Skip to main content

Posts

# ಕೊಲ್ಲೂರಿನಲ್ಲಿ ಅನಾಗರೀಕವಾಗಿ ಜನಸಾಮಾನ್ಯರಿಗೆ ಅನ್ನ ಸಂತಪ೯ಣೆ ಮಾಡುವ ಸಿಬ್ಬOದಿ#

#ಕೊಲ್ಲೂರು ದೇವಾಲಯದ ಜನ ಸಾಮಾನ್ಯರ ಅನ್ನದಾನದ ಪಂಕ್ತಿಯಲ್ಲಿ ನಾವೆಲ್ಲ ಉOಡು ಬಿಸಾಕಿದ ಎಂಜಲೆಲೆಯ ಸಮಾನರು#         ನಿನ್ನೆ 5- ಪೆಬ್ರವರಿ-2018 ಸೋಮವಾರ ಕೊಲ್ಲೂರು ಮೂಕಾ೦ಬಿಕ ಸನ್ನಿದಾನಕ್ಕೆ ಹೋಗಿದ್ದೆ, ಮ...

# ಮಲ್ಪೆಗೆ ಹೋದಾಗ ಮರೆಯದೆ ಸಂಜೀವ್ ಪೂಜಾರರ ಸೇಂದಿ ಅಂಗಡಿಗೆ ಬೇಟಿ ನೀಡಿ#

# ತೆಂಗಿನ ಸೇ೦ದಿ ಎಲ್ಲಿ ಸಿಗುತ್ತೆ ಅಂದರೆ ಯಾರೂ ಮಾಹಿತಿ ನೀಡಲಿಲ್ಲ# ಎಲ್ಲಿ ಸಿಗುತ್ತೆ ಅಂತ ಕೇಳಿದರೆ ಯಾರೂ ಮಾಹಿತಿ ನೀಡಲಿಲ್ಲ ನಮ್ಮ ಊರಿ೦ದ ಉಡುಪಿಗೆ ಬಂದು ಅಲ್ಲಿಂದ ಮಲ್ಪೆ ಬಂದರಿನಲ್ಲಿ ವಿಚಾರಿಸಿದ...

#ಚುನಾವಣೆಗಾಗಿ ನಡೆಯುವ ಜನಪ್ರದಶ೯ನದ ಅಸಲಿಯತ್ತು#

#  ಚುನಾವಣೆ ಎಂಬ ಅಣಕ ಮತ್ತು ಕೂಲಿ ಕಾಯ೯ಕತ೯ರ ಕರಾಮತ್ತು#    ನೋಡಿ ಇದು ಎಲ್ಲಾ ರಾಜಕೀಯ ಪಕ್ಷಗಳ ಆಚರಣೆ ಅವರಿಗೂ ಗೊತ್ತು ಬಂದವರೆಲ್ಲ ಕಾಯ೯ಕತ೯ರಲ್ಲ ಮತದಾರರಲ್ಲ ಅಂತ, ಸಭಿಕರು ಕಡಿಮೆ ಆದರೆ ಪ್ಲಾಪ್ ಶೋ ಅಂ...

# ಅನಂತ ಮೂತಿ೯ ಜವುಳಿ ಅಂಕುರ್ ನಸ೯ರಿ ರಿಪ್ಪನಪೇಟೆ#

# ಇವರಲ್ಲಿ ಮಲೇಷಿಯಾದ ಹೊಸ ಹಲಸಿನ ತಳಿ ಇದೆ# ಈ ಹಲಸು 3 ವಷ೯ಕ್ಕೆ ಫಲ ನೀಡುತ್ತೆ, ದಸರಾದಿಂದ ಪ್ರಾರಂಭವಾಗಿ ಯುಗಾದಿ ಹಬ್ಬದ ತನಕ ಹಣ್ಣು ಸಿಗುತ್ತೆ .   ಸ್ಥಳೀಯ ಹಲಸು ಈ ಕಾಲದಲ್ಲಿ ಸಿಗುವುದಿಲ್ಲ ಅಂತ ಮೊನ್ನೆ ...

