Skip to main content

Posts

3532. ಗೂಳಿ ಸ್ಪರ್ಧೆಯಲ್ಲಿ ಮಾಜಿ ಶಾಸಕ ಪ್ರಾಣಾಪಾಯದಿಂದ ಪಾರು

#ಹೋರಿ_ಬೆದರಿಸುವ_ಹಬ್ಬ #ಶಿಕಾರಿಪುರದ_ಮಾಜಿ_ಶಾಸಕ_ಬಿ_ಎನ್_ಮಹಾಲಿಂಗಪ್ಪನವರಿ #ಗೂಳಿ_ತಿವಿತಕ್ಕೆ_ಪ್ರಾಣಾಪಾಯದಿಂದ_ಪಾರಾಗಿದ್ದಾರೆ #ಶಿವಮೊಗ್ಗ_ಜಿಲ್ಲೆಯ_ಶಿಕಾರಿಪುರ_ತಾಲ್ಲೂಕಿನ_ಬಳ್ಳಿಗಾವೆಯಲ್ಲಿ. #bullock #race #deepavali #Shikaripura #exmla #BNMahalingappa #horihabba     ದೀಪಾವಳಿಯಲ್ಲಿ ಹೋರಿ ಬೆದರಿಸುವ ಸ್ವರ್ದೆಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು.    ಇತ್ತೀಚಿಗೆ ಇದು ಐಪಿಎಲ್ ಮಾದರಿಗೆ ತಲುಪಿದೆ ಲಕ್ಷಾಂತರ ರೂಪಾಯಿ ಹಣ ಬಹುಮಾನ ವಿತರಣೆ ಮಾಡುವ ಕ್ರೀಡೆ ಆಗಿದೆ.    ಆಯೋಜಕರು ಸೂಕ್ತ ವ್ಯವಸ್ಥೆ ಮತ್ತು ಪೋಲಿಸರ ಅನುಮತಿ ಪಡೆದು ಇದನ್ನು ನಡೆಸ ಬೇಕಾದ ಸ್ಪರ್ದೆ ಆಗಿದೆ.     ಮೊನ್ನೆ ಶುಕ್ರವಾರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಸ್ಥಳೀಯ ಸಂಘಟನೆಗಳು ಆಯೋಜಿಸಿತು.    ಇದನ್ನು ನೋಡಲು ಶಿಕಾರಿಪುರದ ಮಾಜಿ ವಿದಾನ ಸಭಾ ಶಾಸಕ ಹಾಗೂ ವಕೀಲರಾದ ಬಿ.ಎನ್. ಮಹಾಲಿಂಗಪ್ಪರನ್ನ ಆಹ್ವಾನಿಸಲಾಗಿತ್ತು.     ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ನಡೆದ ಸಾಂಪ್ರದಾಯಿಕ ಹೋರಿ ಹಬ್ಬದ ಸಂದರ್ಭದಲ್ಲಿ ಹಬ್ಬವನ್ನು ವೀಕ್ಷಿಸಲು ಆಗಮಿಸಿದ್ದ ಶಿಕಾರಿಪುರ ಕ್ಷೇತ್ರದ ಮಾಜಿ ಶಾಸಕರಾದ ಮಹಾಲಿಂಗಪ್ಪ ಅವರು ಅನಿರೀಕ್ಷಿತವಾಗಿ ಹೋರಿಯ ತಿವಿತಕ್ಕೆ ಒಳಗಾಗಿದ್ದಾರೆ. ...
Recent posts

