Skip to main content

Posts

Blog 2317. ಸಾಗರ ರೈಲು ನಿಲ್ದಾಣದ ಹೊಸ ನಾಮಪಲಕ

#ರೈಲು_ನಿಲ್ದಾಣ ಈ ಚಿತ್ರದಲ್ಲಿರುವ ಕೆಚ್ಚೆದೆಯ ಸಾಗರದ ಹೋರಾಟಗಾರರು ಯಾರು? ಡಾ.ರಾಮಮನೋಹರ ಲೋಹಿಯಾ ರೈಲು ನಿಲ್ದಾಣದ ಎರಡನೆ ಬೋಡ್೯ ಸ್ಥಾಪಿಸಿದ್ದಾರೆ ನೋಡಿ. ಮಲೆನಾಡಿನ ಸಾಗರ ತಾಲೂಕಿನಲ್ಲಿದೆ ಹೋರಾಟದ ಕೆಚ್ಚು, #ramamanoharlohiya #socialist #kagodu #shivamogga #sagar #shantaverigopalgowda #grgnagar #railway #railwaystation

Blog number 2316. ಭಾಗ - 3 ಅಡಿಕೆ ಬೆಳೆಗಾರರ ಸಂಶೋಧನೆ

#ಇದು_ಮಲೆನಾಡಿನ_ಅಡಿಕೆಯ_ಬಗ್ಗೆ_ಉಪಯುಕ್ತ_ಮಾಹಿತಿ_ಆಗಿದೆ ಅಡಿಕೆ 10 ನೇ ಶತಮಾನದಲ್ಲಿನ ಉಲ್ಲೇಖಗಳನ್ನ ದಾಖಲಿಸಿರುವ ಶಿವಮೊಗ್ಗದ ಉದೋಯೋನ್ಮುಖ ಇತಿಹಾಸ ಸಂಶೋದಕ ರಮೇಶ್ ಹಿರೇಜಂಬೂರ್ #ಅಡಿಕೆ_ವಿಶೇಷ #ಅಡಿಕೆ_ಬೆಳೆಗಾರರ_ಸಮಾವೇಶ ಸಾಗರದಲ್ಲಿ ಇದೇ 6 ಡಿಸೆಂಬರ್ 2024 ರಂದು ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದಲ್ಲಿನ ಸರಣಿ ಲೇಖನಗಳ ಭಾಗ-3. #ಅಡಿಕೆ #ಗುಟ್ಕಾ #ಕ್ಯಾನ್ಸರ್ #ಸಮಾವೇಶ #ಸಾಗರ #ಶಿವಮೊಗ್ಗ #arecanut #areca #Cancer #cancerawareness #gutka #panmasala #GujaratiNews #malenadu #sagar #shivamogga  #arecanut #malenadu #arecainhistory #rameshhirejamburu #kappanahalli #kadamba #ಅಡಿಕೆ #ಗುಟ್ಕಾ #gutka #panmasala #ವೀಳ್ಯ  ಹತ್ತನೆ_ಶತಮಾನದಲ್ಲಿ ಈಗಿನ_ಶಿಕಾರಿಪುರ_ತಾಲ್ಲೂಕಿನ_ಕಪ್ಪನಹಳ್ಳಿ ಹೊನ್ನಾಳಿ_ತಾಲ್ಲೂಕಿನ_ನ್ಯಾಮತಿಯ_ಅಡಿಕೆಗೆ_ಹೆಚ್ಚು_ಬೇಡಿಕೆ_ಇತ್ತು ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಇತಿಹಾಸ ಸಂಶೋದಕರಾದ_ರಮೇಶ್_ಹಿರೇಜಂಬೂರ್ ಹನ್ನೆರಡನೆ_ಶತಮಾನದಲ್ಲಿ_ಶಾಸನಗಳಲ್ಲಿ_ಅಡಿಕೆ_ಉಲ್ಲೇಖದ_ಬಗ್ಗೆ_ಬರೆದಿದ್ದಾರೆ. ಈಗಿನ_ಇರುವಕ್ಕಿ_ಶಿವಪ್ಪನಾಯಕ_ಕೃಷಿ_ವಿಶ್ವವಿದ್ಯಾಲಯದ_ಸಂಶೋದನೆ. ತೀರ್ಥಹಳ್ಳಿ_ತಾಲ್ಲೂಕಿನ_ಅಡಿಕೆ_ಉತ್ಕೃಷ್ಟ_ಎಂದು_ವರದಿಯಾಗಿದೆ.     ಇತ್ತೀಚಿಗೆ ನಮ್ಮ ಊರಿನ ಸಮೀಪದ ಇರುವಕ್ಕಿಯ ನೂತನ ಶಿವಪ್ಪ ನಾಯಕ ಕೃಷಿ ವಿಶ್ವವಿದ...

