.     ಚಲನ ಚಿತ್ರ ನಟರು ಮಾಜಿ ವಿದಾನ ಪರಿಪತ್ ಸದಸ್ಯರು ಈಗ ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಅಧ್ಯಕ್ಷರು ಆಗಿರುವ ಮುಖ್ಯಮಂತ್ರಿ ಚಂದ್ರು ಅವರು ನಮ್ಮ ಹೊಂಬುಜ ರೆಸಿಡೆನ್...