Skip to main content

ಸಾಲ ಮೇಳದ ಬಡವರ ಬಂದು ಜನಾದ೯ನ ಪೂಜಾರಿ,

#ಜನಾದ೯ನ ಪೂಜಾಜನಾದ೯ನ ಪೂಜಾರರು ಕೇಂದ್ರದಲ್ಲಿ ಹಣಕಾಸು ಮಂತ್ರಿಗಳಾಗಿ ಸಾಲ ಮೇಳ ಎಂಬ ಕಾಯ೯ಕ್ರಮ ಪ್ರಾರಂಬಿಸಿದ್ದರು#.  

         ಜನಾದ೯ನ ಪೂಜಾರರು ಕೇಂದ್ರದಲ್ಲಿ ಹಣಕಾಸು ಮಂತ್ರಿಗಳಾಗಿ ಸಾಲ ಮೇಳ ಎಂಬ ಕಾಯ೯ಕ್ರಮ ಪ್ರಾರಂಬಿಸಿದ್ದರು, ಆಗಿನ ಕಾಲದಲ್ಲಿ ಬಡವರು ಬ್ಯಾಂಕಿನ ಬಾಗಿಲು ನೋಡದ ಕಾಲ ಅವರಿಗೆ ಬ್ಯಾಂಕಿನಿಂದ ಸಾಲ ಅಂದರೆ ಮರೀಚಿಕೆ ಅಂತಹ ಸಂದಭ೯ದಲ್ಲಿ ಸಾಲ ಮೇಳ ಬಡ ವಗ೯ವನ್ನ ಆಕಷಿ೯ಸಿತ್ತು. ಅಂತಹ ಕಾಲದಲ್ಲಿ ನಮ್ಮ ಊರಲ್ಲಿ ಪೂಜಾರಿಯವರೇ ಖುದ್ದು ಭಾಗವಹಿಸುವ ಸಭೆ ಏಪಾ೯ಡಾಗಿತ್ತು ನನಗೆ ಆ ಸಭೆಗೆ ಹೋಗುವ ಆಸೆ ಆದರೆ 7 ನೇ ತರಗತಿಯ ವಿದ್ಯಾಥಿ೯ಗಳಾದ ನಮಗೆ ಪಬ್ಲಿಕ್ ಪರೀಕ್ಷೆಗಳ ಕಾಲ ವಾದ್ದರಿಂದ ಹೊಗಲಾಗಲಿಲ್ಲ ಆದರೆ ಸಂಜೆ ಈ ಕಾಯ೯ಕ್ರಮಕ್ಕೆ ಹೋಗಿ ಬಂದವರ ಗುಂಪಿನಲ್ಲಿ ಸೇರಿ ಪೂಜಾರಿಯವರ ಬಾಷಣ ಕೇಳುಗರ ಕಿವಿಯಿಂದ ಅವರ ಹೃದಯ ತಲುಪಿದ್ದು ತಿಳಿದುಕೊಂಡು ನಾನು ಕಣ್ಣಿರಾಗಿದ್ದು ಇವತ್ತು ಪೂಜಾರಿಯವರ ಆತ್ಮಚರಿತ್ರೆ ಬಿಡುಗಡೆ ಎಂಬ ಸುದ್ದಿ ಪತ್ರಿಕೆಯಲ್ಲಿ ಓದಿ ನೆನಪಾಯಿತು.

  ನನ್ನ ಅಜ್ಜಿಯನ್ನ ನೋಡಿದ್ದ ನಮ್ಮ ಊರ ಷಂಷಣ್ಣ (ಷoಷಾದ್ ಸಾಬ್) ಕೆರೆಯಲ್ಲಿ ಮೀನು ಷಿಕಾರಿಯಲ್ಲಿ ಎತ್ತಿದ ಕೈ, ಗಾರೆ ಕೆಲಸ ಮತ್ತು ಕೃಷಿ ಕೆಲಸದವರಾದ ಅವರದ್ದು ಬಡತನವಿದ್ದರೂ ಶಿಸ್ತು ಮತ್ತು ಸತ್ಯದ ಜೀವನ ಅವರ ಮಾತಲ್ಲಿ ಪೂಜಾರಿ ಬಾಷಣ.....

