#ಪ್ರವೇಶ_ಪರೀಕ್ಷೆ #ಜನಿವಾರದ_ವಿವಾದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET UG 2026 ಪರೀಕ್ಷೆಯನ್ನು ದಿನಾಂಕ ಮೇ 3, 2026 ಭಾನುವಾರ ನಡೆಸಲಿದೆ. ಮಧ್ಯಾಹ್ನ 2:00 ರಿಂದ ಸಂಜೆ 5:20 ರವರೆಗೆ ಒಂದೇ ಪಾಳಿಯಲ್ಲಿ ಪೆನ್ನು-ಪೇಪರ್ (ಆಫ್ಲೈನ್) ಮೋಡ್ನಲ್ಲಿ ನಡೆಯಲಿದೆ. ಈ ಪರೀಕ್ಷೆಗಳಲ್ಲಿ ವಾಮ ಮಾರ್ಗದಲ್ಲಿ ಇವತ್ತಿನ ಆಧುನಿಕ ತಂತ್ರಜ್ಞಾನ ಬಳಸಿ ನಕಲು ಇತ್ಯಾದಿ ವಂಚನೆ ಮಾಡುವುದನ್ನ ತಡೆಗಟ್ಟಲು, ಆಧುನಿಕ ತಂತ್ರಜ್ಞಾನದ ಗುಪ್ತ ಕ್ಯಾಮೆರಾ ಮತ್ತು ಮೈಕ್ರೋ ಫೋನ್ ಇತ್ಯಾದಿ ಪರೀಕ್ಷಾ ಕೇಂದ್ರದ ಒಳಗೆ ತರದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅನೇಕ ನಿಷೇಧಗಳನ್ನ ಹೇರಿದೆ ಮತ್ತು ಏನನ್ನ ತರಬಹುದು ಎಂದು ಮಾರ್ಗಸೂಚಿ ಪ್ರಕಟಿಸಿದೆ. ಪರೀಕ್ಷ ಕೇಂದ್ರ ಪ್ರವೇಶದ ಮುನ್ನ ಕಡ್ಡಾಯ ತಪಾಸಣೆ ಮೂಲಕ ಪ್ರವೇಶ ನೀಡುತ್ತದೆ ಈ ಕಾರಣದಿಂದ ಸುಲಭ ತಪಾಸಣೆಗಾಗಿ ಡ್ರೆಸ್ ಕೋಡ್ ಮಾಡಿದೆ. ಅನೇಕ ಧಾರ್ಮಿಕ ಕಾರಣದ ವಿನಾಯಿತಿ ಮತ್ತು ಆರೋಗ್ಯ ಕಾರಣದ ವಿನಾಯಿತಿಗಳನ್ನ ನೀಡಿದೆ ಅಂತವರು ಪರೀಕ್ಷಾ ಕೇಂದ್ರಕ್ಕೆ ಆದಷ್ಟು ಮೊದಲಿಗೆ ಹೋಗಿ ತಮ್ಮ ತಪಾಸಣೆಗಳನ್ನು ಪೂರ್ಣಗೊಳಿಸಬೇಕು. ನೀಟ್ ಪರೀಕ್ಷೆಯಲ್ಲಿ ಜನಿವಾರ ಧರಿಸುವ ಪ್ರಮುಖ ಅಂಶಗಳು ಮತ್ತು ವಿವಾದಗಳು ಹೆಚ್ಚು ಸುದ್ದಿ ಮಾಡುತ್ತಿದೆ. ಏಪ್ರಿಲ್ 2026 ರಲ್ಲಿ ಕರ್ನಾಟಕದ ಕೆಲವು ಸಿಇಟಿ ಪರೀಕ್ಷಾ ಕೇಂದ...
