Skip to main content

Posts

#ಮದ್ವರಾಜ್ ತೀಮಾ೯ನ ಸರಿಯೇ?#

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅಂಕಣ ಭಾಗ - 15. ಉಡುಪಿ ಚಿಕ್ಕಮಗಳೂರು ಕ್ಷೇತ್ರ ಜೆಡಿಎಸ್ ಗೆ ಬಿಟ್ಟ ಕಾಂಗ್ರೇಸ್ ಪಕ್ಷವೇ ತನ್ನ ಮಾಜಿ ಮ೦ತ್ರಿಯನ್ನ ಜೆಡಿಎಸ್ ಗೆ ಅಭ್ಯಥಿ೯ ಆಗಿ ನೀಡಿದ...

#ಮದ್ವರಾಜ್ ತೀಮಾ೯ನ ಸರಿಯೇ?#

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅಂಕಣ ಭಾಗ - 15. ಉಡುಪಿ ಚಿಕ್ಕಮಗಳೂರು ಕ್ಷೇತ್ರ ಜೆಡಿಎಸ್ ಗೆ ಬಿಟ್ಟ ಕಾಂಗ್ರೇಸ್ ಪಕ್ಷವೇ ತನ್ನ ಮಾಜಿ ಮ೦ತ್ರಿಯನ್ನ ಜೆಡಿಎಸ್ ಗೆ ಅಭ್ಯಥಿ೯ ಆಗಿ ನೀಡಿದ...

# ಸಿಲ್ವೆಸ್ಟ್ ರ್ ಡಿಕಾಸ್ಟಾ ನೆನಪು ಮಾತ್ರ#

# ಇಂತಹ ತೀಮಾ೯ನಕ್ಕೆ ಬರುತ್ತಾನೆ ಬಾಲ್ಯದ  ಗೆಳೆಯ ಅಂತ ಗೊತ್ತಿರಲಿಲ್ಲ#    ಮಾಚ್೯ 12 ರ ಮಂಗಳವಾರ ಬೆಳಿಗ್ಗೆ ರಿಪ್ಪನ್ ಪೇಟೆಯಿಂದ ಸ್ವಲ್ಪ ದೂರದ ಶಿವಮೊಗ್ಗ ಮಾಗ೯ದಲ್ಲಿ ದೂನ ಎಂಬಲ್ಲಿ ಬಾಲ್ಯದ ಗೆಳೆಯ ಸಿಲ್ವೆಸ್ಟ್ ರ್ ಜೋಸೆಪ್ ಡಿಕಾಸ್ಟಾ (ನಿಕ್ ನೇಮ್ ಪುಪ್ಪಾ) ನ ಬೈಕ್ ಮತ್ತು ಶುOಠಿ ತುಂಬಿ ಬರುತ್ತಿದ್ದ ಕ್ಯಾ೦ಟರಿಗೆ ಬೀಕರ ಅಪಘಾತವಾಗಿ ಮೃತನಾದ ಸುದ್ದಿ ಬಂದಾಗ ನಾನು ವೈಯಕ್ತಿಕ ಕೆಲಸದ ಮೇಲೆ ಗೋವಾ ಪ್ರಯಾಣದಲ್ಲಿದ್ದೆ.   ನನಗೆ ಇದು ಅಪಘಾತ ಅನ್ನಿಸಲಿಲ್ಲ ತಾನಾಗೆ ಇಂತಹ ಆತ್ಮಹತ್ಯ ಪ್ರಯತ್ನವಾಯಿತೆ ಅಂತ ಅನುಮಾನ ಪಟ್ಟಿ.   ನನಗಿಂತ ಎರಡು ತರಗತಿ ಮುಂದಿದ್ದ ಪುಪ್ಪಾ ನಾವೆಲ್ಲ ಬಾಲ್ಯ ಗೆಳೆಯರು, ಕ್ರಿಕೆಟ್, ಈಜು, ಯೋಗಾಸನ ಮತ್ತು ಕರಾಟೆ ನಮ್ಮ ನಿತ್ಯ ಪ್ರಾಕ್ಟೀಸ್ ಇದರ ಮಧ್ಯ ಪಟ್ಯೇತರ ಪುಸ್ತಕಗಳ ಓದು.   ಬೆಳೆಗ್ಗೆ 5ಕ್ಕೆ ಮನೆಯಿಂದ ಬಸವನ ಹೊಂಡದ ಭಂಗಿ ಭೂತಪ್ಪನ ಕೊಳದವರೆಗೆ ಓಡುವುದು, ಅಲ್ಲಿ ಈಜಾಡಿ ಪುನಃ ಓಡುತ್ತಾ ಬಂದು ನಮ್ಮ ಊರಿನ ಪ್ರವಾಸಿ ಮಂದಿರದ ಹೊರ ಕಟಾಂಜನದಲ್ಲಿ ಯೋಗಾಸನ. ಇದರ ಮಧ್ಯ ಹಿಮಾಲಯದ ಸ್ವಾಮಿ ಶಿವಾನಂದರು ಬರೆದ ಪುಸ್ತಕ "ಬ್ರಹ್ಮಚಾಯ೯ವೇ ಜೀವನ ವೀಯ೯ ನಾಶವೆ ಮೃತ್ಯು" ಎ೦ಬ ಪುಸ್ತಕ ನಮ್ಮಿಬ್ಬರನ್ನ ತಲ್ಲಣಗೊಳಿಸಿತ್ತು, ಇಬ್ಬರೂ ಕನ್ಯಾಕುಮಾರಿಗೆ ಹೋಗಿ ಅಲ್ಲಿ ಸಂನ್ಯಾಸ ಸ್ಟೀಕರಿಸುವುದೆಂದು ತೀಮಾ೯ನಿಸಿ ಬಿಟ್ಟಿದ್ದೆವು ಆಗ ನನ್ನ ವಯಸ್ಸು 12 ಇರ ಬಹುದು. ...

