Skip to main content

Posts

#ಸಾಗರ ಮಾರಿಕಾಂಬಾ ಜಾತ್ರೆ 2020 ಮುಕ್ತಾಯ ಮತ್ತು ಪ್ರತಿ ಜಾತ್ರೆಯಲ್ಲಿ ನೆನಪಾಗುವ ಹರಕೆ ಕೋಳಿ ಹಿಡಿಯುವವರ ಸಾಹಸ#

#ಮಾರೀಕಾ೦ಬಾ ಜಾತ್ರೆಯ ಹರಕೆ ಕೋಳಿ#  ಈ ವಷ೯ದ ಮಾರೀಕಾಂಬಾ ಜಾತ್ರೆ ಮುಗಿಯುತ್ತಿದೆ ಪ್ರತಿ ಮಾರೀಕಾ೦ಭಾ  ಜಾತ್ರೆ ಪ್ರಾರಂಭದಲ್ಲಿ ತೌರು ಮನೆಯಿಂದ ಗಂಡನ ಮನೆಗೆ ದೇವಿ ಮೆರವಣಿಗೆ ಹೊರಟಾಗ ಸಾಗರ ಹೋಟೆಲ್ ಸಕ೯ಲ್ನಿಂದ ಹರಕೆ ಕೋಳಿಗಳನ್ನ ಹಾರಿ ಬಿಡುವ ಸಂಪ್ರದಾಯವಿದೆ. (ಇದು ಎಲ್ಲಾ ಊರಿನ ಮಾರಿಕಾOಬಾ ಜಾತ್ರೆಯಲ್ಲಿ ಈ ಸಂಪ್ರದಾಯವಿದೆ.)   ವಷ೯ಕ್ಕೆ 2 ಸಾರಿ ಹೊಸನಗರ ತಾಲ್ಲೂಕಿನ ಕೆಂಚನಾಲದಲ್ಲಿ ಈ ಹರಕೆ ಕೋಳಿಗಳನ್ನ ದೇವಸ್ಥಾನದ ಸಮಿತಿಯವರೇ ಹರಾಜು ಮಾಡುತ್ತಾರೆ.   ಸಾಗರದಲ್ಲಿ ಹಾರಿ ಬಿಡುವ ಕೋಳಿ ಹಿಡಿಯಲೆಂದೇ ನೂರಾರು ಜನರು ಮಾರಿಕಾಂಬಾ ಮೆರವಣಿಗೆಯಲ್ಲಿ ಸೇರಿರುತ್ತಾರೆ, ಹಾರಿಬಿಟ್ಟ ಕೋಳಿಗಳು ಸ್ವಾತಂತ್ರ ಪಡೆದ ಸಂತೋಷದಲ್ಲಿ ಹಾರಿದವು ಮೆರವಣಿಗೆಯ ದೀಪಾಲಂಕಾರ ವಾದ್ಯದ ಶಬ್ದ ಮತ್ತು ನೆರೆದ ಸಾವಿರಾರು ಜನರ ನೋಡಿ ಭಯದಿಂದ ಇದ್ದ ಬದ್ದ ಶಕ್ತಿಯನ್ನೆಲ್ಲ ಬಳಸಿ ಅತಿ ಎತ್ತರಕ್ಕೆ ಹಾರಿದರು ಕೊನೆಗೆ ಎಲ್ಲೋ ಒಂದು ಕಡೆ ಶಕ್ತಿ ಕಳೆದುಕೊಂಡು ಇಳಿದು ಬಿಡುತ್ತದೆ ಆಗ ಇದಕ್ಕಾಗಿಯೇ ಹೊಂಚು ಹಾಕಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವವರ ಕೈ ಸೇರಿ ಆವರೊಡನೆ ಚೀಲ ಹಿಡಿದು ಸಾಗುವ ಬಗಲಿಯ ಕೈಚೀಲ ಸೇರುತ್ತದೆ.   ನಾನು 8ನೇ ತರಗತಿಯಲ್ಲಿ ಸಾಗರದ ಹಾಸ್ಟೆಲ್ ನಲ್ಲಿದ್ದಾಗ ಈ  ಹರಕೆ ಕೋಳಿ ಹಾರಿಬಿಡುವ ರಾತ್ರಿ ಮೆರವಣಿಗೆ ನೋಡಿದ್ದೆ.   ಸಾಗರದಲ್ಲಿ ಬ್ರಾಂಡಿ ಶಾಪ್ ನ...

