Skip to main content

Blog number 2051. ಯುಗಾದಿ ಕ್ರೋದಿ ಸಂವತ್ಸರದ ಶುಭ ಹಾರೈಕೆಗಳು.

#ಯುಗಾದಿ_ಕ್ರೋದಿ_ಸಂವತ್ಸರದ_ಶುಭಾಷಯಗಳು

#ಯುಗ_ಯುಗಾದಿ_ಕಳೆದರೂ_ಯುಗಾದಿ_ಮರಳಿ_ಬರುತ್ತಿದೆ

#ಪ್ರತಿ_ಸಂವತ್ಸರಕ್ಕೊಂದು_ಹೆಸರು

#ಚಾತಕ_ಫಲ_ರಾಶಿ_ಫಲ_ಮಳೆ_ಬೆಳೆ_ಹೇಳುವ_ಪಂಚಾಂಗ

#ನಿರ್ದಿಷ್ಟ_ದಿನ_ಗ್ರಹಣ_ನಿತ್ಯ_ಸೂರ್ಯೋದಯ_ಸೂರ್ಯಾಸ್ಥಗಳ_ಸಮಯ

#ಮುಂಗಾರು_ಮಳೆ_ಪ್ರಾರಂಭ_ಅಂತ್ಯ_ಪ್ರತಿ_ಮಳೆಗೆ_ಮಳೆನಕ್ಷತ್ರ.

#ನಿಖರವಾಗಿ_ಹೇಳುವ_ಪಂಚಾಂಗಗಳು

#ಇದು_ಸಾವಿರಾರು_ವರ್ಷದ_ಹಿಂದಿನ_ಭಾರತೀಯ_ಖಗೋಳ_ಶಾಸ್ತ್ರಜ್ಞರ_ಸಂಶೋದನೆ.

#ನಾನು_ಖರೀದಿಸಿ_ಪ್ರತಿ_ಯುಗಾದಿಗೆ_ಪೂಜಿಸುವುದು_ಮೈಸೂರಿನ_ಒಂಟಿಕೊಪ್ಪಲು_ಪಂಚಾಂಗ

#ಇದರಲ್ಲಿ_ನಮ್ಮ_ಊರಿನ_ವರಸಿದ್ದಿ_ವಿನಾಯಕ_ದೇವರ_ರಥೋತ್ಸವದ_ದಿನ_ನಮೂದಿಸುತ್ತಾರೆ

#ಮುಂದಿನ_19ನೇ_ವರ್ಷದ_ರಥೋತ್ಸವ_2025ರ_ಫೆಬ್ರುವರಿ_1ನೇ_ತಾರೀಖು_ಶನಿವಾರ

#ಕುಂದಚತುರ್ಥಿಯಂದು_ನಡೆಯಲಿದೆ.

