Skip to main content

Blog number 2054. ಜೈನರ ರಾಣಿ ಚೆನ್ನಬೈರಾದೇವಿ ಪೋರ್ಚುಗೀಸರಿಂದ ಅಗ್ನಿಗೆ ಆಹುತಿ ಆಗಿದ್ದ ಭಟ್ಕಳ ಪಟ್ಟಣವನ್ನು ಆರು ತಿಂಗಳಲ್ಲಿ ಪುನರ್ನಿರ್ಮಾಣ ಮಾಡುತ್ತಾಳೆ, ಭಟ್ಕಳ ಸುಟ್ಟು ಉರಿಯುವ ವಾಸನೆ ಇಕ್ಕೇರಿಯ ಪ್ರಜೆಗಳು ಘ್ರಾಹಿಸಿದ್ದರು.

#ಪೋರ್ಚುಗಿಸರಿಂದ_ಸಂಪೂರ್ಣವಾಗಿ_ಭಸ್ಮವಾಗಿದ್ದ

#ಭಟ್ಕಳ_ನಗರ_ಆರುತಿಂಗಳಲ್ಲಿ_ಪುನರ್_ನಿರ್ಮಿಸಿದ

#ಕಾಳುಮೆಣಸಿನ_ರಾಣಿ_ಚೆನ್ನಬೈರಾದೇವಿಯ

#ಅಳಿದುಳಿದ_ಸ್ಮಾರಕಗಳು_ಕೋಟೆಗಳು_ಸಮಾದಿ_ಬಸದಿಗಳ_ಸಂರಕ್ಷಣೆ_ಆಗಲಿ

#ಜೋಗಜಲಪಾತದಿಂದ_ಹೊನ್ನಾವರದವರೆಗೆ

#ಕಾರ್ಗಲನಿಂದ_ಭಟ್ಕಳದವರೆಗೆ

#ಇಕ್ಕೇರಿಯಿಂದ_ಕರೂರು_ಬಾರಂಗಿ_ಹೋಬಳಿವರೆಗೆ

#ಜೈನರಾಣಿ_ಚೆನ್ನಬೈರಾದೇವಿ_ಕುರುಹುಗಳಿದೆ

#ಇವುಗಳ_ಸಂರಕ್ಷಣೆ_ಸಂಶೋದನೆಗಾಗಿ_ರಾಜ್ಯ_ಕೇಂದ್ರ_ಸರ್ಕಾರ_ಪ್ರಾಧಿಕಾರ_ರಚಿಸಲಿ

#ಧರ್ಮಸ್ಥಳದ_ವೀರೇಂದ್ರಹೆಗ್ಗಡೆ

#ಹೊಂಬುಜದ_ಜೈನ_ಮಠ

#ಶ್ರವಣಬೆಳಗೋಳದ_ಜೈನ_ಮಠ

#ಕಾರ್ಕಳದದ_ಸಾವಿರ_ಕಂಬದ_ಬಸದಿಯ_ಜೈನ_ಮಠ

#ಮುಂದಾಗಲಿ 

#ಸಂಶೋದಕ_ಲೋಕರಾಜ_ಜೈನ್_ಮತ್ತು_ಡಿಜಿಟಲ್_ಮಾಧ್ಯಮಕ್ಕೆ_ಕೃತಜ್ಞತೆಗಳು.

https://youtu.be/5KVlCNNJF4w?feature=shared

    ಆ ಕಾಲದಲ್ಲಿ ಪೋರ್ಚುಗೀಸರು ಭಟ್ಕಳ ನಗರ ಸುಡುವಾಗ ಆ ಸುಟ್ಟಿದ ವಾಸನೆ ಇಕ್ಕೇರಿಯಲ್ಲಿ ಜನ ಗ್ರಾಹಿಸಿದ್ದರಂತೆ ಇದಕ್ಕೆ ಕಾರಣ ಇಕ್ಕೇರಿ ಮತ್ತು ಭಟ್ಕಳದ ಏರಿಯಲ್ ಡಿಸ್ಟೆನ್ಸ್ ಕಡಿಮೆ ದೂರ ಮತ್ತು ಪರಿಸರ ಮಾಲಿನ್ಯ ಇಲ್ಲವಾಗಿದ್ದು.
  ಇದರಿಂದ ಅಘಾತಕ್ಕೊಳಗಾದ ರಾಣಿ ಚೆನ್ನಬೈರಾದೇವಿಯ ಅಕ್ಕ ಇಹಲೋಕ ತ್ಯಜಿಸುವುದು ನಂತರ ಆಡಳಿತ ನಡೆಸುವ ರಾಣಿ ಚಿನ್ನ ಬೈರಾದೇವಿ ಆರು ತಿಂಗಳಲ್ಲಿ ಅಗ್ನಿಗೆ ಆಹುತಿಯಾಗಿ ಭಸ್ಮವಾದ ಭಟ್ಕಳ ಪಟ್ಟಣ ಪುನರ್ ನಿರ್ಮಾಣ ಮಾಡುವುದು ಇತಿಹಾಸ.
 1920ರ ನಂತರ ಗೇರುಸೊಪ್ಪೆಯ ಎಲ್ಲಾ ಜೈನ ಬಸದಿಗಳು ನಿದಿ ಚೊರರಿಂದ ನಾಶವಾಗಿದ್ದು ದೊಡ್ಡ ದುರಂತವೆ ಆಗಿದೆ.
ಶ್ರೀಮಂತವಾಗಿರುವ ಹೊಂಬುಜ ಜೈನ ಮಠ ಹಾಗೂ ಶ್ರವಣಬೆಳಗೋಳದ ಜೈನ ಮಠಗಳು ಮತ್ತು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರುಗಳು ಗೇರುಸೊಪ್ಪೆಯ ಜೈನ ರಾಣಿ ಕಾಳುಮೆಣಸಿನ ರಾಣಿ ಚೆನ್ನಾಬೈರಾದೇವಿಯ ಅಳಿದುಳಿದ ಸ್ಮಾರಕಗಳ ಸಂರಕ್ಷಣೆಗೆ ಮುಂದಾಗ ಬೇಕು.
    ಮತಾಂತರ ವಿರೋದಿಸಿ ಗೋವಾ ತೊರೆದವರು ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರಾಮ ಕ್ಷತ್ರಿಯರು.
   ತೀರ್ಥಂಕರರು ಯಾರು? ಬಾಹುಬಲಿ ಯಾರು? ಜೈನ ಮುನಿಗಳ ಆಹಾರ ಕ್ರಮ ಏನು? ನಿದ್ದೆ ಬಂಗಿ ಹೇಗೆ?
 ಇವೆಲ್ಲವನ್ನು ವಸ್ತುನಿಷ್ಠವಾಗಿ ತಮ್ಮ ಸಂಶೋದನೆ ಅನುಭವಗಳ ಮೂಲಕ ಲೋಕರಾಜ್ ಜೈನ್ ಸುಂದರವಾಗಿ ವಿವರಿಸಿದ್ದಾರೆ.
  ಇದನ್ನು ಪ್ರಸ್ತುತ ಪಡಿಸುತ್ತಿರುವ #ಡಿಜಿಟಲ್_ಮಾಧ್ಯಮಕ್ಕೆ ಅಭಿನಂದನೆಗಳು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...