ಬಾಗ 14 ಲೋಕಸಭಾ ಚುನಾವಣಾ ಅಂಕಣ

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅಂಕಣ ಭಾಗ-14. (ಕೆ.ಅರುಣ್ ಪ್ರಸಾದ್) ಚಾಮರಾಜ ನಗರ ಲೋಕಸಭಾ ಕ್ಷೇತ್ರದಿಂದ ಶ್ರೀನಿವಾಸ್ ಪ್ರಸಾದ್ ಸ್ಪದಿ೯ಸಬಾರದಿತ್ತು. ಶ್ರೀನಿವಾಸ್ ಪ್ರಸಾದರ ಮೈಸೂ...

ಚುಕ್ಕು ಕಾಫಿ

#ಮಲೆನಾಡಿನ ಉದಯೋನ್ಮುಖ ಉದ್ದಿಮೆದಾರರೇ ಗಮನಿಸಿ# ಇವತ್ತು ಹಿರಿಯ ಮಿತ್ರರಾದ ಶ್ರೀ ಮ್ಯಾಥ್ಯೂ ತಾಮಸ್ (ONGC ಯ ನಿವೃತ್ತಾ ಅಧಿಕಾರಿ) ಚುಕ್ಕು ಕಾಪಿ ತಂದುಕೊಟ್ಟರು. ವಿಶೇಷ ಅಂದರೆ ಇದು ಪಶ್ಚಿಮ ಘಟ್ಟದ ಒಣ ಶುಂಠಿ,ಕರಾವಳಿಯ ವಾಲೆ ಬೆಲ್ಲ, ಕಾಫಿ, ಕಾಳು ಮೆಣಸು, ಕೊತ್ತಂಬರಿ ಮತ್ತು ಜೀರಿಗೆಯ ಸಮ್ಮಿ ಶ್ರಣದ ಸಣ್ಣ ದುಂಡನೆಯ ಕೇಕ್ ನಂತ ದುಂಡನೆಯ ತು೦ಡು. 2 ಕಪ್ ನೀರು ಕುದಿಯಲಿಟ್ಟು ಒಂದು ಕೇಕ್ ಹಾಕಬೇಕು ಅದು ಕರಗಿದ ನಂತರ ಕಪ್ ನಲ್ಲಿ ಹಾಕಿ ಕುಡಿದರೆ ಅದರ ಮಜಾವೇ ಬೇರೆ.   ಆರೋಗ್ಯದಾಯಕ ಈ ಪೇಯ ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಸೇವನೆಗೆ ಅತ್ಯುತ್ತಮ. ಕೇರಳದ ಪ್ರಖ್ಯಾತ Estern ಮಸಾಲೆ ವಸ್ತು ತಯಾರಿಸುವ ಕಂಪನಿ ತಯಾರಿಸಿ ದೇಶ ವಿದೇಶಗಳಲ್ಲಿ ಮಾಕೆ೯ಟ್ ಮಾಡುತ್ತಿದೆ. ಪಶ್ಚಿಮ ಘಟ್ಟದ ಅನೇಕ ಪೇಯ, ಕಷಾಯ, ಔಷದಿ, ತಿನಿಸು, ಸಂಡಿಗೆಗಳನ್ನ ತಯಾರಿಸಿ ಮಾರುಕಟ್ಟೆಗೆ ತರುವ ಉದೊಯೋನ್ಮುಖ ಸಾಹಸಿ ಉದ್ದಿಮೆದಾರರು ಮಲೆನಾಡಿನಲ್ಲಿ ಇದ್ದಾರೆ ಅವರಿಗಾಗಿ ಈ ಲೇಖನ.

ಅಂಕಣ - 12 ಲೋಕಸಭಾ ಚುನಾವಣೆ

#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕಸಭಾ ಚುನಾವಣಾ ಅOಕಣ - 12. (ಕೆ.ಅರುಣ್ ಪ್ರಸಾದ್) ಶಿವಮೊಗ್ಗ ಬಿಜೆಪಿಯಲ್ಲೂ ಯಡೂರಪ್ಪ ವಿರೋದಿ ಬಣವೇ ಮೋದಿ ಹವಾ ಏರಲು ಬಿಡುತ್ತಿಲ್ಲವಾ?   ಶಿವಮೊಗ್ಗದಲ್ಲಿ ಯಡೂರಪ್ಪ ಅಂದ...

ಪ್ರಸಕ್ತ ರಾಜಕಾರಣದ ಒಳಗುಟ್ಟು ಭಾಗ 13

#ಪ್ರಸಕ್ತ ರಾಜ ಕಾರಣದ ಒಳಗುಟ್ಟು# ಲೋಕ ಸಭಾ ಚುನಾವಣಾ ಅಂಕಣ ಭಾಗ-13. (ಕೆ.ಅರುಣ್ ಪ್ರಸಾದ್)   ಶಿವಮೊಗ್ಗ ಲೋಕಸಭಾ ಚುನಾವಣೆ ಮುಗಿಯಿತು ಇಬ್ಬರಿಗೂ ಗೆಲುವಿನ ಸೋಲಿನ ಚಾನ್ಸ್ 50:50.     ನಿನ್ನೆಯ ಮತದಾನದ ನಂತರ ಇಷ್ಟ...