Blog 2315. ಮಂಗನ ಕಾಯಿಲೆ

#ಮಂಗನ_ಕಾಯಿಲೆ  ಕೆ.ಎಫ್ ಡಿ. -ಕ್ಯಾಸನೂರು ಪಾರೆಸ್ಟ್ ಡಿಸೀಸ್  ನಮ್ಮ_ಜಿಲ್ಲೆ_ಶಿವಮೊಗ್ಗದಲ್ಲಿ_ಕ್ಯಾಸನೂರು_ಪಾರೆಸ್ಟ್_ಡಿಸೀಸ್ ಮಂಗನ_ಕಾಯಿಲೆಗೆ_ವ್ಯಾಕ್ಸಿನ್_ಇದಿಯಾ? ಅದು_ಪರಿಣಾಮಕಾರಿಯಾ? ಪರಿಕ್ಷಾ_ಕೇಂದ್ರ_RTPCRಲ್ಯಾಬ್_ಎಲ್ಲಿದೆ? #ಮಂಗನಕಾಯಿಲೆ #casanuruforestdeseas #kfd #RTPCRlab #malenadu #westernghatsofindia #HealthMinister #DineshGunduRao #sagar  #Aralagodu #kargal #jogfalls #ShivamoggaNews #govtofkarnataka #congressgovernment #CongressParty    2024 ರ ಕೊನೆಯಲ್ಲಿ ರಾಜ್ಯ ಆರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್ ಸಾಗರಕ್ಕೆ ಮಂಗನ ಕಾಯಿಲೆ ಬಗ್ಗೆ ಆಗಮಿಸುತ್ತಿರುವುದು ಸ್ವಾಗತಾರ್ಹ ಈ ಸಂದರ್ಭದಲ್ಲಿ ಮಂಗನ ಕಾಯಿಲೆ ಬಗ್ಗೆ ಹಿಂದಿನ ಲೇಖನಗಳು ಮಲೆನಾಡ ಆಸಕ್ತರ ಅವಾಗಾಹನೆಗಾಗಿ.       2024 ರ ಹೊಸ ವರ್ಷದ ಮೊದಲ ತಿಂಗಳಲ್ಲೇ ಮಂಗನಕಾಯಿಲೆ / ಕ್ಯಾಸನೂರು ಪಾರೆಸ್ಟ್ ಡಿಸೀಸ್ / ಕೆ.ಎಪ್.ಡಿ. ಎಂಬ ಕಾಯಿಲೆಗೆ ಮೊದಲ ಬಲಿ ಆಗಿರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಮನೆ ಕೊಪ್ಪ ಗ್ರಾಮ ಪಂಚಾಯಿತಿನ ಒಪ್ಪನು ಮನೆ ಗ್ರಾಮದ 18 ವರ್ಷದ ಅನನ್ಯ.   2019 ರ ಜನವರಿ 5ರಂದು ಸಾಗರ ತಾಲೂಕಿನ ಅರಲು ಗೋಡು ಗ್ರಾಮ ಪಂಚಾಯಿತಿ ವಿಶ್ವ ವಿಖ್ಯಾತ ಜೋಗ ಜಲಪಾತದಿಂದ ಕೇವಲ 5-6 ಕಿ.ಮೀ. ವ್ಯಾಪ್ತಿಯಲ್ಲಿದೆ ಅಲ್ಲಿನ ಕಾ...