3531. ಕಲಾವಿದ ಜಿ.ಎಮ್. ಬೊಮ್ನಳ್ಳಿ ಸಂಪರ್ಕ ಕಲ್ಪಿಸಿದ ಪೇಸ್ ಬುಕ್

#ಪೇಸ್_ಬುಕ್_ಕಮಾಲ್!! #ಖ್ಯಾತ_ಕಲಾವಿದ_ಜಿ_ಎಮ್_ಬೊಮ್ನಳ್ಳಿ_ಪರಿಚಯಿಸಿತು #ಆವಂತಿಕಾ_ರಾಷ್ಟ್ರೀಯ_ಪುರಸ್ಕೃತರು #ಅನಾನಸ್_ಕಿಂಗ್_ಬನವಾಸಿ_ರಾವೂಪ್_ಸಾಹೇಬರ_ಕ್ಯಾರಿಕೇಚರ್_ಬರೆದವರು. #ಅವರ_ತಾಲ್ಲೂಕಿನ_ಸಾದಕರಿಗೆ_ಈ_ರೀತಿ_ನುಡಿ_ನಮನ_ಸಲ್ಲಿಸುತ್ತಾರೆ. #ಗೆರೆನಮನ_ಶಿರ್ಷಿಕೆಯಲ್ಲಿ_ಪ್ರಕಟಿಸುತ್ತಾರೆ.   #GMBommanalli #caricature #sirsi #banavasi #ananasking #rawufsaheb       ಡಾ.ರಾವೂಪ್ ಸಾಹೇಬರು ಬನವಾಸಿ ಅವರ ಪುಣ್ಯತಿಥಿ ಬಗ್ಗೆ ಬರೆದ ಲೇಖನ ಅನೇಕರ ಗಮನ ಸೆಳೆಯಿತು.    ಸಾಸ್ತಾನದ ಗುಂಡ್ಮಿ ಅನಂತ ಪದ್ಮನಾಭ ಅವರು ರಾವೂಪ್ ಸಾಹೇಬರ ಕ್ಯಾರಿಕೇಚರ್ ಕಳಿಸಿದ್ದರು.    ಆ ಸಂದರ ಸಾಂದರ್ಭಿಕ ಕ್ಯಾರಿಕೇಚರ್ ನಲ್ಲಿ GM ಎಂದು ಕಲಾವಿದರ ಕಾವ್ಯನಾಮ ಇತ್ತು ಆದರೆ ಪರಿಚಯ ಇರಲಿಲ್ಲ ಮತ್ತು ಇದು ಬರೆದ ಸಂದರ್ಭ ಗೊತ್ತಿರಲಿಲ್ಲ.    ನಂತರ G.M. ಬೊಮ್ನಳ್ಳಿ ಸಿರ್ಸಿ ಎಂಬ ಕಲಾವಿದರು ಈ ಚಿತ್ರ ಬರೆದದ್ದು ತಾವೇ ಎಂದು ಪೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿದಾಗ ಗೊತ್ತಾಯಿತು.    ಅವರು ತಮ್ಮ ತಾಲ್ಲೂಕಿನ ಸಾದಕರು ಇಹಲೋಕ ತ್ಯಜಿಸಿದಾಗ ಅವರಿಗೆ #ಗೆರೆನಮನ ಎಂಬ ಶಿರ್ಷಿಕೆಯಲ್ಲಿ ಈ ರೀತಿ ಚಿತ್ರಿಸಿ ಅಂತಿಮ ನಮನ ಸಲ್ಲಿಸುತ್ತಾರೆಂದು ತಿಳಿಯಿತು.   ಇಂತಹ ಸಂದರ್ಭದಲ್ಲಿಯೇ ಡಾಕ್ಟರ್ ರಾವೂಪ್ ಸಾಹೇಬರಿಗೆ ಸಲ್ಲಿಸಿದ ಗೆರೆ ನಮನ ಇದು.   ...