   ದೇಶದ ಬಡವರಿಗೆ ಸಾಲ ಕೊಟ್ಟು ಮುಂದೆ ತರ ಬೇಕಂತ ಬಡವರಿಗೆ ಸಾಲ ಕೊಡಿಸ್ತಿದಾರಂತೆ ಆದರೆ ಸೂಟು ಬೂಟು ಏರ್ ಕಂಡಿಷನ್ ರೂಂ ಕಾರು ಇರೋ ಮ್ಯಾನೇಜರ್ಗಳು ಇದಕ್ಕೆ ವಿರೋದ ಅಂತೆ, ಈ ಪೂಜಾರಿಗೆ ಅಕ್ಕ ಒಬ್ಬರು ಇದ್ದರಂತೆ ಗಂಡ ಸತ್ತು ವಿಧವೆ ಅಂತೆ ಬ್ಯಾಂಕಲ್ಲಿ ಎರೆಡು ಸಾವಿರ ಸಾಲ ಕೊಡಿ ಅಂಗಡಿ ಮಾಡಿ ಜೀವನ ಸಾಗಿಸುತ್ತೇ ಅಂದರೆ ಕೊಡಲಿಲ್ಲ ಅಂತೆ ಅದೇ ಇವರಿಗೆ ಈ ಸಾಲ ಮೇಳ ಮಾಡಲು ಕಾರಣ ಅಂತೆ ಇದನ್ನ ಕೇಳಿ ಅಲ್ಲಿದ್ದವರೆಲ್ಲ ಅತ್ತು ಬಿಟ್ಟರಂತೆ, ಇವತ್ತು ಬೆಳಿಗ್ಗೆ ಈ ಮOತ್ರಿ ಕುಚುಲಕ್ಕಿ ಗಂಜಿ ತಿಂದು ಹೀಗೆ ಹಳ್ಳಿಹಳ್ಳಿಗೆ ಹೋಗಿ ಬಡವರಿಗೆ ಸಾಲ ಕೊಡಿಸ್ತಾ ಇದಾರೆ ಅಂತ ಮತ್ತೆ ಕಣ್ಣಿರು ಹಾಕಿದ್ದರು ಅಲ್ಲಿದ್ದ ನಮ್ಮೆಲ್ಲರ ಕಣ್ಣು ನೀರಾಯಿತು.

  ಸ್ವಲ್ಪ ದಿನದಲ್ಲಿ ಷoಷಣ್ಣನಿಗೆ ವ್ಯಾಪಾರಕ್ಕೆ ಅಂತ 2 ಸಾವಿರ ಸಾಲ ಸಿಕ್ಕಿತು ಅದರಿಂದ ಒಣ ಮೀನು ವ್ಯಾಪಾರ ಶುರು ಮಾಡಿದರು, ಇವತ್ತು ಅವರಿಲ್ಲ ಅವರ ಮಕ್ಕಳು, ಮೊಮ್ಮಕ್ಕಳು ವಿದ್ಯಾವಂತರಾಗಿ ಆಸ್ತಿವಂತರಾಗಿ ಸುಖವಾಗಿದ್ದಾರೆ.

  ಹಾಗಾಗಿ ಜನಾದ೯ನ ಪೂಜಾರರೆಂದರೆ ನನ್ನ ಮನದಲ್ಲಿ ಒಂದು ಗೌರವ ಮನೆ ಮಾಡಿದೆ.ಗಿನ ಕಾಲದಲ್ಲಿ ಬಡವರು ಬ್ಯಾಂಕಿನ ಬಾಗಿಲು ನೋಡದ ಕಾಲ ಅವರಿಗೆ ಬ್ಯಾಂಕಿನಿಂದ ಸಾಲ ಅಂದರೆ ಮರೀಚಿಕೆ ಅಂತಹ ಸಂದಭ೯ದಲ್ಲಿ ಸಾಲ ಮೇಳ ಬಡ ವಗ೯ವನ್ನ ಆಕಷಿ೯ಸಿತ್ತು. ಅಂತಹ ಕಾಲದಲ್ಲಿ ನಮ್ಮ ಊರಲ್ಲಿ ಪೂಜಾರಿಯವರೇ ಖುದ್ದು ಭಾಗವಹಿಸುವ ಸಭೆ ಏಪಾ೯ಡಾಗಿತ್ತು ನನಗೆ ಆ ಸಭೆಗೆ ಹೋಗುವ ಆಸೆ ಆದರೆ 7 ನೇ ತರಗತಿಯ ವಿದ್ಯಾಥಿ೯ಗಳಾದ ನಮಗೆ ಪಬ್ಲಿಕ್ ಪರೀಕ್ಷೆಗಳ ಕಾಲ ವಾದ್ದರಿಂದ ಹೊಗಲಾಗಲಿಲ್ಲ ಆದರೆ ಸಂಜೆ ಈ ಕಾಯ೯ಕ್ರಮಕ್ಕೆ ಹೋಗಿ ಬಂದವರ ಗುಂಪಿನಲ್ಲಿ ಸೇರಿ ಪೂಜಾರಿಯವರ ಬಾಷಣ ಕೇಳುಗರ ಕಿವಿಯಿಂದ ಅವರ ಹೃದಯ ತಲುಪಿದ್ದು ತಿಳಿದುಕೊಂಡು ನಾನು ಕಣ್ಣಿರಾಗಿದ್ದು ಇವತ್ತು ಪೂಜಾರಿಯವರ ಆತ್ಮಚರಿತ್ರೆ ಬಿಡುಗಡೆ ಎಂಬ ಸುದ್ದಿ ಪತ್ರಿಕೆಯಲ್ಲಿ ಓದಿ ನೆನಪಾಯಿತು.

