Skip to main content

Posts

ಈ ವಷ೯ದ ಮಾವಿನ ಹಣ್ಣಿನ ಕಾಲ ಕೊರಾನಾ ವೈರಸ್ ನಿಂದ ನಿಸ್ಸಾರ

#ಮಾವಿನ_ಹಣ್ಣಿನ_ಕಾಲ_ಇದು ಮಾವಿನ ಹಣ್ಣು ಖರೀದಿಸುವುದು ತಿನ್ನುವುದಲ್ಲದೆ ಮಾವಿನ ಹಣ್ಣಿನ ಮಿಲ್ಕ್ ಶೇಖ್, ಸೀಕರಣೆ, ಸಿಹಿ ಸಾರು, ಗೊಜ್ಜು, ಸಾಸಿವೆ, ಮೇಲೊರಗ, ಹಲ್ಪ, ಬಫಿ೯ ಎಲ್ಲಾ ಶುರುವಾಗಲಿದೆ.   ಮಾವಿನ ಹಣ್ಣಿನಲ್ಲಿ ಎಷ್ಟು ವಿಧವಿದೆ ಖಂಡಿತಾ ದಾಖಲಿಸಲು ಸಾಧ್ಯವಿಲ್ಲ ಕುಮುಟಾ ಅಂಕೋಲ ಮದ್ಯ ರೈಲ್ವೆ ಒವರ್ ಬ್ರಿಡ್ಜ್ ಕೆಳಗೆ, ಕಾರವಾರ ಪೋಲಿಸ್ ಠಾಣೆ ಸುತ್ತಾ ಮುತ್ತಾ ನೂರಾರು ವಿಧದ ಮಾವಿನ ಹಣ್ಣು ಮಾರಟಕ್ಕೆ ಬರುತ್ತದೆ.   ಒಂದಕ್ಕಿಂತ ಒಂದು ರುಚಿ, ಸುವಾಸನೆಯಲ್ಲಿ ಬಿನ್ನ ಪ್ರತಿವಷ೯ ಮಾವಿನ ಹಣ್ಣಿನ ಸೀಸನ್ ನಲ್ಲಿ ಇಲ್ಲಿಗೆ ಹೋಗುತ್ತಿದ್ದೆವು ಆದರೆ ಈ ವಷ೯ ಕೋರಾನ ವೈರಸ್ ಎಲ್ಲದನ್ನು ಬದಲಿಸಿದೆ.

ಕೊರಾನ ಲಾಕ್ ಡೌನ್ ಡೈರಿ 31, ನಾಗಾಲೋಟದಲ್ಲಿ ಭಾರತದಲ್ಲಿ ಕೊರಾನಾ ವೈರಸ್, ಮೈಮರೆಯದಿರಿ.

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_31 #ದಿನಾ೦ಕ_07_ಮೇ_2o20 #ಮೈ_ಮರೆತೀರಾ_ಜೋಕೆ #ಇವತ್ತಿನ_ಕೊರಾನಾ_ಅOಕಿಅOಶ_ನೋಡಿ     *ಇಡೀ ವಿಶ್ವದಲ್ಲಿ ಇವತ್ತಿಗೆ ಸೋ೦ಕು ಹರಡಿದ ಸಂಖ್ಯೆ 36 ಲಕ್ಷ 79 ಸಾವಿರದ 544.      * ಇದರಿಂದ ಗುಣಮುಖರಾದವರ ಸಂಖ್ಯೆ 12 ಲಕ್ಷದ 5 ಸಾವಿರದ595.      *ಕೊರಾನಾ ವೈರಸ್ ನಿಂದ ಮೃತರಾದವರ ಸಂಖ್ಯೆ ಇವತ್ತಿಗೆ 2 ಲಕ್ಷದ 57 ಸಾವಿರದ 793.      #ಭಾರತದಲ್ಲಿ      *53 ಸಾವಿರ ಜನರಿಗೆ ಸೋ೦ಕು      ಉ೦ಟಾಗಿದೆ.      *15 ಸಾವಿರದ 266 ಜನ ಗುಣಮುಖರಾಗಿದ್ದಾರೆ.       *1783 ಜನ ಈ ವೈರಸ್ ನಿಂದ ಮೃತರಾಗಿದ್ದಾರೆ.      #ಒಂದು_ದಿನದಲ್ಲಿ  24 ಗಂಟೆ ಅವದಿಯಲ್ಲಿ ಈ ಸೋ೦ಕು 4885 ಜನರಿಗೆ ಹರಡಿದೆ.  24 ಗಂಟೆ ಅವದಿಯಲ್ಲಿ ಭಾರತದಲ್ಲಿ 892 ಜನ ಕೊರಾನದಿಂದ ಮೃತರಾಗಿದ್ದಾರೆ.      #ಕನಾ೯ಟಕದಲ್ಲಿ   * ಇವತ್ತಿನವರೆಗೆ ಸೋ೦ಕು 701   ಜನರಿಗೆ ಹರಡಿದೆ.   * ಗುಣ ಹೊಂದಿದವರು 363    *ಮರಣ ಹೊಂದಿದವರು 30         ಈ ಮೇಲಿನ ಅಂಕಿ ಅಂಶ ನೋಡಿದಾಗ ಕನಾ೯ಟಕದವರಿಗೆ ಕೊರಾನ ವೈರಸ್ ನ ಬಗ್ಗೆ ಅಂತಹ ಭಯ ಉoಟಾಗುವುದಿಲ್ಲ ಆದರೆ ಇಡೀ ದೇಶದ...

