Skip to main content

Blog number 896. ಅಭಿನಂದನೆಗಳು. ನಮ್ಮ ಹಳ್ಳಿಯ ಪಕ್ಕದೂರಿನ ನಮ್ಮ ಗೆಳೆಯರಾದ ಕ್ರಷರ್ ರಾಜಶೇಖರ ಗೌಡರ ಪುತ್ರ ರಾಹುಲ್ ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂನಲ್ಲಿ ಆರನೇ ರ್ಯಾಂಕ್ ಪಡೆದಿದ್ದಾರೆ, ನೂತನವಾಗಿ ಶಿವಮೊಗ್ಗದಲ್ಲಿ ATNCC ಸಂಜೆ ಕಾಲೇಜು ಪ್ರಾರಂಬಿಸಿದ ವರ್ಷದಲ್ಲಿಯೇ ರ್ಯಾಂಕ್ ಪಡೆದು ಸರ್ವಕಾಲಿಕ ದಾಖಲೆ ಮಾಡಿದ್ದಾರೆ.

#ಬಿಕಾಂನಲ್ಲಿ_ಆರನೇ_ರ್ಯಾ0ಕ್_ಗಳಿಸಿದ_ನಮ್ಮೂರ_ಪಕ್ಕದ_ಹುಡುಗ_ರಾಹುಲ್.

#ಶಿವಮೊಗ್ಗದ_ರಾಷ್ಟ್ರೀಯ_ಶಿಕ್ಷಣಸಂಸ್ಥೆಯ_ಸಂಜೆ_ಕಾಲೇಜಿಗೆ_ಹಿರಿಮೆ.

#ಬಟ್ಟೆಮಲ್ಲಪ್ಪದ_ಕ್ರಷರ್_ರಾಜಶೇಖರಗೌಡರ_ಪುತ್ರ

#ಹಳ್ಳಿಗಾಡಿನ_ಈ_ಪ್ರತಿಭಾವಂತ_ವಿದ್ಯಾರ್ಥಿ_ಸಾಧನೆ_ಗ್ರಾಮೀಣ_ವಿದ್ಯಾರ್ಥಿಗಳಿಗೆ_ಪ್ರೇರಣೆಯಾಗಲಿ.

#ಸಂಘ_ಸಂಸ್ಥೆಗಳು_ರಾಹುಲ್_ಸಾಧನೆ_ಗುರುತಿಸಿ_ಅಭಿನಂದಿಸಬೇಕು.