# ಜನ ಪರ ಹೋರಾಟಗಾರ ತೀ.ನಾ. ಶ್ರೀನಿವಾಸ್#

# 'ಜನಪರ ಹೋರಾಟಗಾರ, ಪತ್ರಕತ೯ ಹಾಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ. ಶ್ರೀನಿವಾಸ್#          ಇವರು ಜಾತ್ಯತೀತ ಹಿನ್ನೆಲೆಯವರು, ಬಡತನದಿಂದ ಬಂದವರು ಇವರ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು, ತಾಯಿ ಮಾದರಿ ಶಿಕ್ಷಕಿಯಾಗಿದ್ದರು, ಇವರು ವಿವಾಹ ಆಗಿರುವುದು ಲಿ೦ಗಾಯಿತರನ್ನ.    ಇವರು ಹುಟ್ಟಿದ್ದು ತೀಥ೯ಳ್ಳಿಯ ಛತ್ರ ಕೇರಿಯ ಬಾಡಿಗೆ ಮನೆಯಲ್ಲಿ ಪ್ರೌಡ ಶಿಕ್ಷಣ ಶಿಕಾರಿಪುರದಲ್ಲಿ, ಪದವಿ ಸಾಗರದ ಲಾಲ್ ಬಹುದೂರು ಕಾಲೇಜಿನಲ್ಲಿ, ಇವರ ಹೆಸರ ಮುಂದಿನ ತೀ. ಅಂದರೆ ತೀಥ೯ಹಳ್ಳಿ.    ಸಾಗರದಲ್ಲಿ ವಿದ್ಯಾಥಿ೯ ಮುಖಂಡರಾಗಿದ್ದಾಗ ಸಾಗರ ಪೋಲಿಸ್ ಠಾಣೆಯಲ್ಲಿ ರಾಮ ಎಂಬಾತನನ್ನ ಬೀಮನ ಕೋಣೆ ಸಮೀಪದ ಹಳ್ಳಿಯಿಂದ ಕಳ್ಳತನದ ದೂರಿನನ್ವಯ ಕರೆ ತಂದು ಬಾಯಿ ಬಿಡಿಸಲು ಆ ಕಾಲದ ಶಿಕ್ಷೆ ನೀಡಿದಾಗ ರಾಮ ಸತ್ತು ಹೋಗಿದ ಲಾಕ್ಅಪ್ ಡೆತ್ ಪ್ರಕರಣದಲ್ಲಿ ಇಡೀ ವಿದ್ಯಾಥಿ೯ ಸಮುದಾಯವನ್ನ ಚಳವಳಿಗೆ ತಂದು ನ್ಯಾಯಕ್ಕಾಗಿ ಹೋರಾಟ ಮಾಡಿದ ತೀ.ನಾ.ಶ್ರೀನಿವಾಸ್ ಸಾಗರದ ಮನೆ ಮಾತಾದರು ಯುವಕರಿಗೆ ಆದಶ೯ರಾದರು.    ನಂತರ ಕಾಗೋಡು ಹೋರಾಟದ ನೇತಾರರಾದ  ಹೆಚ್.ಗಣಪತಿಯಪ್ಪರ ನ್ಯಾಯದ ತಕ್ಕಡಿ ದಿನ ಪತ್ರಿಕೆ ಮುಖಾಂತರ ಪತ್ರಕತ೯ ರಾಗಿ ಜನಪ್ರಿಯರಾದರು ನಂತರ ಇದೇ ಪತ್ರಿಕೆ ಇವರ ಸಂಪಾದಕತ್ವದಲ್ಲಿ ತಾಲ್ಲೂಕಿನಲ್ಲಿ ಮನೆ ಮಾತಾಯಿತು, ಎಲ್ಲಾ ಹೋರಾಟಗಾರರಿಗೆ ಇವರ ಕಛೇರಿ ಮನೆ ಆಯಿತು....

#ಕವಿಶೈಲಕ್ಕೆ ಪ್ರತಿ ವಷ೯ 1.60 ಲಕ್ಷ ಜನ ಬೇಟಿ ನೀಡುತ್ತಾರೆ.#

# ನನ್ನ ಕವಿ ಕುವೆಂಪು ಅವರ 113 ರ ಹುಟ್ಟು ಹಬ್ಬ ಈ ದಿನ. (ಜನನ 29- ಡಿಸೆಂಬರ್- 1904, ಮರಣ 11 ಡಿಸೆಂಬರ್ 1994).# ಮೊನ್ನೆ ಕವಿಶೈಲಕ್ಕೆ ಹೋದಾಗ ಅಲ್ಲಿನ ನಿವ೯ಹಣೆ ನೋಡಿ ಸಂತೋಷ ಆಯಿತು, ಕವಿ ಸಮಾದಿ ಹತ್ತಿರ ಗೈಡ್ ಒಬ್ಬರು ಸಿಕ್ಕಿದ್...