ಕೊರಾನಾ ಲಾಕ್ ಡೌನ್ ಡೈರಿ ಲೆಟರ್ ನಂಬರ್ 30,ಆನ್ ಲೈನ್ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಬಗ್ಗೆ ಯೋಚಿಸಲು ಸಕಾಲ, ಮದ್ಯ ಮಾರಾಟ ನಿಬ೯೦ದ ಮತ್ತು ಪುನರಾರಂಭದಿOದ ಆಗಿರುವ ನ್ಯೂನತೆಗಳು ಪರಿಶೀಲನೆಗೆ ಯೋಗ್ಯ

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_30 #ದಿನಾ೦ಕ_5_ಮೇ_2o20     #ನಲವತ್ತು_ದಿನ_ಇಡೀ_ದೇಶ_ಸಂಪೂಣ೯_ಪಾನನಿಶೇದ_ಆಚರಿಸಿದ್ದು_ಸಣ್ಣಸ೦ಗತಿ_ಅಲ್ಲ      ಆನ್ ಲೈನ್ ಮಧ್ಯಮಾರಾಟದ ಬಗ್ಗೆ             ಯೋಚಿಸಲು ಇದು ಸಕಾಲ.   ಮದ್ಯ Essential ಅಥವ Non Essential ಎನ್ನುವ ತೀಮಾ೯ನ, ಚಚೆ೯ ಏನೇ ಇರಲಿ ಆದರೆ ಇಡೀ ದೇಶದಲ್ಲಿ 40 ದಿನ ಸಂಪೂಣ೯ ಮದ್ಯ ಮರಾಟ ನಿರಾಕರಿಸಿದ್ದು ಅದರಂತ 40 ದಿನ ಮಧ್ಯ ಇಲ್ಲದೆ ಮದ್ಯಪಾನಿಗಳು ಸ್ವಯಂ ಪಾನ ನಿಯಂತ್ರಣ ಆಚರಿಸಿದ್ದು ಸಣ್ಣ ಸಂಗತಿ ಇಲ್ಲ.   ಹಾಲು, ಔಷದಿ, ದಿನಸಿ, ಗ್ಯಾಸ್, ಮೀನು ಮಾ೦ಸ, ಕೋಳಿ ಮಾರಾಟಕ್ಕೆ ಅವಕಾಶ ನೀಡಿದ ಸಕಾ೯ರ ಮದ್ಯಪಾನ ಮಾರಾಟಕ್ಕೆ ಏಕೆ ಅವಕಾಶ ನೀಡಲಿಲ್ಲ ಎಂಬ ಚಚೆ೯ಗೆ ವಿರಾಮ ನೀಡುವ೦ತೆ 2 ಹಂತದ ಲಾಕ್ ಡೌನ್ ಕಳೆದ ಮೇಲೆ 3ನೇ ಹಂತದ ಲಾಕ್ ಡೌನ್ ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿತು.    ಮಧ್ಯಮಾರಾಟದ ಮೊದಲ ದಿನ ಸಾಮಾಜಿಕ ಅಂತರ ಕಾಪಾಡುವುದರಲ್ಲಿ ಅನೇಕ ತಪ್ಪುಗಳು ನಡೆಯಿತು, 40 ದಿನ ಸಿಗದ ಮದ್ಯ ಖರೀದಿಸುವಲ್ಲಿ ನಾ ಮುಂದು ತಾ ಮುಂದು ಎಂದು ಅವಸರದಲ್ಲಿ ಕರೋನಾ ವೈರಸ್ ಸುಲಭವಾಗಿ ಹರಡುವ ವಾತಾವರಣ ಸೃಷ್ಟಿ ಆಗಿದ್ದು ವಿಪಯಾ೯ಸ.    ಒಂದೇ ದಿನ ಇಡೀ ದೇಶದಲ್ಲಿ ಒಂದು ಸಾವಿರ ಕೋಟಿ ಮೌಲ್ಯದ ಮದ್ಯ ಮಾರಾಟ ಆಗಿದೆ ಎಂದರೆ ಅದು ಸಾಮಾನ್ಯ ವಿಚಾರವಲ್ಲ...