#ಬುದ್ದಿವಂತರೇ ವೀರಪ್ಪನ್ ಮಗಳು ಬಿಜೆಪಿ ಸೇರಿದ್ದಕ್ಕೆ ಟ್ರೋಲ್ ಮಾಡುತ್ತಾರೆ!? #

#ವೀರಪ್ಪನ್ ತಪ್ಪುಗಳಿಗಾಗಿ ಅವನ ಮಗಳು ಗೌರಯುತ ಜೀವನ ಮಾಡಬಾರದೇ?#   ಮೋದಿಯವರನ್ನ ಟ್ರೋಲ್ ಮಾಡಲಿಕ್ಕಾಗಿ ವೀರಪ್ಪನ್ ಪುತ್ರಿ ಬಿಜೆಪಿ ಸೇರುವುದನ್ನ ಗೇಲಿ ಮಾಡಿ ಅನೇಕ ಪೋಸ್ಟ್ಗಳು ಬುದ್ದಿವಂತರು ಸಮಾಜ ಸುದಾರಕರಾಗಿರುವವರೆ ಬರೆಯುವುದು ಸರಿಯೇ?     ಈ ಬಗ್ಗೆ ನಮ್ಮಲ್ಲೇ ಅಂತಂಗ ಶುದ್ದಿ ಅನಿವಾಯ೯.    ವಿದ್ಯಾರಾಣಿ ಮುಂದಿನ ಜೀವನ ಉಜ್ವಲವಾಗಿರಲಿ, ವಾಲ್ಮಿಕಿ ಬರೆದ ರಾಮಾಯಣ ಪೂಜಿಸುವ ಭಾರತೀಯರಾದ ನಾವು ಭಗವದ್ಗೀತಾದಲ್ಲಿ ಶ್ರೀ ಕೃಷ್ಣ ಹೇಳಿದ ಪರಿವತ೯ನೆ ಜಗದ ನಿಯಮ ಎಂದು ಅರಿತವರಲ್ಲವೆ?

# ಶಿವಮೊಗ್ಗದ ಜನ ಹೋರಾಟ ಪತ್ರಿಕೆ 20 I6 ರ ಫೆಬ್ರವರಿ 1೦ರ ಸಂಚಿಕೆ ಬಾರಾ ಪಂತ್ ಯಾತ್ರೆ ಬರುತ್ತಿರುವ ಬಗ್ಗೆ ಸುದ್ದಿ ಮಾಡಿದ ಮೊದಲ ಜಿಲ್ಲಾ ಪತ್ರಿಕೆ #

  ಶಿವಮೊಗ್ಗದ ಜನ ಹೋರಾಟ ದಿನ ಪತ್ರಿಕೆಗೆ ಒಂದು ಲೇಖನ ಬರೆದು ಕಳಿಸಿದನ್ನ ಸಂಪಾದಕರಾದ ಶ್ರoಗೇಶ್ ಮುಖಪುಟದ ಲೇಖನ ಮಾಡಿ ಪ್ರಕಟಿಸಿದ್ದರು.    ಬಾರಾ ಪಂತ್ ಯಾತ್ರೆ ಸಾವಿರಾರು ವಷ೯ದಿಂದ ದೇಶದ ಸಾದು ಸಂತರು ನಾಸಿಕ್ ನಲ್ಲಿ ನಡೆಯುವ ಕುOಬ ಮೇಳದ ಮರುದಿನ ಪ್ರಾರಂಬಿಸಿ ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ನೂರಾರು ಸಾದು ಸಂತರು ನಡೆದು ಬರುತ್ತಾರೆ.   ಪಶ್ಚಿಮ ಘಟ್ಟದ ಮದ್ಯದಲ್ಲಿ ನಿಧಿ೯ಷ್ಟ ಮಾಗ೯ದಲ್ಲಿ ನಿದಿ೯ಷ್ಟ ಸ್ಥಳದಲ್ಲಿ ತ೦ಗುತ್ತ ನಿಗದಿ ಪಡಿಸಿದ ದಿನ ಮಂಗಳೂರಿನ ಕದ್ರಿ ದೇವಸ್ಥಾನ ತಲುಪುತ್ತಾರೆ.   ಇದು ಜನಸಾಮಾನ್ಯರ ಅರಿವಿಗೆ ಬರದ ಒಂದು ನಿಗೂಡ ಆಚರಣೆ ಆಗಿದೆ.