Blog number 2314. ಭಾಗ 4 ಅಡಿಕೆ ಬೆಳೆಗಾರರ ಸಮಾವೇಶದ ವಿಶೇಷ ಲೇಖನ

#ಕುಮಾರ_ಸುಬ್ರಮಣ್ಯ_ಮುಲಿಯಾಲ   ಇವರು ಪಾರ್ಮಾಸ್ಯೂಟಿಕಲ್ ಕ್ಷೇತ್ರದಲ್ಲಿದ್ದಾರೆ ಅವರು ಈವರೆಗೆ ಕಾರ್ಯನಿರ್ವಹಿಸಿದ ಸಂಸ್ಥೆಗಳು  Formerly caris labs,Bayer Biotech Ltd,Emcure Pharmaceutical, Glenmark Pharmaceuticals. #ಅಡಿಕೆ_ವಿಶೇಷ #ಅಡಿಕೆ_ಬೆಳೆಗಾರರ_ಸಮಾವೇಶ ಸಾಗರದಲ್ಲಿ ಇದೇ 6 ಡಿಸೆಂಬರ್ 2024 ರಂದು ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದಲ್ಲಿನ ಸರಣಿ ಲೇಖನಗಳ ಭಾಗ-4 #ಅಡಿಕೆ #ಗುಟ್ಕಾ #ಕ್ಯಾನ್ಸರ್ #ಸಮಾವೇಶ #ಸಾಗರ #ಶಿವಮೊಗ್ಗ #arecanut #areca #Cancer #cancerawareness #gutka #panmasala #GujaratiNews #malenadu #sagar #shivamogga  ಅಡಿಕೆನಿಷೇಧದ_ತೂಗುಗತ್ತಿ ತಕ್ಷಣ_ಸಂಘಟಿತ_ಹೋರಾಟದ_ಅಗತ್ಯ          ಲೇ:   - ಕುಮಾರ ಸುಬ್ರಮಣ್ಯ ಮುನಿಯಾಲ **********************    ಅಡಿಕೆ ಕೃಷಿ ನಮ್ಮ ದಕ್ಷಿಣ ಭಾರತದ, ವಿಶೇಷವಾಗಿ ಕರ್ನಾಟಕದ ಪ್ರಮುಖ ಆರ್ಥಿಕ ಬೆಂಬಲವಾಗಿದೆ. ಕೇರಳ, ಕರ್ನಾಟಕ, ತಮಿಳುನಾಡು, ಮತ್ತು ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಕ್ಷಾಂತರ ರೈತರು ಅಡಿಕೆ ಬೆಳೆವ ಮೂಲಕ ತಮ್ಮ ಜೀವನೋಪಾಯವನ್ನು ಸಾಗಿಸುತ್ತಿದ್ದಾರೆ.    ಇಂತಹ ಸಾಂಪ್ರದಾಯಿಕ ಬೆಳೆ ಮೇಲೆ ನಿಷೇಧದ ತೂಗುಗತ್ತಿ ಬಿದ್ದಾಗ, ಅದು ಲಕ್ಷಾಂತರ ಕುಟುಂಬಗಳ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗೆ ಅಪಾಯವ...

Blog number 2313. ನಾನು ಸಾಕಿದ ವಾನರ ಅಂಜಲಿ

#ಮಂಗ ನಾನು ಒಂದು ಮಂಗ ಸಾಕಿದ್ದೆ ಅದಕ್ಕೆ ಅಂಜಲಿ ಅಂತ ಹೆಸರೂ ಇಟ್ಟಿದ್ದೆ.   ಆ ಮಂಗ ಕೊಟ್ಟವರು ನಮ್ಮೂರಿನ ನನ್ನ ಹಳೆಯ ಶಿಷ್ಯ ಅಮೀರ್ ಸಾಹೇಬರು.   ಅದು ಅವರ ಮನೆ ಹತ್ತಿರ ಎಲ್ಲಿಂದಲೋ ಬಂದು ಒಡಾಡುತ್ತಿತ್ತಂತೆ. #monkey #Monkeylover #MonkeyLife #hombujaresidency #mallikaveg #arunprasad  #Anandapuram #shivamogga #petanimals      ಅದರ ನಡುವಳಿಕೆ ನೋಡಿದರೆ ಅದು ಜನ ಬಳಕೆಯ ಮಂಗನ ರೀತಿ ಕಂಡಿದೆ,ಅದು ಅವರ ಮಕ್ಕಳು ಹಣ್ಣು- ಕಾಳು ಇತ್ಯಾದಿ ನೀಡಿದರೆ ಬಂದು ಕೈಯಲ್ಲೇ ತೆಗೆದುಕೊಂಡು ಹೋಗುವುದು, ಲಾಗ ಹಾಕುವುದು ಇತ್ಯಾದಿ ಮಾಡುವುದು ನೋಡಿದ ಅವರಿಗೆ ಅದು ಯಾರೋ ಸಾಕಿದ ಮಂಗ ತಪ್ಪಿಸಿಕೊಂಡು ಬಂದಿದೆ ಎಂದು ತಿಳಿದಿದ್ದಾರೆ.   ನಂತರ ಆ ಮಂಗ ಅವರ ಮನೆ ಸೇರಿದೆ ಆದರೆ ಅದರ ತುಂಟಾಟ ಸಂಬಾಳಿಸುವುದು ಅವರಿಗೆ ಕಷ್ಟವಾಗಿತ್ತು.  ಆದ್ದರಿಂದ ನನಗೆ ಕೇಳಿದರು ಮಂಗ ಸಾಕುತ್ತೀರಾ? ಅಂತ ನನಗೂ ಉಮೇದಿ ಇತ್ತ, ಮಂಗ ಅವರೆಗೂ ಸಾಕಿರಲಿಲ್ಲ ಆದನ್ನು ಒಂದು ಅನುಭವ ಪಡೆಯೋಣ ಎಂದು ಒಪ್ಪಿಕೊಂಡೆ.   ಅವರ ಮಗ ತಂದುಕೊಟ್ಟ ಮಂಗದ ಕುತ್ತಿಗೆಗೆ ದೊಡ್ಡ ಚೈನ್ ಹಾಕಿದ್ದರು, ಬಹಳ ಬೇಗ ಅದರ ಜೊತೆ ನನ್ನ ಗೆಳೆತನ ಆಯಿತು.       ಅದರ ಮೈ-ತಲೆ- ಕೈ- ಕಾಲು ಎಲ್ಲಾ  ಸವರಿ ನಾನು ಸೈ ಎನಿಸಿಕೊಂಡೆ,  ಇದು ಹೆಣ್ಣು ಮಂಗ ಆದ್ದರಿಂದ ಇದಕ್ಕೊಂದ...