ಲಾಕ್ ಡೌನ್ ಡೈರಿ 2020,ದಿನಾ0ಕ 3 -ಮೆ-2020, ಲೆಟರ್ ನಂಬರ್ 29. ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ, ತುಂಗಾ ನದಿ ಪಾತ್ರದ ಬತ್ತದ ಬೆಳೆಗಳು, ಸಹ್ಯಾದ್ರಿ ತಪ್ಪಲಿನ ನಿತ್ಯ ಹರಿದ್ವಣ೯ ಕಾಡಿನ ತೇಗ ಗಂದ... ಹೀಗೆ ನಮ್ಮ ಜಿಲ್ಲೆಯು ಕವಿ ನಿಸಾರ್ ರ ಕಣ್ಣಿನಲ್ಲಿ ಸುಂದರ ಕವನವಾಗಿದೆ, ಇವತ್ತು ಇಹಲೋಕ ತ್ಯಜಿಸಿದ ಅವರಿಗೆ ಶಿವಮೊಗ್ಗ ಜಿಲ್ಲೆಯ ಜನ ಮನದ ಶ್ರದ್ದಾ೦ಜಲಿಗಳು.

           ಶ್ರದ್ದಾ೦ಜಲಿಗಳು   ನಿತ್ಯೋತ್ಸವ ಖ್ಯಾತಿಯ ಕವಿ ನಿಸಾರ್                ಅಹಮದರಿಗೆ " ಜೋಗದ ಸಿರಿ ಬೆಳಕಿನಲ್ಲಿ ..    ತುಂಗೆಯ ತೆನೆ ಬಳುಕಿನಲ್ಲಿ...   ನಿತ್ಯ ಹರಿಧ್ವಣ೯ ವನದ ತೇಗ ಗಂದ   ತರುಗಳಲ್ಲಿ...   ನಿತ್ಯೋತ್ಸವ ತಾಯೆ ನಿನಗೆ ನಿತ್ಯೋತ್ಸವ "  ಎಂದು ಪಶ್ಚಿಮ ಘಟ್ಟದ ತೊಟ್ಟಿಲಾದ ಸಹ್ಯಾದ್ರಿ ತಪ್ಪಲು ಶಿವಮೊಗ್ಗದಲ್ಲೆ ಇದ್ದಾಗ ಅವರು ಬರೆದ ಈ ಕವಿತೆಯಲ್ಲಿ  ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ, ತುಂಗಾ ನದಿಗಳ, ಇಲ್ಲಿನ ನಿತ್ಯ ಹರಿದ್ವಣ೯ ಕಾಡಿನ ತೇಗ ಗಂದಗಳನ್ನ ಸು೦ದರವಾಗಿ ವಣಿ೯ಸಿದ್ದಾರೆ ಇವತ್ತಿಗೂ ಈ ಹಾಡು ಕನ್ನಡಿಗರನ್ನ ರೋಮಾ೦ಚನ ಉಂಟು ಮಾಡುತ್ತದೆ.   ಇವತ್ತು ಅವರು ಇಹಲೋಕ ತ್ಯಜಿಸಿದ್ದಾರೆ ಅವರಿಗೆ ಶಿವಮೊಗ್ಗ ಜಿಲ್ಲೆಯ ಸಮಸ್ತ ಜನರ ಅಶ್ರುತಪ೯ಣಗಳು.