#ಹಾಯ್ ಬೆಂಗಳೂರು 2016 ಪೆಬ್ರವರಿ 25ರ ಸಂಚಿಕೆ ನಾಥ ಪoಥದ 12 ವಷ೯ಕೊಮ್ಮೆ ನಾಸಿಕ್ ನಿಂದ ನಡೆದು ಬರುವ ಬಾರಾ ಪಂತ್ ಯಾತ್ರೆ ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿದ ಪತ್ರಿಕೆ#

2016ರ ಪೆಬ್ರವರಿ 25ರ ಹಾಯ್ ಬೆಂಗಳೂರು ಮುಖ ಪುಟ ಲೇಖನ ಬಾರಾ ಪಂತ್ ಯಾತ್ರೆ.   ಪತ್ರಕತ೯ ಗೆಳೆಯರಾದ ಶ್ರOಗೇಶ್ ರನ್ನ ಹೊಸನಗರ ತಾಲ್ಲೂಕಿನ ಆಲಗೇರಿ ಮಂಡ್ರಿ ಎಂಬ ಹಳ್ಳಿಯ ರೈಸ್ ಮಿಲ್ ಹಿಂಬಾಗದ ಬಯಲಲ್ಲಿ ಬ೦ದು ತಂಗಿದ್ದ ಸುಮಾರು 400 ಸಾದು ಸಂತರ ಬಾರಾ ಪ೦ತ್ ಯಾತ್ರೆ ನೋಡಲು ಕರೆದೊಯ್ದ ಕಾರಣ ಈ ಯಾತ್ರೆ ದೊಡ್ಡ ಸುದ್ದಿ ಆಗಿ ರಾಜ್ಯದಲ್ಲಿ ಹೆಚ್ಚಿನ ಜನಕ್ಕೆ ತಿಳಿಯಲಿ ಎಂದು.   ನಮ್ಮ ಆಸೆಯOತೆ ಅದು ಈಡೇರಿತು ಅವರು ಹಾಯ್ ಬೆಂಗಳೂರಲ್ಲಿ ಮಾಡಿದ ಸುದ್ದಿ ರಾಜ್ಯದಲ್ಲಿ ದೊಡ್ಡ ಸಂಚಲನ ಉoಟು ಮಾಡಿತು, ಟೀವಿ ಮಾಧ್ಯಮ ಸುದ್ದಿ ಮಾಡಲು ಪ್ರಾರಂಬಿಸಿತು ತರಂಗ ವಾರಪತ್ರಿಕೆ ವಿಶೇಷ ಸಂಚಿಕೆ ತಂದಿತು, ದಿನ ಪತ್ರಿಕೆಗಳು ನಿತ್ಯ ಮುಖ ಪುಟದ ಸುದ್ದಿಯಾಯಿತು.    ಹಲವಾರಿ ಮಠದ ಸ್ವಾಮಿಜಿ ಶ್ರೀ ಪೀರ್ ಸೋಮನಾಥಜೀ ಬದುಕಿದ್ದಾಗ ನನಗೆ ಆದೇಶಿಸಿದ್ದರು ಈ ಬಾರಿ ಬರುವ ಬಾರಾ ಪಂತ್ ಯಾತ್ರೆ ರಾಜ್ಯದಲ್ಲಿ ಹೆಚ್ಚು ಸುದ್ದಿ ಆಗ ಬೇಕು ಅಂತ ಈ ಯಾತ್ರೆ ಬರುವ 4 ವಷ೯ದ ಮೊದಲೆ ಅವರು ಇಹಲೋಕ ಯಾತ್ರೆ ಮುಗಿಸಿ ಹೋಗಿದ್ದರು ಅವರ ಅನುಪಸ್ಥಿತಿಯಲ್ಲಿ ಅವರ ಉದ್ದೇಶ ಈಡೇರಿದ್ದು ನಮಗೆಲ್ಲ ನೆಮ್ಮದಿ.