https://youtu.be/q6iBgslu0uQ?feature=shared

   ಈಗಿನ 2024ರ ಏಪ್ರಿಲ್ 9ರ ಯುಗಾದಿ ಹಬ್ಬದ ದಿನದಂದು ಶುಭಾಷಯ ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ಯೋಚಿಸಿದಾಗ ನಮ್ಮ ಪೂರ್ವಿಕರ ಜ್ಞಾನ ಸರ್ವಶ್ರೇಷ್ಟವಾಗಿತ್ತು ಅನ್ನುವುದರಲ್ಲಿ ಅನುಮಾನವಿಲ್ಲ.
  #ಯುಗಾದಿ_ಕ್ರೋದಿ_ಸಂವತ್ಸರದ_ಶುಭಾಷಯಗಳು.
     ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ...ಪ್ರತಿ ಸಂವತ್ಸರಕ್ಕೊಂದು ಹೆಸರು ಚಾತಕ ಫಲ ರಾಶಿ ಫಲ ಮಳೆ ಬೆಳೆ ಹೇಳುವ ಪಂಚಾಂಗ
   ನಿರ್ದಿಷ್ಟ ದಿನ ಗ್ರಹಣ ನಿತ್ಯ ಸೂರ್ಯೋದಯ ಸೂರ್ಯಾಸ್ಥಗಳ ಸಮಯ, ಮುಂಗಾರು ಮಳೆ ಆರಂಭ ಅಂತ್ಯ,ಪ್ರತಿ ಮಳೆಗೆ ಮಳೆನಕ್ಷತ್ರ ನಿಖರವಾಗಿ ಹೇಳುವ ಪಂಚಾಂಗ ಇದು ಸಾವಿರಾರು ವರ್ಷದ ಹಿಂದಿನ ಭಾರತೀಯ ಖಗೋಳ ಶಾಸ್ತ್ರಜ್ಞರ ಸಂಶೋದನೆ. 
  ನಾನು ಪ್ರತಿ ವರ್ಷ ಖರೀದಿಸಿ ಯುಗಾದಿ ದಿನ ಪೂಜೆ ಮಾಡುವುದು ಮೈಸೂರಿನ #ಒಂಟಿಕೊಪ್ಪಲು ಪಂಚಾಂಗ ಈ ಪಂಚಾಂಗದಲ್ಲಿ ನಮ್ಮ ಊರಿನ #ವಿನಾಯಕ ಸ್ವಾಮಿ ರಥೋತ್ಸವ ಜಾತ್ರೆ ದಿನಾಂಕ ಪ್ರಕಟವಾಗುತ್ತದೆ.
  ಮುಂದಿನ 19 ವರ್ಷದ ನಮ್ಮ ಊರಿನ ಜಾತ್ರೆ ರಥೋತ್ಸವ ದಿನಾಂಕ 1 - ಫೆಬ್ರುವರಿ-2025 ಶನಿವಾರ ಕುಂದಚತುರ್ಥಿಯಲ್ಲಿ ನಡೆಯಲಿದೆ.
. ಪ್ರತಿ ವರ್ಷದಲ್ಲಿ ಯುಗಾದಿ - ಚೌತಿ  ಮತ್ತು ದೀಪಾವಳಿ ಹಬ್ಬದಲ್ಲಿ ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್, ಮಲ್ಲಿಕಾ ವೆಜ್, ಚಂಪಕ ಪ್ಯಾರಾಡೈಸ್ ನಾನ್ ವೆಜ್, ಕೃಷ್ಣ ಸರಸ ಕನ್ವೆನ್ಷನ್ ಹಾಲ್, ವಿಕ್ಟೋರಿಯಾ ಕಾಟೇಜ್ ಮತ್ತು ನಮ್ಮ ಕೃಷಿ ಭೂಮಿಯಲ್ಲಿ ಶ್ರಮಿಸುವ ಸಹಕರಿಸುವವರಿಗಾಗಿ ನಮ್ಮ ಕಲ್ಯಾಣ ಮಂಟಪದಲ್ಲಿ ಹೋಳಿಗೆಯನ್ನು ಹೈಜೆನಿಕ್ ಆಗಿ ತಯಾರಿಸಿ ಪ್ಯಾಕ್ ಮಾಡಿ ತುಪ್ಪದ ಜೊತೆ ತಲುಪಿಸುತ್ತೇವೆ, ಇದನ್ನು ತಯಾರಿಸಲು ಶಿವಮೊಗ್ಗದ ಖ್ಯಾತ ಬಾಣಸಿಗರಾದ ನಿದಿಗೆ ಮಂಜಣ್ಣ ತಂಡ ಬರುತ್ತದೆ.
  ಹೋಳಿಗೆಯೇ ನೀಡಲು ಅದಕ್ಕೊಂದು ಕಾರಣವೂ ಇದೆ, ಹೀಗೆ ಹಬ್ಬದ ಹೋಳಿಗೆ ನಿರಂತರವಾಗಿ ದೇವರ ಕೃಪೆಯಿಂದ ನಡೆದಿದೆ ಜನರ ಬಾಯಿ ಸಿಹಿ ಮಾಡುವುದು ಮಂಗಳ ಕಾರ್ಯವೂ ಆಗಿದೆ.
  ಮತ್ತೊಮ್ಮೆ ಕ್ರೋದಿ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯಗಳು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