ಕೊರಾನಾ ಲಾಕ್ ಡೌನ್ ಸಂದಭ೯ದಲ್ಲಿ ಪ್ರತಿಷ್ಟಿತ ಅಂತರಾಷ್ಟ್ರಿಯ ಖ್ಯಾತಿಯ ಮಣಿಪಾಲ್ ಆರೋಗ್ಯ ಸಮೂಹ ಸಂಸ್ಥೆ ಸ್ಥಾಪಿಸಿದ ಡಾ.ಟಿ.ಎಂ.ಎ.ಪೈ ಯವರನ್ನ ಅವರ ಹುಟ್ಟುಹಬ್ಬದಲ್ಲಿ ಒಂದು ಸ್ಮರಣೆ

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_28 #ದಿನಾ೦ಕ_02_ಮೇ_2020                        ಈ ಕೊರಾನಾ ಸಂಕಷ್ಟದಲ್ಲಿ       ನೆನಪಾಗುತ್ತಾರೆ ಮಣಿಪಾಲ್ ಸಂಸ್ಥೆ ಕಟ್ಟಿದ ದೂರ ದೃಷ್ಟಿಯ ಅರೋಗ್ಯದಾತ.           #ಡಾ_ಟಿ_ಎಂ_ಎ_ಪೈ    ನಿನ್ನೆ 30 ಏಪ್ರಿಲ್ ಡಾ.ಟಿ.ಎಂ.ಎ ಪೈ ಅವರ ಹುಟ್ಟುಹಬ್ಬ ಅವರು 1970 ರ ದಶಕದಲ್ಲಿ ಸ್ಥಾಪಿಸಿದ ಮಣಿಪಾಲ್ ಆಸ್ಪತ್ರೆ, ಸಿಂಡಿಕೇಟ್ ಬ್ಯಾ೦ಕ್, ಉದಯವಾಣಿ ಪತ್ರಿಕೆ ಇವತ್ತು ಸಾವಿರಾರು ಕೋಟಿಯ ಪ್ರತಿಷ್ಟಿತ ಸಂಸ್ಥೆ.   ಜನ ಹೇಳುವುದು ಇದು ಕಲ್ಲಿನ ಬೋಳು ಗುಡ್ಡ ಮಣ್ಣುಪಾಲು ಅಂತಿದ್ದರು ಅಲ್ಲಿ ಈ ಡಾಕ್ಟರ್ ಆಸ್ಪತ್ರೆ ಮಾಡುತ್ತಾರೆ ಅಂದಾಗ ಎಲ್ಲರೂ ಹಾಸ್ಯ ಮಾಡಿದ್ದರಂತೆ.   ಇವತ್ತು ಇದು ಅಂತರಾಷ್ಟ್ರಿಯವಾಗಿ ಘನತೆ ಹೊಂದಿರುವ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಶಿಕ್ಷಣ ನೀಡುವ ಕೇಂದ್ರವೂ ಆಗಿದೆ.   ಕನಾ೯ಟಕ ರಾಜ್ಯದ ಮ೦ಗನ ಕಾಯಿಲೆಗೆ (kFD) ಇಲ್ಲಿ ಹೋದರೆ ಮಾತ್ರ ಬದುಕಿ ಬರುತ್ತಾರೆಂದರೆ ಇಲ್ಲಿನ ಚಿಕಿತ್ಸೆ ಬಗ್ಗೆ ಹೆಮ್ಮೆ ಪಡಬೇಕು.   ಕೊರಾನ ಕಾಯಿಲೆ ಚಿಕಿತ್ಸೆಗಾಗಿ ಇಡೀ ಆಸ್ಪತ್ರೆ ಸಕಾ೯ರಕ್ಕೆ ಬಿಟ್ಟುಕೊಟ್ಟ ಮೊದಲ ಸಂಸ್ಥೆ ಇದು.   ಈಗಲೂ ಇಲ್ಲಿ ಆಥಿ೯ಕವಾಗಿ ದುಬ೯ಲರಿಗೆ ವಿಶೇಷ ಯೋಜನೆ ಪ್ಯಾಕೇಜ್ ಮತ್ತು ಆರ...