#ಹಾಯ್ ಬೆಂಗಳೂರು 2016 ಪೆಬ್ರವರಿ 25ರ ಸಂಚಿಕೆ ನಾಥ ಪoಥದ 12 ವಷ೯ಕೊಮ್ಮೆ ನಾಸಿಕ್ ನಿಂದ ನಡೆದು ಬರುವ ಬಾರಾ ಪಂತ್ ಯಾತ್ರೆ ಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿದ ಪತ್ರಿಕೆ#

2016ರ ಪೆಬ್ರವರಿ 25ರ ಹಾಯ್ ಬೆಂಗಳೂರು ಮುಖ ಪುಟ ಲೇಖನ ಬಾರಾ ಪಂತ್ ಯಾತ್ರೆ.   ಪತ್ರಕತ೯ ಗೆಳೆಯರಾದ ಶ್ರOಗೇಶ್ ರನ್ನ ಹೊಸನಗರ ತಾಲ್ಲೂಕಿನ ಆಲಗೇರಿ ಮಂಡ್ರಿ ಎಂಬ ಹಳ್ಳಿಯ ರೈಸ್ ಮಿಲ್ ಹಿಂಬಾಗದ ಬಯಲಲ್ಲಿ ಬ೦ದು ತಂಗಿದ್ದ ಸುಮಾರು 400 ಸಾದು ಸಂತರ ಬಾರಾ ಪ೦ತ್ ಯಾತ್ರೆ ನೋಡಲು ಕರೆದೊಯ್ದ ಕಾರಣ ಈ ಯಾತ್ರೆ ದೊಡ್ಡ ಸುದ್ದಿ ಆಗಿ ರಾಜ್ಯದಲ್ಲಿ ಹೆಚ್ಚಿನ ಜನಕ್ಕೆ ತಿಳಿಯಲಿ ಎಂದು.   ನಮ್ಮ ಆಸೆಯOತೆ ಅದು ಈಡೇರಿತು ಅವರು ಹಾಯ್ ಬೆಂಗಳೂರಲ್ಲಿ ಮಾಡಿದ ಸುದ್ದಿ ರಾಜ್ಯದಲ್ಲಿ ದೊಡ್ಡ ಸಂಚಲನ ಉoಟು ಮಾಡಿತು, ಟೀವಿ ಮಾಧ್ಯಮ ಸುದ್ದಿ ಮಾಡಲು ಪ್ರಾರಂಬಿಸಿತು ತರಂಗ ವಾರಪತ್ರಿಕೆ ವಿಶೇಷ ಸಂಚಿಕೆ ತಂದಿತು, ದಿನ ಪತ್ರಿಕೆಗಳು ನಿತ್ಯ ಮುಖ ಪುಟದ ಸುದ್ದಿಯಾಯಿತು.    ಹಲವಾರಿ ಮಠದ ಸ್ವಾಮಿಜಿ ಶ್ರೀ ಪೀರ್ ಸೋಮನಾಥಜೀ ಬದುಕಿದ್ದಾಗ ನನಗೆ ಆದೇಶಿಸಿದ್ದರು ಈ ಬಾರಿ ಬರುವ ಬಾರಾ ಪಂತ್ ಯಾತ್ರೆ ರಾಜ್ಯದಲ್ಲಿ ಹೆಚ್ಚು ಸುದ್ದಿ ಆಗ ಬೇಕು ಅಂತ ಈ ಯಾತ್ರೆ ಬರುವ 4 ವಷ೯ದ ಮೊದಲೆ ಅವರು ಇಹಲೋಕ ಯಾತ್ರೆ ಮುಗಿಸಿ ಹೋಗಿದ್ದರು ಅವರ ಅನುಪಸ್ಥಿತಿಯಲ್ಲಿ ಅವರ ಉದ್ದೇಶ ಈಡೇರಿದ್ದು ನಮಗೆಲ್ಲ ನೆಮ್ಮದಿ.