  http://arunprasadhombuja.blogspot.in/2018/01/blog-post.html?m=1 ಬ್ಯಾಂಕಲ್ಲಿ ಎರೆಡು ಸಾವಿರ ಸಾಲ ಕೊಡಿ ಅಂಗಡಿ ಮಾಡಿ ಜೀವನ ಸಾಗಿಸುತ್ತೇ ಅಂದರೆ ಕೊಡಲಿಲ್ಲ ಅಂತೆ ಅದೇ ಇವರಿಗೆ ಈ ಸಾಲ ಮೇಳ ಮಾಡಲು ಕಾರಣ ಅಂತೆ ಇದನ್ನ ಕೇಳಿ ಅಲ್ಲಿದ್ದವರೆಲ್ಲ ಅತ್ತು ಬಿಟ್ಟರಂತೆ, ಇವತ್ತು ಬೆಳಿಗ್ಗೆ ಈ ಮOತ್ರಿ ಕುಚುಲಕ್ಕಿ ಗಂಜಿ ತಿಂದು ಹೀಗೆ ಹಳ್ಳಿಹಳ್ಳಿಗೆ ಹೋಗಿ ಬಡವರಿಗೆ ಸಾಲ ಕೊಡಿಸ್ತಾ ಇದಾರೆ ಅಂತ ಮತ್ತೆ ಕಣ್ಣಿರು ಹಾಕಿದ್ದರು ಅಲ್ಲಿದ್ದ ನಮ್ಮೆಲ್ಲರ ಕಣ್ಣು ನೀರಾಯಿತು.

  ಸ್ವಲ್ಪ ದಿನದಲ್ಲಿ ಷoಷಣ್ಣನಿಗೆ ವ್ಯಾಪಾರಕ್ಕೆ ಅಂತ 2 ಸಾವಿರ ಸಾಲ ಸಿಕ್ಕಿತು ಅದರಿಂದ ಒಣ ಮೀನು ವ್ಯಾಪಾರ ಶುರು ಮಾಡಿದರು, ಇವತ್ತು ಅವರಿಲ್ಲ ಅವರ ಮಕ್ಕಳು, ಮೊಮ್ಮಕ್ಕಳು ವಿದ್ಯಾವಂತರಾಗಿ ಆಸ್ತಿವಂತರಾಗಿ ಸುಖವಾಗಿದ್ದಾರೆ.

  ಹಾಗಾಗಿ ಜನಾದ೯ನ ಪೂಜಾರರೆಂದರೆ ನನ್ನ ಮನದಲ್ಲಿ ಒಂದು ಗೌರವ ಮನೆ ಮಾಡಿದೆ.ರರು ಕೇಂದ್ರದಲ್ಲಿ ಹಣಕಾಸು ಮಂತ್ರಿಗಳಾಗಿ ಸಾಲ ಮೇಳ ಎಂಬ ಕಾಯ೯ಕ್ರಮ ಪ್ರಾರಂಬಿಸಿದ್ದರು#

       ಆಗಿನ ಕಾಲದಲ್ಲಿ ಬಡವರು ಬ್ಯಾಂಕಿನ ಬಾಗಿಲು ನೋಡದ ಕಾಲ ಅವರಿಗೆ ಬ್ಯಾಂಕಿನಿಂದ ಸಾಲ ಅಂದರೆ ಮರೀಚಿಕೆ ಅಂತಹ ಸಂದಭ೯ದಲ್ಲಿ ಸಾಲ ಮೇಳ ಬಡ ವಗ೯ವನ್ನ ಆಕಷಿ೯ಸಿತ್ತು. ಅಂತಹ ಕಾಲದಲ್ಲಿ ನಮ್ಮ ಊರಲ್ಲಿ ಪೂಜಾರಿಯವರೇ ಖುದ್ದು ಭಾಗವಹಿಸುವ ಸಭೆ ಏಪಾ೯ಡಾಗಿತ್ತು ನನಗೆ ಆ ಸಭೆಗೆ ಹೋಗುವ ಆಸೆ ಆದರೆ 7 ನೇ ತರಗತಿಯ ವಿದ್ಯಾಥಿ೯ಗಳಾದ ನಮಗೆ ಪಬ್ಲಿಕ್ ಪರೀಕ್ಷೆಗಳ ಕಾಲ ವಾದ್ದರಿಂದ ಹೊಗಲಾಗಲಿಲ್ಲ ಆದರೆ ಸಂಜೆ ಈ ಕಾಯ೯ಕ್ರಮಕ್ಕೆ ಹೋಗಿ ಬಂದವರ ಗುಂಪಿನಲ್ಲಿ ಸೇರಿ ಪೂಜಾರಿಯವರ ಬಾಷಣ ಕೇಳುಗರ ಕಿವಿಯಿಂದ ಅವರ ಹೃದಯ ತಲುಪಿದ್ದು ತಿಳಿದುಕೊಂಡು ನಾನು ಕಣ್ಣಿರಾಗಿದ್ದು ಇವತ್ತು ಪೂಜಾರಿಯವರ ಆತ್ಮಚರಿತ್ರೆ ಬಿಡುಗಡೆ ಎಂಬ ಸುದ್ದಿ ಪತ್ರಿಕೆಯಲ್ಲಿ ಓದಿ ನೆನಪಾಯಿತು.
   ..

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...