ನಿರಾಶೆ ಬೇಡ, ಭಾರತ ಸೂಪರ್ ಪವರ್ ಆಗಿ ಹೊರಹೊಮ್ಮಲಿದೆ ಲಾಕ್ ಡೌನ್ ನಂತರ ಆಶಾದಾಯಕ ಜೀವನ ಖಂಡಿತಾ ಬಂದೇ ಬರುತ್ತದೆ ರೈತರು, ವ್ಯಾಪರಸ್ಥರು, ಉದ್ಯಮಿಗಳು ಹತಾಶರಾಗಬೇಕಾಗಿಲ್ಲ.

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_27 #ದಿನಾ೦ಕ_01_ಮೇ_2020     #ಭಾರತ_ನವೀಕರಣಗೊಂಡು_ಮುOದಿನದಿನದಲ್ಲಿ_ಬಲಿಷ್ಟ್_ಭಾರತ_ಆಗಿ_ಹೊರಹೊಮ್ಮಲಿದೆ.       ಕೊರಾನ ವೈರಸ್ ನಿOದ ಇಡೀ ದೇಶ ಸ್ಥಬ್ದ, ಆಥಿ೯ಕ ಸಂಕಷ್ಟದಲ್ಲಿ ಸಾವು ನೋವು, ಉದ್ಯೋಗ ನಷ್ಟ ಇವುಗಳು ಯುದ್ಧ ಪೀಡಿತ ದೇಶಗಳಿಗಿಂತ ಸಮಸ್ಯೆ ಬೇರೆ ಆಗಿಲ್ಲ.    ಕೊರಾನಾ ವೈರಸ್ ಇನ್ನೆಷ್ಟು ದಿನ ಅಥವ ತಿಂಗಳು ನಮ್ಮನ್ನ ಕಾಡಬಹುದು? ಅದಕ್ಕೂ ಒಂದು ಕೊನೆ ಇರಲೇಬೇಕಲ್ಲ? ಮುಂದಿನ ಆಗಸ್ಟ್ ಒಳಗೆ ಇಡೀ ದೇಶ ಕೊರಾನ ಮುಕ್ತ ಆಗೇ ಆಗುತ್ತದೆಂಬ ಆಶಾಭಾವನೆ ಇದೆ.     ಮಾಚ್೯ 25 ರಿಂದ ಲಾಕ್ ಡೌನ್ ಆಗಿದ್ದರಿಂದ ದೇಶ ಆಥಿ೯ಕ ಸಂಕಷ್ಟಕ್ಕೆ ಒಳಗಾದರೂ ಈ ಸಾಂಕ್ರಮಿಕ ರೋಗ ಹರಡುವುದನ್ನ ಒಂದು ರೀತಿಯಲ್ಲಿ ತಡೆಯಲಾಯಿತು.    ಜಪಾನ್ ದೇಶದ ಮೇಲೆ ಅಣು ಬಾಂಬ್ ಬಿದ್ದು ಆದೇಶ ಸಾಮಾಜಿಕ, ಆಥಿ೯ಕ ಮತ್ತು ರಾಜಕೀಯ ಸಂಕಷ್ಟಕ್ಕೆ ಈಡಾದದ್ದು ನಂತರ ಸ್ವಯಂ ಪ್ರೇರಣೆಯಿ೦ದ ಆದೇಶ ಸಂಪೂಣ೯ ಪುನರ್ ನಿಮಾ೯ಣವಾಗಿ ಇಡೀ ವಿಶ್ವಕ್ಕೆ ಮಾದರಿ ಆಗಿದೆ.    ಬೃಹತ್ ಭಾರತ ದೇಶ ಈ ಆರೋಗ್ಯ ತುತು೯ ಪರಿಸ್ಥಿತಿಯಿಂದ ಎಲ್ಲಾ ರೀತಿಯ ಸಂಕಷ್ಟದಲ್ಲಿದೆ ಆದರೆ ಮುಂದಿನ ದಿನದಲ್ಲಿ ಇದನ್ನೆಲ್ಲ ಮೀರಿ ವಿಶ್ವದಲ್ಲೇ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮು ಎಲ್ಲಾ ಸಾಧ್ಯತೆಗಳಿದೆ.   ದೇಶದ ಆಥಿ೯ಕ ಸ್ಥಿರತೆ, ಕೃಷಿ,...

