#ಶಿಕಾರಿಪುರದ_ಗೋಣಿ_ಮಾಲ್ತೇಶ್ #ಕೆ_ಪಿ_ಸಿ_ಸಿ_ಸದಸ್ಯರು #ಯಡ್ಯೂರಪ್ಪ_ಮತ್ತು_ಅವರ_ಪುತ್ರ_ವಿಜೇಂದ್ರರ_ವಿರುದ್ದ_ಕಾಂಗ್ರೇಸ್_ಅಭ್ಯರ್ಥಿ_ಆಗಿದ್ದವರು #ಶಿಕಾರಿಪುರದಲ್ಲಿ_ಯಡೂರಪ್ಪ_ಪ್ರಭಾವವ_ಪ್ರವಾಹದ_ವಿರುದ್ಧ_ಇವರ_ಹೋರಾಟ. #ಹಿಂದುಳಿದ_ವರ್ಗದ_ಜನನಾಯಕರ_ಹೋರಾಟದ_ಸರಣಿ_ಸಂದರ್ಶನದ_ಸರಣಿ. #Shikaripura #Gonimalthesh #karnatakapradeshcongress #Yadyurappa #Vijendrayadyurappa #Congress #BJP #siddaramiaha #DKShivakumar #Bangarappa. ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ಶಿಕಾರಿಪುರದ ರಾಜಕಾರಣವೇ ಬೇರೆ ರೀತಿಯದ್ದು. ಇಲ್ಲಿಯೇ ರಾಜ್ಯದ ಪ್ರಬಲ RSS ಜನಸಂಘಗಳು ಹುಟ್ಟಿದ್ದು ಇದರಿಂದ ಶಿಕಾರಿಪುರಕ್ಕೆ ಕರ್ನಾಟಕ ರಾಜ್ಯದ ನಾಗಪುರ ಎಂಬ ಹೆಸರು ಬಂದಿದೆ. 1983ರಲ್ಲಿ ಮೊದಲ ಬಾರಿಗೆ ಯಡೂರಪ್ಪನವರು ವಿಧಾನ ಸಭೆಗೆ ಆಯ್ಕೆ ಆಗುತ್ತಾರೆ ಅದೇ ಸಂದರ್ಭದಲ್ಲಿ ಯುವಕ ಗೋಣಿ ಮಾಲ್ತೇಶ್ ಪುರಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪ್ರಚಾರದಿಂದ ರಾಜಕಾರಣಕ್ಕೆ ಪ್ರವೇಶ ಮಾಡುತ್ತಾರೆ. ಆ ವರ್ಷ ಯಡ್ಯೂರಪ್ಪರ ಪತ್ನಿ ಶ್ರೀ ಮತಿ #ಮೈತ್ರಾದೇವಿ ಕಾಂಗ್ರೇಸ್ ನ ನಾಗರತ್ನಮ್ಮ ಎನ್ನುವವರ ಎದುರು ಪುರಸಭಾ ಚುನಾವಣೆಯಲ್ಲಿ ಸೋಲುತ್ತಾರೆ. ಕಳೆದ 42 ವರ್ಷದಿಂದ ಶಿಕಾರಿಪುರದಲ್ಲಿ ಯಡ್ಯೂರಪ್ಪರಂತ ಬಲಾಡ್ಯ ಚಾಣಾಕ್ಷ ರಾಜಕಾರಣಿ ವಿರುದ್ದ ಇವರು ...
#ಕುಮ್ಕಿ_ಆನೆ_ಎಂದರೆ_ಏನು? #ಕುಮ್ಕಿ_ಆನೆಗಳು_ಹೆಣ್ಣಾನೆಗಳೆ_ಹೆಚ್ಚು_ಯಾಕೆ? #ಸೊರಬದಲ್ಲಿ_ಎರೆಡು_ಕಾಡಾನೆಗಳನ್ನ_ಭದ್ರಾ_ಅಭಯಾರಣ್ಯಕ್ಕೆ_ಕಳಿಸಲು #ನಾಲ್ಕು_ಕುಮ್ಕಿ_ಆನೆಗಳು_ಬಂದಿದೆ. #ಎರಡನೆ_ದಿನದ_ಕಾರ್ಯಾಚರಣೆ_ಮುಗಿದಿದೆ. #ಕಾಡಾನೆಗಳು_ಬರಗಿ_ಕಾಡಿನಿಂದ_ಹೊರಬರುತ್ತಿಲ್ಲ #Kumki #Elephant #corridor #soraba #baragi #wildlife #karnatakaforest ದಿನಾಂಕ 8- ಡಿಸೆಂಬರ್- 2025ರ ಸಂಜೆ ಸೊರಬ ತಾಲೂಕಿಗೆ ಸಕ್ರೆಬಯಲು ಆನೆ ಕ್ಯಾಂಪಿನಿಂದ ನಾಲ್ಕು ಕುಮ್ಕಿ ಆನೆಗಳನ್ನ ಕರೆತರಲಾಗಿತ್ತು. ನಿನ್ನೆ ಮತ್ತು ಇವತ್ತು ಅಂದರೆ 9-ಡಿಸೆಂಬರ್- 2025 ಮಂಗಳವಾರ ಮತ್ತು 10-ಡಿಸೆಂಬರ್- 2025 ಬುಧವಾರ ಎರೆಡು ದಿನ ಸೊರಬ ತಾಲೂಕಿನ #ಬರಗಿ ಅರಣ್ಯದಲ್ಲಿರು ಎರೆಡು ಕಾಡಾನೆಗಳನ್ನ ಅವುಗಳು ಬಂದ ದಾರಿಯಲ್ಲೇ ವಾಪಾಸು ಭದ್ರಾ ಅಭಯಾರಣ್ಯಕ್ಕೆ ಕಳಿಸಲು ಪ್ರಯತ್ನಿಸುತ್ತಿದೆ.. ಆದರೆ ಈ ಎರೆಡು ಕಾಡಾನೆಗಳು ಬರಗಿ ಕಾಡಿನಿಂದ ಹೊರಬರುತ್ತಿಲ್ಲ ಮತ್ತು ಥರ್ಮಲ್ ಡ್ರೋನ್ ಕ್ಯಾಮೆರಾಗೆ ಮೊದಲ ದಿನ ದಾಖಲಾದ ಈ ಕಾಡಾನೆಗಳು, ಎರಡನೆ ದಿನ ದಾಖಲಾಗಿಲ್ಲ ಎಂಬ ಸುದ್ದಿ ಇದೆ. ಈ ಸಕ್ರೆ ಬಯಲಿನಿಂದ ಕರೆ ತಂದಿರುವ ತರಬೇತಿ ಪಡೆದ ನಾಲ್ಕು ಸಾಕಾನೆಗಳಿಗೆ ಕುಮ್ಕಿ ಆನೆ ಅಂತ ಏಕೆ ಕರೆಯುತ್ತಾರೆ? ಎಂಬ ಕುತೂಹಲ ಎಲ್ಲರಿಗೂ ಇದೆ. ಕುಮ್ಕಿ ಆನೆಗಳು ಎಂದರೆ ಕಾಡಾನೆಗಳನ್ನು ಹಿಡಿಯಲು, ನಿ...