3530. ಶಿವಮೊಗ್ಗದಲ್ಲಿ 1974ರಲ್ಲಿ ನಡೆದ ರಣಜಿ ಕ್ರಿಕೆಟ್

#ಶಿವಮೊಗ್ಗದ_ನೆಹರೂ_ಸ್ಟೇಡಿಯಂನಲ್ಲಿ #ಕರ್ನಾಟಕ_ಆಂಧ್ರ_ರಣಜಿ_ಕ್ರಿಕೆಟ್ #ನವೆಂಬರ್_1974ರಲ್ಲಿ_ನಡೆದಿತ್ತು #ಇಎಎಸ್_ಪ್ರಸನ್ನ_ನಾಯಕರು #ಜಿಆರ್_ವಿಶ್ವನಾಥ್_ಬಿಎಸ್_ಚಂದ್ರಶೇಖರ್_ಬ್ರಿಜೇಶ್_ಪಟೇಲ್_ಸೈಯದ್_ಕಿರ್ಮಾನಿ_ರೋಜರ್_ಬಿನ್ನಿ_ಪ್ರಮುಖ_ಆಟಗಾರರು. #ಆ_ವರ್ಷ_ಜೈಪುರದಲ್ಲಿ_ರಣಜಿ_ಟ್ರೋಪಿ_ಗೆದ್ದ_ಕರ್ನಾಟಕ_ತಂಡ_ಎರಡನೆ_ದರ್ಜೆ_ರೈಲು_ಬೋಗಿಯಲ್ಲಿ_ಬೆಂಗಳೂರು_ತಲುಪಿತ್ತು #ನಟಿ_ಜಯಮಾಲ_ಈ_ಪಂದ್ಯ_ವೀಕ್ಷಣೆಗೆ_ಬಂದಿದ್ದರು #ಆಗ_ರಾಜಕುಮಾರ್_ಜಯಮಾಲ_ಜೋಡಿಯ_ಗಿರಿಕನ್ಯೆ_ಸೂಪರ್_ಹಿಟ್_ಸಿನಿಮಾ #Ranajicricket #shivamogga #Nehrustadiam #girikanye #jayamala #prasanna #grvishwanath #binny #kirmani #brijeshpatel #bschandrashekar       ಶಿವಮೊಗ್ಗದಲ್ಲಿ ರಣಜಿ ಪಂದ್ಯ ಇವತ್ತಿನಿಂದ ನಡೆಯಲಿದೆ ಇವತ್ತಿಗೆ 51 ವರ್ಷದ ಹಿಂದೆ 1974ರ ನವೆಂಬರ್ ತಿಂಗಳಲ್ಲಿ ಶಿವಮೊಗ್ಗದಲ್ಲಿ ರಣಜಿ ಪಂದ್ಯ ನಡೆದಿತ್ತು.     ಬಹುತೇಕ ಈಗಿನ ತಲೆಮಾರಿನವರಿಗೆ ಇದು ಗೊತ್ತಿರಲಿಕ್ಕಿಲ್ಲ ಆ ಕಾಲದಲ್ಲಿ ಇದು ಇಡೀ ಶಿವಮೊಗ್ಗದ ಯುವ ಜನರಿಗೆ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಬಾರೀ ದೊಡ್ಡ ಸುದ್ದಿ ಆಗಿತ್ತು.     TV ಇತ್ಯಾದಿ ಇಲ್ಲದ ಕಾಲದಲ್ಲಿ ಕೇವಲ ರೇಡಿಯೋ ಕಾಮೆಂಟರಿಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಮಾತ್ರ ಕ್ರಿಕೆಟ್ ಆಟಗಾರರನ್ನ ನೋಡಿ ತಿಳಿದಿದ್ದ ಅಭಿಮಾನಿಗಳಿಗೆ ಅವರನ್ನೆಲ್ಲ ಶಿವಮೊಗ್...

