Skip to main content

Posts

# ವಿಪತ್ತುಗಳು ಉಂಟಾದಾಗ ಅವರಿಗೆ ಪರಿಹಾರ ನೀಡುವುದಾಗಿ ನಿಧಿ ಸಂಗ್ರಹಿಸಿ ಪರಿಹಾರ ನೀಡದೇ ಇರುವುದು ಎಷ್ಟು ಸರಿ ?#

#ಹೀಗೂ ಉಂಟೆ# ಶಿವಮೊಗ್ಗ ಜಿಲ್ಲೆಯ ರಾಮ ಚಂದ್ರ ಮಠದ ಸ್ವಾಮಿಗಳು ಈ ಹಿಂದಿನ ಉತ್ತರ ಕನಾ೯ಟಕದ ನೆರೆ ಪರಿಹಾರಕ್ಕೆ 5000 ಮನೆ ಕಟ್ಟಿಸುವ ಭರವಸೆ ನೀಡಿ ಮನೆ ಕಟ್ಟೆಸಿಲ್ಲ ಹಾಗಾಗಿ ಈ ಬಾರಿ ಸದರಿ ಮಠದವರಿಗೆ ನೆರೆ ಪರ...

#ಗೋಕಣ೯ ದಶಕದ ಹೋರಾಟ#

‘ಸಮಾಚಾರ ಪತ್ರಿಕೆಯ ಕೃಪೆಯಿಂದ. ಇದು ದಶಕದ ಹೋರಾಟ’: ರಾಘವೇಶ್ವರ ಸ್ವಾಮಿಯಿಂದ ಗೋಕರ್ಣ ಕೈತಪ್ಪಿದ್ದು ಹೇಗೆ? COVER STORY ‘ಇದು ದಶಕದ ಹೋರಾಟ’: ರಾಘವೇಶ್ವರ ಸ್ವಾಮಿಯಿಂದ ಗೋಕರ್ಣ ಕೈತಪ್ಪಿದ್ದು ಹೇಗೆ? ದಶಕದ ಹೋರಾಟ ಫಲ ನೀಡಿದ್ದು ಜಿಲ್ಲಾಧಿಕಾರಿ ಒಳಗೊಂಡ ಸಮಿತಿಯ ಕೈಗೆ ಗೋಕರ್ಣ ದೇವಸ್ಥಾನದ ಚುಕ್ಕಾಣಿಯನ್ನು ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ. ಇಷ್ಟಕ್ಕೂ ಹೋರಾಟ ಹಾದಿ ಹೇಗಿತ್ತು? .. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಇತಿಹಾಸ ಪ್ರಸಿದ್ಧ 'ಶ್ರೀ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತ ರಾಘವೇಶ್ವರ ಸ್ವಾಮಿ ಪೀಠಾಧಿಪತಿಯಾಗಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರದ ರಾಮಚಂದ್ರಾಪುರ ಮಠದ ಕೈಗೆ ಬಂದಿತ್ತು. ಇದೀಗ 10 ವರ್ಷ ತುಂಬಲು ಎರಡು ದಿನಗಳಿರುವಾಗ ಮತ್ತೆ ದೇವಸ್ಥಾನದ ಆಡಳಿತ ಸಾರ್ವಜನಿಕರ ಕೈಗೆ ವಾಪಸ್‌ ಬಂದಿದೆ. ಹಸ್ತಾಂತರ ವಿವಾದ ಸದರಿ ಗೋಕರ್ಣದ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು, 'ಶ್ರೀ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ಉಪಾಧಿವಂತ ಮಂಡಳಿ' ನಡೆಸಿಕೊಂಡು ಬರುತ್ತಿತ್ತು. ಈ ಮಂಡಳಿ ‘ಬಾಂಬೆ ಪಬ್ಲಿಕ್ ಟ್ರಸ್ಟ್‌ ಆಕ್ಟ್‌’ ಅಡಿಯಲ್ಲಿ ನೋಂದಾವಣೆಯಾಗಿತ್ತು. ಆದರೆ ಈ ಟ್ರಸ್ಟಿನಲ್ಲಿದ್ದ ಐವರಲ್ಲಿ ನಾಲ್ವರು ಕಾಲಾನಂತರ ತೀರಿಕೊಂಡರು. ಕೊನೆಗೆ ಪರಂಪರಾಗತವಾಗಿ ದೇವಾಲಯದ ಆಡಳಿತ ನೋಡಿಕೊಂಡು ಬಂದ ಶ್ರೀ ವಿ.ಡಿ ದೀಕ್ಷಿತರು ಮಾತ್ರ ಉಳಿದುಕೊಂಡಿದ್ದರು. ಮುಂದೆ 2004ರಲ್ಲಿ ದೀಕ್ಷಿತರು ತೀರ...