#ದೊಂಡಿಯಾ_ವಾಘ್ ಶಿಕಾರಿಪುರದ ಹುಚ್ಚುರಾಯ ಸ್ವಾಮಿಗೆ ಅರ್ಪಿಸಿದ ವೀರ ಖಡ್ಗದ ಕಥೆ ಕೇಳಿ ಆ ಖಡ್ಗ ಈಗಲೂ ಶಿಕಾರಿಪುರದ ತಾಲ್ಲೂಕು ಖಜಾನೆಯಲ್ಲಿದೆ.... ನಮ್ಮ ಶಿವಮೊಗ್ಗ ಜಿಲ್ಲೆಯ ವೀರ ಸೇನಾನಿಯ 225 ವರ್ಷಗಳ ಹಿಂದಿನ ಕಥೆ. ಶಿಕಾರಿಪುರದ ಬಂಜಾರ ಸಮಾಜದವರ ಆ ಕಾಲದ ಸಹಾಯ ... ಬ್ರಿಟೀಷರು ಮತ್ತು ಮರಾಠರ ದಾಳಿಯಿಂದ ಕುಮದ್ವತಿ ನದಿಗೆ ಹಾರಿ ತಪ್ಪಿಸಿಕೊಂಡು ಕಾಡು ಸೇರಿದ್ದ ವೀರ ದೊಂಡಿಯಾ ವಾಘ್ ಗೆ ಶಶ್ರೂಸೆ ನೀಡಿ ಸಹಾಯ ಮಾಡುತ್ತಾರೆ. ಕೆಳದಿ ಸಾಮ್ರಾಜ್ಯದ ವೀರ ದೊಂಡಿಯಾ ವಾಘ್ ಕೆಳದಿ ಸಾಮ್ರಾಜ್ಯದ ಇತಿಹಾಸದ ಜೊತೆಗೆ ಹೈದರಾಲಿ ಸೈನ್ಯ ಸೇರಿ ದೊಡ್ಡ ಸ್ಥಾನ ಮಾನ ಪಡೆದು, ಹೈದರಾಲಿ ನಂತರ ಟಿಪ್ಪುಸುಲ್ತಾನರ ಸೈನ್ಯದಲ್ಲಿ ಸೇವೆ ಸಲ್ಲಿಸಿ ಅಲ್ಲಿಂದ ಸ್ವಂತ ಸೈನ್ಯ ಕಟ್ಟಿ ಅನೇಕ ಮರಾಠರ ಆಡಳಿತ ಪ್ರದೇಶ ವಶ ಪಡೆಯುತ್ತಾರೆ. ಟಿಪ್ಪು ಸುಲ್ತಾನ್ ರ ಮಂತ್ರಿ ಮೀರ್ ಸಾದಿಕ್ ಕುತಂತ್ರದಿಂದ ಶ್ರೀರಂಗ ಪಟ್ಟಣದ ಜೈಲು ಸೇರುತ್ತಾರೆ, ಟಿಪ್ಪುಸುಲ್ತಾನರನ್ನ ಬ್ರಿಟೀಷರು ಸೋಲಿಸಿದಾಗ ಅಲ್ಲಿಂದ ಐದು ವರ್ಷದ ಸೆರೆವಾಸದಿಂದ ತಪ್ಪಿಸಿಕೊಂಡು ಹೋಗಿ ಏನು ಮಾಡುತ್ತಾರೆ ಎಂಬ ವಿವರವಾದ ಈ ಲೇಖನ ಓದಿ. ಚೆನ್ನಗಿರಿ ಮೂಲದ ವೀರ ಸೇನಾನಿ ಶಿಕಾರಿಪುರದ ಕಾಡಿನಲ್ಲಿ ಸ್ಥಳೀಯ ಬಂಜಾರ ಜನರಿಂದ ಶಶ್ರೂಸೆ ಸಹಕಾರ ಪಡೆದು ಶಿಕಾರಿಪುರದ ಪುರದೈವ ಹುಚ್ಚರಾಯ ಸ್ವಾಮಿಗೆ ತನ್ನ ವೀರಖಡ್ಗ ಅರ್ಪಿಸುವ ದೊಂಡಿಯಾ ...