3529. ಶಿವಮೊಗ್ಗದಲ್ಲಿ ಮೊದಲ ರಣಜಿ ಕ್ರಿಕೆಟ್

#ಶಿವಮೊಗ್ಗದಲ್ಲಿ_1974ರಲ್ಲಿ_ನಡೆದ_ರಣಜಿ_ಟ್ರೋಪಿ #ನೆಹರೂ_ಸ್ಟೇಡಿಯಂನಲ್ಲಿ_ಮೂರು_ದಿನ_ನಡೆದಿತ್ತು. #ದೇಶದ_ಟೆಸ್ಟ್_ಅರ್ದ_ತಂಡ_ರಣಜಿ_ತಂಡವಾಗಿತ್ತು #ಅದೇ_ವರ್ಷ_ಜೈಪುರದಲ್ಲಿ_ರಣಜಿ_ಫೈನಲ್_ಟ್ರೋಪಿ_ಈ_ತಂಡ_ಗೆದ್ದಿತ್ತು. #ಪ್ರಸನ್ನ_ಕ್ಯಾಪ್ಟನ್ #ಪ್ರಸನ್ನ_ಜಿ_ಆರ್_ವಿಶ್ವನಾಥರು_ಶಿವಮೊಗ್ಗದವರು. #Cricket #Ranaji #Shivamogga #Nehrustadium    1974ರ ನವೆಂಬರ್ ನಲ್ಲಿ ಶಿವಮೊಗ್ಗದಲ್ಲಿ ನಡೆದ ರಣಜಿ ಟ್ರೋಪಿ ನನ್ನ 10ನೇ ವಯಸ್ಸಿನಲ್ಲಿ ನೋಡಿದ್ದು ನನ್ನ ವಿಶೇಷ ಅನುಭವ.    ಅವತ್ತಿನ ರಣಜಿ ತಂಡದಲ್ಲಿ ಕರ್ನಾಟಕ ಪ್ರತಿನಿಧಿಸಿದ ಬಹುತೇಕರು ನಮ್ಮ ದೇಶದ ಟೆಸ್ಟ್ ಕ್ರಿಕೆಟ್ ತಂಡದಲ್ಲಿದ್ದರು.     ಅದೇ ವರ್ಷ ಜೈಪುರದಲ್ಲಿ ನಡೆದ ರಣಜಿ ಫೈನಲ್ ನಲ್ಲಿ ಕರ್ನಾಟಕ ಟ್ರೋಪಿ ಗೆದ್ದಿತ್ತು.    ಟ್ರೋಪಿಯೊಂದಿಗೆ ಕರ್ನಾಟಕ ತಂಡ ರಾಜಸ್ಥಾನದ ಜೈಪುರದಿಂದ ದ್ವಿತಿಯ ದರ್ಜೆ ರೈಲು ಡಬ್ಬಿಯಲ್ಲಿ ಪ್ರಯಾಣಿಸಿ ಬೆಂಗಳೂರು ತಲುಪಿತ್ತು.     ಇನ್ನೊಂದು ವಿಶೇಷ ಅಂದರೆ 1974ರಲ್ಲಿ ಶಿವಮೊಗ್ಗದಲ್ಲಿ ಜ್ಯೂವೆಲ್ ರಾಕ್ ಹೋಟೆಲ್ ಕಾರ್ಯಾರಂಭ ಮಾಡಿತ್ತು ಆದರೆ ಅದರ ಬಾಡಿಗೆ ದುಬಾರಿ ಎಂದು ಇಡೀ ರಣಜಿ ತಂಡವನ್ನು ಶಿವಮೊಗ್ಗದ ದುರ್ಗಾ ಲಾಡ್ಜ್ ನಲ್ಲಿ ಉಳಿಸಿದ್ದರಂತೆ.    ಅವತ್ತಿನ ಪಂದ್ಯದ ಪ್ರವೇಶ ದರ ಎರೆಡು ರೂಪಾಯಿ, ಮೂರು ದಿನದ ಪಂದ್ಯದ ಸೀಸನ್ ಟಿಕೇಟ್ ದರ ಐದು ರೂಪಾಯಿ. ...