#ತಾಳೆ ಮತ್ತು ತೆಂಗಿನ ಮರದ ನೀರಾದಿಂದ ವಾಲೆ ಬೆಲ್ಲ#

#ವಾಲೆ ಬೆಲ್ಲ ಉಪು೯ ನೀರಾ ಬೆಲ್ಲ#   ಕಬ್ಬಿನಿಂದ ತಯಾರಿಸಿದ ಬೆಲ್ಲ ಹಾಗೂ ಸಕ್ಕರೆ ಎಲ್ಲರಿಗೂ ಪರಿಚಿತ ಆದರೆ ತಾಳೆಮರದ ಹಾಗೂ ತೆಂಗಿನ ಮರದಿಂದ ಇಳಿಸಿದ ನೀರಾ (ಕಳ್ಳು ಅಥವ ಶೇಂದಿ )ದಿಂದ ತಯಾರಿಸುವ ಬೆಲ್ಲ ಹೆ...

# ಇದೊಂದು ರೈತ ಸ್ನೇಹಿ ಕೃಷಿ ವಿದ್ಯಾಲಯ#

# ಪ್ಯಾಚ್ ಬಡ್ಡಿOಗ್ ಮಾಡುವ ಈ ಇಂಜಿನೀಯರ್ ಪಾರಂ ಒಂದು ಕೃಷಿ ವಿಶ್ವವಿದ್ಯಾಲಯ#   ಕಳೆದ ಬಾನುವಾರ ರಿಪ್ಪನ್ ಪೇಟಿಯ ಅಂಕುರ್ ನಸ೯ರಿಗೆ ಹಣ್ಣಿನ ಗಿಡ ತರಲು ಹೋಗಿದ್ದೆ, ಇದು ಹಿಂದೆ ವಿದ್ಯುತ್ ಇಲಾಖೆಯಲ್ಲಿ ಅ...

#ಮಂಗನ ಬೋನು ಮಾಡುವ ಮಾಹಿತಿ ಇವರಲ್ಲಿದೆ#

#ಮಂಗನ ಕಾಟ ಪರಿಹಾರ ಸುಲಭ ಸಾಧ್ಯವಲ್ಲ# ಯಾವುದೇ ಸಾಕುಪ್ರಾಣಿ, ಕಾಡು ಪ್ರಾಣಿ ಕಾಟವನ್ನ ತಡೆಯ ಬಹುದು ಆದರೆ ಮಂಗನ ಕಾಟವಿದೆಯಲ್ಲ ಅದು ಅನುಭವಿಸಿದವರಿಗೆ ಗೊತ್ತು, ಅವುಗಳ ದಾಳಿಯಿಂದ ತತ್ತರಿಸಿ ಹತಾಶರಾಗು...

ಸಿದ್ದಗOಗಾ ಸ್ವಾಮಿಗಳ ಬೇಟಿ ಆದ ಅನುಭವಗಳು

ನಾನು ಈ ಮಠದ ಬಗ್ಗೆ ಬಹಳ ಕೇಳಿದ್ದರೂ ಹೋಗಿರಲಿಲ್ಲ, ಒಮ್ಮೆ ಒಬ್ಬ ಇಂಜಿನಿಯರ್ ಪರಿಚಯ ಆಗಿತ್ತು ಅವರು ಈ ಮಠಕ್ಕೆ ಯಾವಾಗಲೂ ಹಣ ಕಳಿಸುತ್ತಿದ್ದರು ಯಾಕೆಂದು ವಿಚಾರಿಸಿದಾಗ ಅವರ ವಿದ್ಯಾಭ್ಯಾಸ ಇಲ್ಲೆ ಆಗಿ...