   ಬಟ್ಟೆಮಲ್ಲಪ್ಪದ ಕ್ರಷರ್ ರಾಜಶೇಖರ ಗೌಡರೆಂದೆ ಜನ ಕರೆಯುವ ಜಿಲ್ಲೆಯಾದ್ಯಂತ ಚಿರಪರಿಚಿತರಾದ ಈಗ ಜನರ ಆರೋಗ್ಯಕ್ಕಾಗಿ ಹೈಡ್ರೋ ವಾಟರ್ ಕಪ್ (ಆಲ್ಕಲೇನ್ ವಾಟರ್) ಅಧಿಕೃತ ಮಾರಾಟಗಾರರು.
  ಇವರ ಆರೋಗ್ಯ ಸಂಪೂರ್ಣ ಹದಗೆಟ್ಟು ನೋಡಿದವರೂ ರಾಜಶೇಖರ ಗೌಡರು ಬದುಕಲಾರರು ಎಂದು ತೀರ್ಮಾನಿಸಿದಾಗಲೆ ಗೌಡರು ಚೇತರಿಸಿಕೊಂಡಿದ್ದು ನಿತ್ಯ ಈ ಆಲ್ಕಲೇನ್ ನೀರು ಸೇವಿಸಿದ್ದರಿಂದ !!.
  ಇವರು ಸಾಗರ ತಾಲ್ಲೂಕಿನ ನನ್ನ ಯಡೇಹಳ್ಳಿ ಗ್ರಾಮ ಪಂಚಾಯತನ ಘಂಟಿನ ಕೊಪ್ಪದ ಊರಿನವರು, ನನ್ನ ಅಣ್ಣ ಕೆ ನಾಗರಾಜರ ಕ್ಲಾಸ್ ಮೇಟ್, ಇವರನ್ನು ಶಾಲಾ ದಿನದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದವರು, ಶಿಕ್ಷಕರು ಇವರಿಗೆ ಆರ್ಕಮಿಡಿಸ್ ಎಂದೇ ಕರೆಯುವಂತ ಬುದ್ದಿವಂತರು.
  ಘಂಟಿನ ಕೊಪ್ಪದ ಆ ಕಡೆ ದಿಂಬ ಎಂದು ಜನ ಕರೆಯುವ ಪ್ರದೇಶದ ಬಹುತೇಕ ಮನೆಗಳು ರಾಜಶೇಖರಗೌಡರ ಖುಷ್ಕಿ ಜಮೀನನಲ್ಲಿದೆ ಇವತ್ತಿಗೂ ಊರ ಜನರಿಗೆ ತೊಂದರೆ ಕೊಡದವರು.
  ಇವರ ದ್ವಿತಿಯ ಪುತ್ರ ರಾಹುಲ್ ಶಿವಮೊಗ್ಗದಲ್ಲಿ ಹೊಸದಾಗಿ ಪ್ರಾರಂಭವಾಗಿರುವ ATNCC ಇವನಿಂಗ್ ಕಾಲೇಜಿನಲ್ಲಿ ಬಿಕಾಂ ಗೆ ಆರನೆ ರ್ಯಾಂಕ್ ಬಂದಿದ್ದಾರೆ ಅಷ್ಟೆ ಅಲ್ಲ ಈ ಹೊಸ ಕಾಲೇಜಿನ ಮೊದಲ ಬ್ಯಾಚಿನ ರ್ಯಾಂಕ್ ಪಡೆದ ವಿದ್ಯಾರ್ಥಿ ಎಂಬ ಸರ್ವಕಾಲಿಕ ದಾಖಲೆಯೂ ಇವರದ್ದು.
  ಯಾವುದೋ ಪತ್ರಿಕೆಯ ಸಣ್ಣ ಸುದ್ದಿ ತುಣುಕು ನೋಡಿ ರಾಹುಲ್ ರಾಜಶೇಖರಗೌಡರ ಪುತ್ರನಿರಬೇಕ೦ಬ ಅನುಮಾನದಲ್ಲಿ ರಾಜಶೇಖರ್ ಗೆ ಕೇಳಿದಾಗ ಹೌದು ಅಂದಾಗಲೇ ಖಾತ್ರಿ ಆಯಿತು,ಸ್ವ೦ತ ಖಾಸಾ ವಿಷಯಗಳನ್ನು ಅವರು ಯಾವತ್ತು ಹೇಳಿಕೊಳ್ಳುವುದಿಲ್ಲ ಆದ್ದರಿಂದ.
   ಚಾರ್ಟೆಡ್ ಅಕೌಂಟ್ ಆಗಬೇಕೆಂಬ ಅದಮ್ಯ ಉತ್ಸಾಹದಲ್ಲಿರುವ ರಾಹುಲ್ ಗೆ ದಿನ ಪೂರ್ತಿ ಬಿಕಾಂ ತರಗತಿಯಲ್ಲಿ ಕಳೆಯಲು ಕಷ್ಟ ಮತ್ತು ಇದರಿಂದ ತನ್ನ CA ಮಾಡಲು ಕಾಲಾವಕಾಶ ಸಿಗುವುದಿಲ್ಲ ಎಂಬ ಗೊಂದಲದಲ್ಲಿದ್ದಾಗಲೇ ಶಿವಮೊಗ್ಗದಲ್ಲಿ ನೂತನವಾಗಿ ಪ್ರಾರಂಭವಾದ #ಆಚಾಯ೯ತುಳಸಿ_ರಾಷ್ಟ್ರೀಯ_ಕಾಲೇಜಿನ ಸಂಜೆ ಕಾಲೇಜು ವರದಾನವಾಯಿತು.