ಸಾಲ ಮೇಳದ ಬಡವರ ಬಂದು ಜನಾದ೯ನ ಪೂಜಾರಿ,

#ಜನಾದ೯ನ ಪೂಜಾಜನಾದ೯ನ ಪೂಜಾರರು ಕೇಂದ್ರದಲ್ಲಿ ಹಣಕಾಸು ಮಂತ್ರಿಗಳಾಗಿ ಸಾಲ ಮೇಳ ಎಂಬ ಕಾಯ೯ಕ್ರಮ ಪ್ರಾರಂಬಿಸಿದ್ದರು#.            ಜನಾದ೯ನ ಪೂಜಾರರು ಕೇಂದ್ರದಲ್ಲಿ ಹಣಕಾಸು ಮಂತ್ರಿಗಳಾಗಿ ಸಾಲ ಮೇಳ ಎಂಬ ಕಾಯ೯ಕ್ರಮ ಪ್ರಾರಂಬಿಸಿದ್ದರು, ಆಗಿನ ಕಾಲದಲ್ಲಿ ಬಡವರು ಬ್ಯಾಂಕಿನ ಬಾಗಿಲು ನೋಡದ ಕಾಲ ಅವರಿಗೆ ಬ್ಯಾಂಕಿನಿಂದ ಸಾಲ ಅಂದರೆ ಮರೀಚಿಕೆ ಅಂತಹ ಸಂದಭ೯ದಲ್ಲಿ ಸಾಲ ಮೇಳ ಬಡ ವಗ೯ವನ್ನ ಆಕಷಿ೯ಸಿತ್ತು. ಅಂತಹ ಕಾಲದಲ್ಲಿ ನಮ್ಮ ಊರಲ್ಲಿ ಪೂಜಾರಿಯವರೇ ಖುದ್ದು ಭಾಗವಹಿಸುವ ಸಭೆ ಏಪಾ೯ಡಾಗಿತ್ತು ನನಗೆ ಆ ಸಭೆಗೆ ಹೋಗುವ ಆಸೆ ಆದರೆ 7 ನೇ ತರಗತಿಯ ವಿದ್ಯಾಥಿ೯ಗಳಾದ ನಮಗೆ ಪಬ್ಲಿಕ್ ಪರೀಕ್ಷೆಗಳ ಕಾಲ ವಾದ್ದರಿಂದ ಹೊಗಲಾಗಲಿಲ್ಲ ಆದರೆ ಸಂಜೆ ಈ ಕಾಯ೯ಕ್ರಮಕ್ಕೆ ಹೋಗಿ ಬಂದವರ ಗುಂಪಿನಲ್ಲಿ ಸೇರಿ ಪೂಜಾರಿಯವರ ಬಾಷಣ ಕೇಳುಗರ ಕಿವಿಯಿಂದ ಅವರ ಹೃದಯ ತಲುಪಿದ್ದು ತಿಳಿದುಕೊಂಡು ನಾನು ಕಣ್ಣಿರಾಗಿದ್ದು ಇವತ್ತು ಪೂಜಾರಿಯವರ ಆತ್ಮಚರಿತ್ರೆ ಬಿಡುಗಡೆ ಎಂಬ ಸುದ್ದಿ ಪತ್ರಿಕೆಯಲ್ಲಿ ಓದಿ ನೆನಪಾಯಿತು.   ನನ್ನ ಅಜ್ಜಿಯನ್ನ ನೋಡಿದ್ದ ನಮ್ಮ ಊರ ಷಂಷಣ್ಣ (ಷoಷಾದ್ ಸಾಬ್) ಕೆರೆಯಲ್ಲಿ ಮೀನು ಷಿಕಾರಿಯಲ್ಲಿ ಎತ್ತಿದ ಕೈ, ಗಾರೆ ಕೆಲಸ ಮತ್ತು ಕೃಷಿ ಕೆಲಸದವರಾದ ಅವರದ್ದು ಬಡತನವಿದ್ದರೂ ಶಿಸ್ತು ಮತ್ತು ಸತ್ಯದ ಜೀವನ ಅವರ ಮಾತಲ್ಲಿ ಪೂಜಾರಿ ಬಾಷಣ.....    ದೇಶದ ಬಡವರಿಗೆ ಸಾಲ ಕೊಟ್ಟು ಮುಂದೆ ತರ ಬೇಕಂತ ಬಡವರಿಗೆ ...