#5 ಸಾವಿರ ವಷ೯ದಿಂದ ತಪ್ಪದೇ 12 ವಷ೯ಕ್ಕೆ ಒಮ್ಮೆ ನಡೆದು ಬರುವ ಸಾದು ಸಂತರ ಬಾರಾ ಪಂಥ ಯಾತ್ರೆ#

#ಬಾರಾಪಂಥ್ ಯಾತ್ರೆ ಪ್ರತಿ 12 ವಷ೯ಕ್ಕೆ ಒಮ್ಮೆ ನಾಸಿಕ್ ಕು೦ಬ ಮೇಳ ಮುಗಿದ ಮರುದಿನ ಪ್ರಾರಂಭ ಆಗುವ ಈ ಯಾತ್ರೆ ಪಶ್ಚಿಮ ಘಟ್ಟದ ಮಧ್ಯದಲ್ಲಿ ನಡೆದು ಬರುವ ನೂರಾರು ಸಾಧು ಸಂತರ ಐದು ಸಾವಿರ ವಷ೯ದಿOದ ನಿರಂತರವಾಗಿ ನಡೆದು ಬರುತ್ತಿರುವ ವಿಸ್ಮಯ ನಿಗೂಡ ಯಾತ್ರೆ#            ನಾಲ್ಕು ವಷ೯ದ ಹಿಂದೆ ಇದೇ ದಿನ ಪ್ರತಿ 12 ವಷ೯ಕ್ಕೆ ಒಮ್ಮೆ ನಾಸಿಕ್ ನಿಂದ ಕುಂಬಮೇಳ ಮುಗಿದ ಮರುದಿನ ಹೊರಡುವ ಈ ಬಾರ ಪ೦ಥ್ ಯಾತ್ರೆಯಲ್ಲಿ ನೂರಾರು ಸಾದು ಸಂತರು ಹೊಸ ನಗರದ ಆಲಗೇರಿ ಮಂಡ್ರಿ ಎಂಬ ಹಳ್ಳಿಯಲ್ಲಿ ತಂಗಿದ್ದರು.   ಸುಮಾರು 6 ತಿಂಗಳು ಕಾಲ ಪಶ್ಚಿಮ ಘಟ್ಟದ ನಿಧಿ೯ಷ್ಟ ಮಾಗ೯ದಲ್ಲಿ ನಿಧಿ೯ಷ್ಟ ಸ್ಥಳದಲ್ಲಿ ತಂಗುತ್ತಾ ನಿಧಿ೯ಷ್ಟ ದಿನ ಮಂಗಳೂರಿನ ಕದ್ರಿ ಮಠಕ್ಕೆ ತಲುಪುತ್ತಾರೆ .   ಇದು 5000 ವಷ೯ಕ್ಕೂ ಹಿಂದಿನಿಂದ ತಪ್ಪದೇ ನಡೆದು ಬಂದಿರುವ ವಿಸ್ಮಯ, ಇಲ್ಲಿನ ಬಾರಾ ಪಂತ್ ಯಾತ್ರೆಯಲ್ಲಿ ಭಾಗವಹಿಸುವ ಸಾಧು ಸಂತರಲ್ಲಿರುವ ನಂಬಿಕೆ ಸನ್ಯಾಸಿ ಆಗಿ 70 ಜನ್ಮ ಆದಮೇಲೆ ಈ ಯಾತ್ರೆ ಲಭ್ಯ ಎಂಬ ನಂಬಿಕೆ.   ಗೋರಕ್ ಪುರದ (ಹಾಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ) ಸ್ವಾಮಿ ಆದಿತ್ಯ ನಾಥ್ ಜೋಗಿ ಇದರ ಮಹಾಂತರಾಗಿದ್ದಾರೆ.   2016ರಲ್ಲಿ ಈ ಯಾತ್ರೆ ಆಗಮನದ ಬಗ್ಗೆ ಶಿವಮೊಗ್ಗದ ಜನ ಹೋರಾಟ ದಿನ ಪತ್ರಿಕೆ ನನ್ನ ಲೇಖನ ಮುಖಪುಟದ ಲೇಖನವಾಗಿ ಪ್ರಕಟಿಸಿತ್ತು.   ಬಾರಾ ಪoತ್ ಯಾತ್ರೆ ಹೊಸ...