  ಮೊನ್ನೆ 20-6-2022ರ ಸೋಮವಾರ ರಾಷ್ಟ್ರೀಯ ಶಿಕ್ಷಣ ಸಮಿತಿ (ರಿ) ತನ್ನ ಅಮೃತ ಮಹೋತ್ಸವ ಕಾಯ೯ಕ್ರಮ ಕುವೆಂಪು ರಂಗಮಂದಿರದಲ್ಲಿ ಆಚರಿಸಿಕೊಂಡಿತು ಈ ಸಂದರ್ಭದಲ್ಲಿ ಬಿಕಾಂ.ನಲ್ಲಿ 6ನೆ Rank ಪಡೆದ ನಮ್ಮ ಊರಿನ ಪಕ್ಕದ ಹೊಸನಗರ ತಾಲ್ಲೂಕಿನ ಆಲಗೇರಿ ಮಂಡ್ರಿಯಲ್ಲಿ ಹಾಲಿ ವಾಸ ಇರುವ ರಾಹುಲ್ ಗೆ ಸ೦ಸ್ಥೆ ವತಿಯಿಂದ ಸನ್ಮಾನಿಸಲಾಯಿತು ಈ ಸಂದಭ೯ದಲ್ಲಿ ರಾಹುಲ್ ತಂದೆ, ತಾಯಿ, ಸಹೋದರಿ ಮತ್ತು ಚಿಕ್ಕಮ್ಮ ಕೂಡ ಸಾಕ್ಷಿಯಾದರು.
  ರಾಹುಲ್ ಸಹೋದರಿ ಇಂಜಿನಿಯರಿಂಗ್ ಮಾಡಿ ಇನ್ಪೋಸಿಸ್ ನಲ್ಲಿದ್ದಾರೆ, ಸಹೋದರ ಕೂಡ ಉನ್ನತ ವಿದ್ಯಾಬ್ಯಾಸ ಮಾಡಿ ಪಂಚಾಯತ್ ರಾಜ್ ಇಲಾಖೆಯಲ್ಲಿ  NREG ಯೋಜನೆಯ 5-6 ತಾಲ್ಲೂಕಿನ ತರಬೇತಿ ಜವಾಬ್ದಾರಿ ಹೊಂದಿದ್ದಾರೆ.
  ಕೆಲ ದಿನದ ಹಿಂದೆ ರಾಹುಲ್ ಅವರ ತಂದೆ ಜೊತೆಗೆ ಬಂದಾಗ ಅಭಿನಂದಿಸಿ ಚಹಾ ಕುಡಿಸಿದ್ದೆ ಈಗ ಸಂಸ್ಥೆಯ ಸನ್ಮಾನ ನೋಡಿ ತುಂಬಾ ಸಂತೋಷವಾಯಿತು, ಗ್ರಾಮೀಣಾ ಪ್ರದೇಶದ ವಿದ್ಯಾರ್ಥಿಗಳಿಗೆ ರಾಹುಲ್ ರ ಈ ಸಾಧನೆ ಪ್ರೇರಣೆ ಕೂಡ ಸ್ಥಳಿಯ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಅಭಿನಂದಿಸಲಿ.
  ರಾಹುಲ್ ಕನಸಾದ CA ಯಲ್ಲಿ ಕೂಡ ದೊಡ್ಡ ಸಾಧನೆ ಮಾಡಿ ಜೀವನದಲ್ಲಿ ಮುಂದೆ ಬಂದು ಇಡೀ ಕುಟುಂಬಕ್ಕೆ ಆಸರೆ ಆಗಲಿ ಎಂದು ಹಾರೈಸುತ್ತೇನೆ.
  ರಾಷ್ಟ್ರೀಯ ಶಿಕ್ಷಣ ಸಮಿತಿಯ ಸನ್ಮಾನದ ದಿನ ರಾಹುಲ್ ಹೇಳಿಕೊಂಡ ತಮ್ಮ ಮನದಾಳದ ಮಾತುಗಳ ವಿಡಿಯೋ ಇಲ್ಲಿ ಲಗತ್ತಿಸಿದೆ.
  ರಾಹುಲ್ ತಂದೆ ರಾಜಶೇಖರ ಗೌಡರ ಈ ಸೆಲ್ ನಂಬರ್ ಮೂಲಕ ರಾಹುಲ್ ಗೆ ಸಂಪರ್ಕಿಸಬಹುದು, ಅಭಿನಂದನೆ ತಿಳಿಸಬಹುದಾಗಿದೆ -99015 77575.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