Blog number 2312. ಅಡಿಕೆ ವಿಶೇಶ ಭಾಗ-1

#ಅಡಿಕೆ_ವಿಶೇಷ #ಅಡಿಕೆ_ಬೆಳೆಗಾರರ_ಸಮಾವೇಶ ಸಾಗರದಲ್ಲಿ ಇದೇ 8 ಡಿಸೆಂಬರ್ 2024 ರಂದು ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದಲ್ಲಿನ ಸರಣಿ ಲೇಖನಗಳ ಭಾಗ-1. Campco ಅಡಿಕೆ ಬೆಳೆಗಾರರ ಹಿತ ಕಾಪಾಡುವ ಸಂಸ್ಥೆ ಆದರೆ... ಕೆಂಪ್ಕೋ( Campco)ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಅದರ ಅಡಿಕೆ ಉತ್ಪನ್ನದ ಮೇಲೆ ಅಡಿಕೆ ಸೇವನೆ ಹಾನಿಕಾರಕ ಎಂದು ಬರೆದಿರುವುದು. #arecanut #worldhealthorganization #WorldHealthOrganizationWHO #banareca #CancerPrevention #govtofindia #govtofkarnataka #BJPGovernment #BJP4IND  #CongressParty #macOS #camco #ಅಡಿಕೆ #gutka  #ಕುಮಾರ್_ಕುಂಟಿಕಾನ್_ಮಠ ಅವರು ಯುಕೆಯ ಹ್ಯಾಂಪ್ ಶೈರನಿನ ಪ್ಲೀಟ್ ಟವನ್ ಮಾಜಿ ಕೌನ್ಸಿಲರ್ ಇವರ ತಂದೆ ಕುಂಟಿಕಾನಮಠ ಬಾಲಕೃಷ್ಣ ಭಟ್ಟರು ಬರೆದ ಶ್ರೀರಾಮ ಕಥಾಮಂಜರಿ ಮತ್ತು ಶ್ರೀಕೃಷ್ಣ ಕಥಾಮಂಜರಿ ಪ್ರಸಿದ್ಧ ಬೃಹತ್ ಗ್ರಂಥಗಳು. ಅಡಿಕೆ ಬಗ್ಗೆ ಅವರು ಬರೆದ ಲೇಖನ ಓದಿ... ***    ***    ***     ***     ***    ***    *** 2014 ರಲ್ಲಿ ನಾವು ಲಂಡನ್ನಿನಲ್ಲಿ ಶ್ರೀ ಅರುಣ್ ಜೈಟ್ಲೇಯವರಿಗೆ ಅಡಿಕೆ ಮೇಲೆ ವಿಶ್ವ ಅರೋಗ್ಯ ಸಂಸ್ಥೆಯ ಅಂತರ್ಜಾಲದಲ್ಲಿ ಕಾನ್ಸರ್ ಕಾರಕ ಎಂಬ ಆಪಾದನೆ ಇದೆ ..ಇದು ಸುಮಾರು ರೂ ೪೦೦೦೦ ಕೋಟಿ ಮೌಲ್ಯ ಇರು...