3528. ಗೇರುಸೊಪ್ಪೆ ಕಾಳುಮೆಣಸಿನ ರಾಣಿ ಚೆನ್ನಬೈರಾದೇವಿ ಸಮಾದಿ ಸ್ಥಳ ಅಧಿಕೃತ ಘೋಷಣೆ

#ಕಾಳು_ಮೆಣಸಿನ_ರಾಣಿ_ಚೆನ್ನಬೈರಾದೇವಿ_ಸಮಾದಿ #ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲ್ಲೂಕಿನ_ಆವಿನಹಳ್ಳಿಯಲ್ಲಿದೆ #ಎರಡು_ಶತಮಾನದ_ಹಿಂದೆ_ಕರ್ನಲ್_ಕಾಲಿನ್_ಮೆಕೆಂಜಿ_ಇಲ್ಲಿಗೆ_ಬೇಟಿ_ನೀಡಿ_ದಾಖಲೆ_ಮಾಡಿದ್ದಾರೆ #ಆರು_ವರ್ಷದ_ಹಿಂದೆ_ಇತಿಹಾಸಕಾರರು_ಆ_ನಕ್ಷೆ_ಆದರಿಸಿ_ಸ್ಥಳ_ಸಂಶೋಧನೆ_ಮಾಡಿದ್ದಾರೆ. #ಇದು_ರಾಷ್ಟ್ರೀಯ_ಸ್ಮಾರಕ_ಇದನ್ನು_ಸಂರಕ್ಷಿಸ_ಬೇಕು #pepperqueen #gerusoppe #saluvdynasty #chennabyaradevi      ಗೇರುಸೊಪ್ಪೆಯ ಪ್ರಸಿದ್ಧ ಜೈನ ರಾಣಿ ಚೆನ್ನಬೈರಾದೇವಿ ದೀರ್ಘಕಾಲ ರಾಜ್ಯವಾಳಿದವರು.     ಯುರೋಪಿನ ಆ ಕಾಲದ ಅನೇಕ ದೇಶಗಳಿಗೆ ಪಶ್ಚಿಮ ಘಟ್ಟದ ಮಲೆನಾಡಿನಿಂದ ಕಾಳುಮೆಣಸು ಸಂಗ್ರಹಿಸಿ ಅರಬೀ ಸಮುದ್ರದ ಮೂಲಕ ರಪ್ತು ವ್ಯಾಪಾರ ಮಾಡುತ್ತಿದ್ದ ಏಕೈಕ ರಾಣಿ.     ಪೋರ್ಚುಗೀಸರು ಈ ಕಾರಣದಿಂದಲೇ #ಕಾಳು_ಮೆಣಸಿನ_ರಾಣಿ ಎಂದು ಬಿರುದು ನೀಡಿದ್ದರು. ಚೆನ್ನಭೈರಾದೇವಿಯು ಸಾಳುವ ವಂಶಕ್ಕೆ ಸೇರಿದ ರಾಣಿ 16ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ಈ ರಾಣಿಯು 54 ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದಳು.     ಪ್ರಸ್ತುತ ಭಟ್ಕಳ ತಾಲೂಕಿನಲ್ಲಿರುವ ಹಾಡವಳ್ಳಿ (ಸಂಗೀತಪುರ) ಮತ್ತು ಗೇರುಸೊಪ್ಪ ಪ್ರಾಂತ್ಯವನ್ನು ಆಳುತ್ತಿದ್ದ ಈಕೆಯನ್ನು ಗೇರುಸೊಪ್ಪೆಯ ರಾಣಿ ಎಂದು ವರ್ಣಿಸಲಾಗಿದೆ.     ಕರಾವಳಿ ಮತ್ತು ಮಲೆನಾಡಿನ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದ...

