#ಕುಗ್ವೆ_ವಸಂತ್_ದಂಪತಿಗಳಿಗೆ #ನಲವತ್ತೈದನೇ_ವಿವಾಹ_ವಾರ್ಷಿಕೋತ್ಸವದ #ಶುಭ_ಹಾರೈಕೆಗಳು #ಎಂಬತ್ತರ_ದಶಕದಲ್ಲಿ_ಹವ್ಯಕ_ಬ್ರಾಹ್ಮಣ_ಯುವಕ #ಮತ್ತು_ದೀವರ_ಕನ್ಯೆ_ಮದುವೆ_ವಿಶೇಷ_ಘಟನೆ_ಆಗಿತ್ತು. #ಹೋರಾಟದ_ಹಾಡುಗಳ_ಹಾಡುವ_ವಸಂತ್_ಶ್ರಮಜೀವಿ #ಕುಗ್ವೆ #Kugve #Sagar #Havyaka #Brahmin #Divaru #Dalithasangarshasamithi #DSS #BKrishnappa ಕುಗ್ವೆ ವಸಂತ್ ಕವಿ ಸಿದ್ದಲಿಂಗಯ್ಯನವರ ಹೋರಾಟದ ಹಾಡು ಹಾಡಲು ನಿಂತರೆ ನೆರೆದವರು ಬಾವಪರವಶರಾಗದೆ ಇರಲು ಸಾಧ್ಯವೇ ಇಲ್ಲ ಅಂತಹ ದ್ವನಿ ಅವರದ್ದು. 80 ರ ದಶಕದಲ್ಲಿ #ರುದ್ರಪ್ಪ, #ತೀನಾ_ಶ್ರೀನಿವಾಸ್.#ಶಿವಾನಂದಕುಗ್ವೆ, #ಎಸ್ಎಸ್_ನಾಗರಾಜ, #ರಿಕ್ಷಾಮೋಹನ್, #ಪೆಡ್ರಿಕ್,#ಮಂಡಗಳಲೆನಾರಾಯಣ್, #ಅದರಂತೆವಿಶ್ವನಾಥ್ ಮತ್ತು ಅನೇಕ ಉತ್ಸಾಹಿ ಯುವಕರು ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಲು ಮುಂದಾಗಿದ್ದರು. ಆಗ #ಬಿ_ಕೃಷ್ಣಪ್ಪರ #ದಲಿತ_ಸಂಘರ್ಷ_ಸಮಿತಿ ಇವರೆಲ್ಲರಿಗೂ ಜಂಪಿಂಗ್ ಬೋರ್ಡ್ ಆಯಿತು ಇವರೆಲ್ಲರ ಜೊತೆ ನನ್ನಂತವರೂ ಸೇರಿಕೊಂಡೆವು. ಸಾಗರದ AC ಕಛೇರಿ ಎದರು #ಬಗರ್_ಹುಕುಂ ಹಕ್ಕುಪತ್ರ ಒತ್ತಾಯಿಸಿ 1984ರಲ್ಲಿ 43 ದಿನಗಳ ನಿರಂತರ ದರಣಿ ಸತ್ಯಾಗ್ರಹ ಮತ್ತು ಆನಂದಪುರಂ ನಲ್ಲಿ ನಡೆದ #ರೈತ_ಬಂದು_ಗ್ರಾಮೋದ್ಯೋಗದ ಕಾರ್ಮಿಕರ ಹೋರಾಟಗಳು ಮುಖ್ಯವಾಗಿತ್ತು. ಆ ಕಾಲದಲ್ಲೇ ಹೋರಾಟಗಳ ಆಯಾಸದ ...