ಭಾರತೀಯ ಶಿಕ್ಷಣ ಸುಧಾರಣೆಗೆ ಕೊರಾನ ವೈರಸ್ ಲಾಕ್ ಡೌನ್ ಒಂದು ಕಾರಣ ಆಗಬಹುದಾದ ಸಾಧ್ಯತೆ ಇದೆ, ಒಂದು ಹಂತದವರೆಗೆ ಪರೀಕ್ಷರಹಿತ ಶಿಕ್ಷಣ, ಆನ್ಲೈನ್ ಶಿಕ್ಷಣಗಳ ಬಗ್ಗೆ ಯೋಚಿಸಬಹುದಾಗಿದೆ, ಇದು ಅನಿವಾಯ೯ಕೂಡ.

#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_26 #ದಿನಾ೦ಕ_30_ಏಪ್ರಿಲ್_2020     #ಲಾಕ್_ಡೌನ್_ಭಾರತೀಯ_ಶಿಕ್ಷಣ_ವ್ಯವಸ್ಥೆ_ಸುದಾರಣೆಗೊಳಿಸೀತೆ?      ಸ್ವಾತಂತ್ರ ನಂತರ ಬೃಹತ್ ದೇಶದಲ್ಲಿ ಸವ೯ರಿಗೂ ಶಿಕ್ಷಣ ನೀಡುವ ಗುರಿ ಹೊಂದಿ  ನಡೆಸಿದ ಅನೇಕ ಪ್ರಯತ್ನಗಳಿಂದ ಭಾರತ ಶಿಕ್ಷಣದಲ್ಲಿ ಕ್ರಾ೦ತಿ ಆಗಿದೆ.    ಶಿಕ್ಷಣಕ್ಕಾಗಿ ದೇಶದಲ್ಲಿ ವಿನಿಯೋಗಿಸುವ ಸಂಪನ್ಮೂಲಗಳು ಕಡಿಮೆ ಏನಲ್ಲ, ಒಂದು ಹಂತದ ಪ್ರಾಥಮಿಕ ಶಿಕ್ಷಣ ನೀಡುವುದರಲ್ಲಿ ನಮ್ಮ ಸಕಾ೯ರ ಯಶಸ್ವಿ ಆದರೂ ನಂತರದ ಹಂತದ ಶಿಕ್ಷಣದ ಗುಣಮಟ್ಟ ಕಾಪಡಿ ಕೊಳ್ಳಲು ಸಾಧ್ಯವಾಗಿಲ್ಲ.   ಇದರ ಮದ್ಯೆ ಖಾಸಾಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ, ಬಾಷಾ ಮಾಧ್ಯಮಗಳ ವ್ಯಾಜ್ಯ, ನ್ಯಾಯಾಲಯದ ತೀಪು೯, ಶಿಕ್ಷಣ ಇಲಾಖಾ ನೌಕರರ ಸಂಘಗಳ ಬೇಡಿಕೆ, ಶಿಕ್ಷಣಾ ಇಲಾಖಾ ಬ್ರಷ್ಟಾಚಾರಗಳು ಈ ಇಲಾಖೆಯನ್ನ ಸಸೂತ್ರವಾಗಿ ನಡೆಸಲು ಸಾಧ್ಯವಿಲ್ಲದಂತೆ ಮಾಡಿದೆ.   ಭಾರತದಲ್ಲಿ ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿ ಸೇವೆ ಮಾಡುವವರೆ ಭಾರತೀಯ ಶಿಕ್ಷಣ ಸರಿ ಇಲ್ಲ ಎನ್ನುತ್ತಾರೆ.   ಪರಿಕ್ಷಾ ಅಕ್ರಮ, ಮೌಲ್ಯಮಾಪನದಲ್ಲಿ ಅಕ್ರಮಗಳು ಶಿಕ್ಷಣಾ ಇಲಾಖೆಗೆ ಸವಾಲಾಗಿತ್ತು.   ಇಂತಹ ಸಂದಭ೯ದಲ್ಲಿಯೆ ಪರಿಕ್ಷಾ ಪೂವ೯ದಲ್ಲಿ ಕೊರಾನ ವೈರಸ್ ನಿಂದ ಇಡೀ ದೇಶ ಲಾಕ್ ಡೌನ್ ಮಾಡಲೇಬೇಕಾದ್ದರಿಂದ ಶಾಲೆಗಳನ್ನ ಮುಚ್ಚಬೇಕಾಯಿತು ಇದರಿಂ...