3527. ಗೇರುಸೊಪ್ಪೆಯ ಕಾಳುಮೆಣಸಿನ ರಾಣಿ

#ಗೇರುಸೊಪ್ಪೆಯ_ಜೈನರಾಣಿ_ವಂಶಸ್ಥರ_ಮತ್ತು_ರಾಣಿಚೆನ್ನಾಭೈರಾದೇವಿ_ಸಮಾದಿ_ಸ್ಥಳ_ಸಾರುವ_ಪ್ರಥಮ_ಲೇಖನ_ಇದು. #ದಿನಾಂಕ_20_ಸೆಪ್ಟೆಂಬರ್_2003ರಲ್ಲಿ_ಬರೆದ_ಲೇಖನ #ಕಾಳುಮೆಣಸಿನ_ರಪ್ತಿನಿಂದ_ಯೂರೋಪ್_ದೇಶದಲ್ಲೂ_ಪ್ರಸಿದ್ಧಿ_ಆಗಿದ್ದ. #ಕಾನೂರು_ಕೋಟೆಯ_ಗೇರುಸೊಪ್ಪೆಯ_ಜೈನರ_ರಾಣಿ #ಅವ್ವರಸಿ_ಎಂದು_ಪೂಜಿಸಲ್ಪಡುವ_ರಾಣಿ_ಚೆನ್ನಾಭೈರಾದೇವಿ. #ಅವರ_ವಂಶಸ್ಥರು_ಸಾಗರ_ತಾಲ್ಲೂಕಿನಲ್ಲಿ_ಇದ್ದಾರೆ. #ಅವರನ್ನು_ಗುರುತಿಸುವ_ಕೆಲಸ_ಆಗಬೇಕು. #ಕೆಳದಿ_ರಾಜ_ವೆಂಕಟಪ್ಪನಾಯಕ_ಇಕ್ಕೇರಿ_ಕೋಟೆಯಲ್ಲಿ_ಬಂದನದಲ್ಲಿಟ್ಟ_ರಾಣಿ. #ರಾಣಿ_ಚೆನ್ನಾಭೈರಾದೇವಿ_ಸಮಾದಿ_ಸಾಗರ_ತಾಲ್ಲೂಕಿನ_ಅವಿನಹಳ್ಳಿಯಲ್ಲಿದೆ. #ಇದನ್ನು_ಸಂರಕ್ಷಿಸಬೇಕಾದ_ಪುರಾತತ್ವ_ಇಲಾಖೆ_ಮತ್ತು_ಹುಂಚಾದ_ಜೈನ_ಮಠಗಳಿಗೆ_ನಿರಾಸಕ್ತಿ_ಏಕೆ?. #gerusoppe #jainqueen #sharavathi #river #avinahalli #chennabyradevitomb.      ಕಾಳುಮೆಣಸಿನ ರಾಣಿ ಚೆನ್ನಾ ಬೈರಾದೇವಿ ಸಮಾದಿ ಸಾಗರ ತಾಲೂಕಿನ ಆವಿನಳ್ಳಿಯಲ್ಲಿದೆ ಮತ್ತು ಸಾಗರ ತಾಲೂಕಿನ ಜೋಗ ಜಲಪಾತದ ಕೆಳಗಿನ ಹೆನ್ನೆ ಎ೦ಬ ಗ್ರಾಮದಲ್ಲಿ ರಾಣಿ ವಂಶಸ್ಥರು ಈಗಲೂ ಇದ್ದಾರೆ.   ಪಶ್ಚಿಮ ಘಟ್ಟಗಳ ಕಾಳು ಮೆಣಸು ಸಂಗ್ರಹಿಸಿ ಸಂಸ್ಕರಿಸಿ ಯೂರೋಪು ಖಂಡಗಳಿಗೆ ರಪ್ತು ಮಾಡುತ್ತಿದ್ದ ಜೈನ ಕುಲದ ರಾಣಿ ಚೆನ್ನಾ ಬೈರಾದೇವಿ ಇತಿಹಾಸದ ಬಗ್ಗೆ ಇನ್ನೂ ಹೆಚ್ಚಿನ ಸಂಶೋದನೆಗಳು ಆಗ ಬೇಕು ಮತ್ತು ರಾಣಿಯ ಬಗ್ಗೆ ಹೆಚ್ಚು ಮಾಹಿತಿಗಳು ಪ್...

3526. Gerusoppe Jain Queen Chennabyradevi

#Kind_attention_Humcha_jain_monestry #Gerusoppe_jain_queen_chennabyradevi_tomb_renovation #Queens_ruled_fort_at_kanoor_still_in_forest_land #Queens_descendent_family_still_at_Henne_jogfalls #Hombuja #jain #pepperqueen #avinahalli #sagar #shivamogga #karnataka #chennabairadevi #gerusoppe      This is the first article written on September 20, 2003, describing the descendants of the Jain Queen of Gerusoppe and the location of Queen Chennabairadevi’s tomb.    Queen Chennabairadevi, known as the Pepper Queen, has her tomb located at Avinahalli in Sagar Taluk.     Her descendants still live in a village called Henne, situated below Jog Falls in the same taluk.     The Jain queen Chennabairadevi, who ruled from Gerusoppe, collected and processed black pepper from the Western Ghats and exported it to European countries.     More research should be conducted on her life and achievements so that additional historical information ...