#ಹಾವಿನ ನಡೆ ಎಂಬ ಹಿರಿಯರ ನಂಬಿಕೆ ಮತ್ತು ಜೋತಿಷ್ಯ ವೈಜ್ಞಾನಿಕವಾಗಿ ಸತ್ಯವೊ ಅಥವ ಮಿಥ್ಯವೊ?#

ಹಾವಿನ ನಡೆ ಸತ್ಯವೋ ಮಿಥ್ಯವೋ? ಇವತ್ತಿಗೂ ಹಾವಿಗೂ ಮನುಷ್ಯರಿಗೆ ನಡೆಯುತ್ತಿರುವ ನಂಬಿಕೆ ಮತ್ತು ಮೂಡ ನಂಬಿಕೆಗಳು ಇತ್ಯಥ್೯ ಆಗಿಲ್ಲ.   ಇದರ ಮದ್ಯೆ ನಾಗ ಪಾತ್ರಿಗಳು, ಅವರು ಆಯೋಜಿಸುವ ಅಧ್ದೂರಿ ನಾಗಮಂಡಲಗಳು, ನಾಗಪ್ರತಿಷ್ಟೆಗಳು ಇದಕ್ಕಾಗಿ ದುಬಾರಿ ಖಚು೯ ವೆಚ್ಚ ಭಕ್ತಿಗಿOತ ಭಯ ಇಲ್ಲಿ ವಿಜೃoಬಿಸುತ್ತಿದೆ.   ನಾಗನ ನಡೆ ಇದೆ ಇಲ್ಲಿ ಯಾವುದೇ ಅಡ್ಡಗೋಡೆ ಕಟ್ಟಡ ಕಟ್ಟಬೇಡಿ ಅಂತ ಹಿರಿಯರು ಹೇಳುತ್ತಿದ್ದ ಮಾಗ೯ದಲ್ಲಿ ಹಾವುಗಳು ಹಾದು ಹೋಗುವುದು ನೋಡಿದಾಗ ಇದು ನಂಬಬೇಕೋ ಅಥವ ಮೂಡ ನಂಬಿಕೆಯೋ ಎಂಬ ಅನುಮಾನ ಸಹಜ ಆದರೆ ವಾಸ್ತವವಾಗಿ ಈ ಮಾಗ೯ದಲ್ಲಿ ಹಾವುಗಳು ಹಾದು ಹೋಗುವುದು ಸತ್ಯ.   ಇವತ್ತು ವೈಜ್ಞಾನಿಕವಾಗಿ ಸಾಲ್ಮನ್ ಮೀನು  ವಂಶಾಭಿವೃದ್ಧಿಗಾಗಿ ಮೊಟ್ಟೆ ಇಡಲು ಪ್ರತಿ ವಷ೯ ನಿದಿ೯ಷ್ಟ ಸಮುದ್ರ ಮಾಗ೯ದಲ್ಲಿ ಸಾಗಿ ಹೋಗುವುದು ಸಂಶೋದನೆಯಿಂದ ಸಾಬೀತಾಗಿದೆ, ಉತ್ತರ ಅಟ್ಲಾ೦ಟಿಕ್ ನಿಂದ ಅಮೇರಿಕಾದ ಅಲಾಸ್ಕ ಮತ್ತು ಕೆನಡಾ ದೇಶದ ನದಿಗಳಿಗೆ ಸಾಗುವ ವಿಸ್ಮಯ ಘಟನೆ ನಡೆಯುತ್ತಿದೆ ಈ ಸಮಯದಲ್ಲಿ ಚಳಿಗಾಲದ ನಿದ್ರೆಯಿ೦ದ ಎದ್ದ ಕರಡಿಗಳಿ ಈ ಮೀನುಗಳೆ ಊಟ.    ಹಾಗಿರುವಾಗ ಹಾವುಗಳು ನಿದಿ೯ಷ್ಟ ಮಾಗ೯ದಲ್ಲಿ ವಂಶವೃದ್ದಿಗಾಗಿ ಪ್ರತಿ ವಷ೯ ಸಾಗುವ ಮಾಗ೯ ಮತ್ತು ಮರಿಗಳು ಪುನಃ ವಾಪಾಸ್ಸು ಅದೇ ಮಾಗ೯ದಲ್ಲಿ ಹೋಗುವುದೇ ಹಾವಿನ ನಡೆ ಅಥವ ನಾಗನ ನಡೆ ಎಂಬುದಾಗಿರ ಬಹುದು.   ಇದನ್ನ ನನ್ನ ಸ್ವಂತ ಅನ...