Blog number 2311. ನಕ್ಸಲಬಾರಿ ಎಂಬ ಊರಲ್ಲಿ ಹುಟ್ಟಿದ ನಕ್ಸಲೈಟ್

ಇವತ್ತು ಎಲ್ಲಾ ಸುದ್ದಿ ಮಾಧ್ಯಮದಲ್ಲಿ ಹೆಬ್ರಿ ಸಮೀಪದ ಪೋಲಿಸ್ ಎನ್ ಕೌಂಟರ್ ನಲ್ಲಿ ಹತರಾದ ನಕ್ಸಲ್ ಹೋರಾಟಗಾರ ವಿಕ್ರಂ ಗೌಡರ ಸುದ್ದಿ ತುಂಬಿದೆ ಈ ನಕ್ಸಲ್ ಚಟುವಟಿಕೆ ಪ್ರಾರಂಭ ಇತ್ಯಾದಿ ಮಾಹಿತಿ ಗೂಗಲ್ ನಲ್ಲಿ  (google) ಹೆಕ್ಕಿ ತೆಗೆದಿದ್ದು ಇಲ್ಲಿದೆ ಓದಿ  #karnataka #ನಕ್ಸಲೈಟ್ #cmsiddaramaiah #ಕರ್ನಾಟಕದಲ್ಲಿ_ನಕ್ಸಲ್_ಚಟುವಟಿಕೆ #naxalbaryvillage #police #shivamogga #udupi    #ಕರ್ನಾಟಕದಲ್ಲಿ_ನಕ್ಸಲ್_ಚಟುವಟಿಕೆ   ಕರ್ನಾಟಕ ರಾಜ್ಯದಲ್ಲಿ ಈ ಚಳವಳಿ ಬೆಳೆಸಲು ಕಾರಣರಾದ ಪಾರ್ವತಿ, ಹಾಜಿಮಾ ಅವರಿಗೂ ರಕ್ತರಂಜಿತವಾಗಿದ್ದ ಆ ದಿನಗಳಲ್ಲಿ ಶಿವಲಿಂಗು, ಉಮೇಶ್‌, ಅಜಿತ್‌, ಚನ್ನಪ್ಪ, ಮನೋಹರ್‌, ದಿನಕರ್‌, ಆನಂದ್‌... ಹೀಗೆ ಸಾಲು, ಸಾಲು ನಕ್ಸಲೀಯರು ಪೊಲೀಸರ ಗುಂಡಿಗೆ ಬಲಿಯಾದರು.   ಪ್ರತೀಕಾರದ ಹೋರಾಟಗಳಿಂದ ನಕ್ಸಲೀಯರೂ ಸದ್ದು ಮಾಡಿದರು. ಪೊಲೀಸರಿಗೆ ಮಾಹಿತಿಕೊಟ್ಟ ಶೇಷಯ್ಯ ಎಂಬುವರನ್ನು ಅವರ ಕುಟುಂಬದ ಸದಸ್ಯರ ಎದುರೇ ಹತ್ಯೆ ಮಾಡಿದರು. ನಂತರದ ದಿನಗಳಲ್ಲಿ ಶಸ್ತ್ರ ಕೆಳಗಿಟ್ಟು ಹಲವರು ಮುಖ್ಯವಾಹಿನಿಗೆ ಬಂದರೆ, ಉಳಿದವರು ಬೇರೆ ನೆಲೆಗಳನ್ನು ಕಂಡುಕೊಂಡರು.    ಡಿಸೆಂಬರ್ 8, 2014 ರಂದು ಕರ್ನಾಟಕದ ಚಿಕ್ಕಮಗಳೂರುನಲ್ಲಿ ಎರಡು ಪ್ರಮುಖ ನಕ್ಸಲ್ ನಾಯಕರು ಸಿರಿಮಾನೆ ನಾಗರಾಜ್ ಮತ್ತು ನೂರ್ ಜುಲ್ಫಿಕರ್ ಚಳವಳಿಗಳ ಮುಖ್ಯವಾಹಿನಿಗೆ ಮರಳಿ ಬಂದರು.  #ಕ...