Skip to main content

#ಇನ್ನೂ ಎಂಥಹ ಸಾಕ್ಷಿ ಬೇಕು ಈತ ಕಾವಿ ತೊಟ್ಟ ಕಾಮಿ#

ತೂ... ಇನ್ನೂ ಎಂಥಹ ಸಾಕ್ಷಿ ಬೇಕು ಈತ ಸಂನ್ಯಾಸಿ ಅಲ್ಲ, ಕಾವಿ ವಸ್ತ್ರದಲ್ಲಿರುವ ಕಾಮುಕ, ಯಾವ ಜಾತಿಗೆ ಮಠಾದೀಶ ಆಗಿದ್ದಾರೋ ಆ ಜಾತಿಯ ಜನರ ಉದ್ದಾರ ಮಾಡಬೇಕಾಗಿದ್ದವರು ಆ ಜಾತೀಯ ಕನ್ಯರನ್ನು ರಾಜಾರೋಷ್ ಆಗಿ ತನ್ನ ಲೈoಗಿಕ ಸುಖಕ್ಕೆ ಬಳಸಿಕೊಳ್ಳುತ್ತಿರುವುದು ಅದಕ್ಕೆ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರ ನೀಡುವ ಆ ಸಮಾಜದ ಪ್ರಮುಖರ ಸಮಿತಿಗಳು ಇದನ್ನ ವಿರೋದಿಸದ, ಪ್ರತಿಭಟಿಸದ ಆದರೆ ಯಾರು ಇದನ್ನ ಬಹಿರಂಗ ಪಡಿಸುತ್ತಾರೋ ಅವರನ್ನ ವಿರೋದಿಸುವ ಈ ಬುದ್ಧಿವಂತ ಸಮಾಜದ ಯುವ ಶಕ್ತಿ ಇದನ್ನೆಲ್ಲ ನೋಡಿದರೆ ಹಣ ಆಸ್ತಿಗಾಗಿ ಯಾವುದೊ ಮಾಫಿಯಾ ಇದೆಲ್ಲ ನಿವ೯ಹಿಸುತ್ತಿದಿಯಾ ಅಥವ ಮಠಾಧೀಶರ ಕುಟು೦ಬದ ಉಸ್ತುವಾರಿಯಲ್ಲಿಯೇ ನಡೆಯುತ್ತಿದೆಯೋ? ಅನುಮಾನ ಇದೆ.
  ದೇವಾಲಯದಲ್ಲಿ, ಸನ್ಯಾಸಿ ಮಠದಲ್ಲಿ ರಾಜಾರೋಷ್ ಆಗಿ ಅನಾಚಾರ, ಅತ್ಯಾಚಾರ ಗಳಿಗೆ ಈ ಪರಿಯ ವ್ಯವಸ್ಥೆ ಮತ್ತು ಮಧ್ಯರಾತ್ರಿ ಮಠಾದೀಶನ ಹಾಸಿಗೆ ಸೇರುವ ಬಿಸಿ ಕಾಮದ ಹೆಣ್ಣುಗಳ ಸಾಲು ಅವರ ಜೊತೆ ರಾತ್ರಿ ಪೂರ ಬರಪೂರ ಪೋನ್ ಸಲ್ಲಾಪ ಬಾಕಿ ಇರುವ ರೇಪ್ ಕೇಸ್, ಇಂತಹ ನೀಚ ಗುಣದವರಿಗೆ ಹೆಚ್ಚಿನ ಅನ್ಯಾಯ ಅನೈತಿಕ ಕೆಲಸಕ್ಕೆ ಹೆಚ್ಚು ಆದಾಯ ನೀಡುವ ಗೋಕಣ೯ ದಾರೆ ಎರೆದುಕೊಟ್ಟ ಸಕಾ೯ರ ಹೀಗೆ ಯಾರು ಇಲ್ಲಿ ರಾಕ್ಷಸರೋ ಆ ರಾಕ್ಷಸನ ಅನಾಚಾರ ಪೋಷಿಸುವ ಎಲ್ಲರೂ ಅನಾಚಾರಿಗಳೇ ಆಗಿದ್ದಾರೆ.
  ಇದಕ್ಕೆ ಕೊನೆ ಇಲ್ಲವೇ? ದೇವರು ನ್ಯಾಯವಿಳಂಬ ಮಾಡಿದಷ್ಟು ಈ ಬುದ್ಧಿವಂತ ಜನಾಂಗ ಎಂಬ ಹೆಸರಿಗೆ ಕಳಂಕವಲ್ಲವೆ? ಆದರೆ ಇಡೀ ಸಮಾಜದ ಘನತೆ ಎತ್ತಿ ಹಿಡಿಯುವ ಯೋಗ್ಯತೆ ಇದ್ದವರೆಲ್ಲ ಶಾಲು ಸನ್ಮಾನದಿಂದ ಈ ಆಸ್ಥಾನ ಸೇರಿ ಆಗಿದೆ ಅವರು ಧ್ವನಿ ಎತ್ತದಂತೆ ಅವರ ಕುಟುಂಬದ ಹೆಣ್ಣುಗಳನ್ನು ಈತ ತಿಂದು ತೇಗಿದ್ದಾನೆ.
  ಜಿಗಳೆ ಮನೆ ಗಣಪತಿ ಭಟ್ಟರು, ಕುಗ್ವೆ ನಿರಂಜನ, ಕಿರಣ್ ಮನ್ನಾಜೆ,ಶಾಂತರಾಮ ಹೆಗ್ಗಡೆಕಟ್ಟೆ, ಶಂಕರ ಭಟ್ಟರೆಂಬ ಕೆಲವೇ ಜನರು ಈ ನ್ಯಾಯಕ್ಕಾಗಿ ಸತತ ಹೋರಾಡುತ್ತಿದ್ದಾರೆ ಅವರ ಹೋರಾಟಕ್ಕೆ ಅವರ ಜಾತಿಯವರಿಗಿಂತ ಸಮಾಜದ ಇತರೆ ವಗ೯ದ ಬೆಂಬಲ ಪಡೆದಿದ್ದಾರೆ ಅವರಿಗೆ ಶೃಂಗೇರಿ, ಸ್ವಣ೯ವಲ್ಲಿ ಮಠಗಳ ಬೆಂಬಲವೂ ದೊರೆತಿದೆ.
  ಇನ್ನಾದರೂ ಸಿಡಿದೇಳದಿದ್ದರೆ ಇದು ಅನ್ಯಾಯ ಆತ್ಯಾಚಾರದ ಕೃಪ ಪೋಷಿತ ಜಾತಿ ಸಮಾಜ ಎಂದು ಕುಖ್ಯಾತಿ ಪಡೆಯದೇ ಇದ್ದೀತೆ ಇದು ವಿಷಾದನೀಯ ಮತ್ತು ವಿಪಯಾ೯ಸವೇ ಸರಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...