ರಾಮಚಂದ್ರಪುರದ ಮಠದ ಸ್ವಾಮಿಗಳ ಮೇಲಿನ ಆಪಾದನೆ ಸತ್ಯವೊ? ಮಿಥೈಯೋ?

   ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿನ ಶ್ರೀ ರಾಮ ಚಂದ್ರಾಪುರ ಮಠ ಹವ್ಯಕ ಬ್ರಾಹ್ಮಣರ ಮಠ ಇಲ್ಲಿನ ಹಾಲಿ ಸ್ವಾಮಿಗಳ ಮೇಲೆ ಅಪಾದನೆಗಳು ಅನೇಕ, ನ್ಯಾಯಾಲಯಗಳಲ್ಲಿ ಪರ ವಿರೋದದ ಅನೇಕ ವ್ಯಾಜ್ಯಗಳಿವೆ.    ರಾಜ್ಯ ಮಟ್ಟದ ಪತ್ರಿಕೆ, ಟೀವಿ ಮಾಧ್ಯಮಗಳಲ್ಲಿ ಈ ಮಠದ ಸ್ವಾಮಿಗಳ ಬಗ್ಗೆ ಅನೇಕ ವರದಿ ಪ್ರಕಟವಾಗಿದೆ, ಇಲ್ಲೂ ಪರ ವಿರೋದ ಗುಂಪುಗಾರಿಕೆ ಇದೆ.    ಭಕ್ತರಲ್ಲೂ ಪರ ವಿರೋದ ಜೊತೆ ಅನೇಕ ಶಂಕೆಗಳಿವೆ, ಇಷ್ಟೆಲ್ಲ ಅಪಾದನೆ ಸತ್ಯವೇ? ಸತ್ಯ ಆಗಿದ್ದಲ್ಲಿ ಪೀಠ ತ್ಯಾಗ ಮಾಡಲಿ ಎಂದು ಒಂದು ಗುಂಪು ಪ್ರತಿಪಾದಿಸಿದರೆ  ಇನ್ನೊಂದು ಇದೆಲ್ಲ ಸುಳ್ಳು ಅನ್ನುತ್ತೆ     ಸತ್ಯ ಶೋದ ಮಂಡಳಿ ಎಂಬ ಈ ಮಠದ ಭಕ್ತರು ಅನೇಕ ಸಾಕ್ಷಿ, ಪೋಟೋಗಳನ್ನ ಪೇಸ್ ಬುಕ್ ಗಳಲ್ಲಿ ಹಾಕಿದ್ದಾರೆ, ಒಂದು ಬ್ರಹ್ಮಚಾರಿ ಸ್ವಾಮಿಜಿ ಮಹಿಳೆಯರನ್ನ ಮೈ ಮುಟ್ಟುವುದು ಅಕ್ಷಮ್ಯ ಅಪರಾದ, ಇದರಿಂದ ಇವರು ಪೀಠದಲ್ಲಿ ಇರಲು ಅಹ೯ರಲ್ಲ ಎಂಬ ವಾದ ಮಂಡಿಸಿದ್ದಾರೆ.   ಅನೇಕ ಧಮ೯ ಗ್ರಂಥಗಳನ್ನ ಉಲ್ಲೇಖಿಸಿದ್ದಾರೆ, ಇವೆಲ್ಲ ವಾದ ವಿವಾದ ಹವ್ಯಕ ಬ್ರಾಹ್ಮಣರಲ್ಲೇ ಚಚೆ೯ ಆಗುತ್ತಿತ್ತು ಹಾಗಾಗಿ ಶೂದ್ರರಲ್ಲಿ ಸರಿಯಾದ ಮಾಹಿತಿ ಇರಲಿಲ್ಲ ಈಗ ಅನೇಕ ಶೂದ್ರರು ಈ ಬಗ್ಗೆ ಆಸಕ್ತಿ ವಹಿಸಿ ಏನು ಇಲ್ಲಿನ ವಿದ್ಯಾಮಾನ ಅನ್ನುವ ಕುತೂಹಲಿಗಳಿಗಾಗಿ ಇದನ್ನ ಬರೆಯಲಾಗಿದೆ, ವಿವಾದ ಸಾಕ್ಷಿಯಾಗಿ ಅವರುಗಳಲ್ಲಿ ಹರಿದಾಡುತ್ತಿರುವ ಪೋಟೋ ಇಲ್...