#ಹೋರಿ_ಬೆದರಿಸುವ_ಹಬ್ಬ #ಶಿಕಾರಿಪುರದ_ಮಾಜಿ_ಶಾಸಕ_ಬಿ_ಎನ್_ಮಹಾಲಿಂಗಪ್ಪನವರಿ #ಗೂಳಿ_ತಿವಿತಕ್ಕೆ_ಪ್ರಾಣಾಪಾಯದಿಂದ_ಪಾರಾಗಿದ್ದಾರೆ #ಶಿವಮೊಗ್ಗ_ಜಿಲ್ಲೆಯ_ಶಿಕಾರಿಪುರ_ತಾಲ್ಲೂಕಿನ_ಬಳ್ಳಿಗಾವೆಯಲ್ಲಿ. #bullock #race #deepavali #Shikaripura #exmla #BNMahalingappa #horihabba ದೀಪಾವಳಿಯಲ್ಲಿ ಹೋರಿ ಬೆದರಿಸುವ ಸ್ವರ್ದೆಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು. ಇತ್ತೀಚಿಗೆ ಇದು ಐಪಿಎಲ್ ಮಾದರಿಗೆ ತಲುಪಿದೆ ಲಕ್ಷಾಂತರ ರೂಪಾಯಿ ಹಣ ಬಹುಮಾನ ವಿತರಣೆ ಮಾಡುವ ಕ್ರೀಡೆ ಆಗಿದೆ. ಆಯೋಜಕರು ಸೂಕ್ತ ವ್ಯವಸ್ಥೆ ಮತ್ತು ಪೋಲಿಸರ ಅನುಮತಿ ಪಡೆದು ಇದನ್ನು ನಡೆಸ ಬೇಕಾದ ಸ್ಪರ್ದೆ ಆಗಿದೆ. ಮೊನ್ನೆ ಶುಕ್ರವಾರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಸ್ಥಳೀಯ ಸಂಘಟನೆಗಳು ಆಯೋಜಿಸಿತು. ಇದನ್ನು ನೋಡಲು ಶಿಕಾರಿಪುರದ ಮಾಜಿ ವಿದಾನ ಸಭಾ ಶಾಸಕ ಹಾಗೂ ವಕೀಲರಾದ ಬಿ.ಎನ್. ಮಹಾಲಿಂಗಪ್ಪರನ್ನ ಆಹ್ವಾನಿಸಲಾಗಿತ್ತು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ನಡೆದ ಸಾಂಪ್ರದಾಯಿಕ ಹೋರಿ ಹಬ್ಬದ ಸಂದರ್ಭದಲ್ಲಿ ಹಬ್ಬವನ್ನು ವೀಕ್ಷಿಸಲು ಆಗಮಿಸಿದ್ದ ಶಿಕಾರಿಪುರ ಕ್ಷೇತ್ರದ ಮಾಜಿ ಶಾಸಕರಾದ ಮಹಾಲಿಂಗಪ್ಪ ಅವರು ಅನಿರೀಕ್ಷಿತವಾಗಿ ಹೋರಿಯ ತಿವಿತಕ್ಕೆ ಒಳಗಾಗಿದ್ದಾರೆ. ...
#ಪೇಸ್_ಬುಕ್_ಕಮಾಲ್!! #ಖ್ಯಾತ_ಕಲಾವಿದ_ಜಿ_ಎಮ್_ಬೊಮ್ನಳ್ಳಿ_ಪರಿಚಯಿಸಿತು #ಆವಂತಿಕಾ_ರಾಷ್ಟ್ರೀಯ_ಪುರಸ್ಕೃತರು #ಅನಾನಸ್_ಕಿಂಗ್_ಬನವಾಸಿ_ರಾವೂಪ್_ಸಾಹೇಬರ_ಕ್ಯಾರಿಕೇಚರ್_ಬರೆದವರು. #ಅವರ_ತಾಲ್ಲೂಕಿನ_ಸಾದಕರಿಗೆ_ಈ_ರೀತಿ_ನುಡಿ_ನಮನ_ಸಲ್ಲಿಸುತ್ತಾರೆ. #ಗೆರೆನಮನ_ಶಿರ್ಷಿಕೆಯಲ್ಲಿ_ಪ್ರಕಟಿಸುತ್ತಾರೆ. #GMBommanalli #caricature #sirsi #banavasi #ananasking #rawufsaheb ಡಾ.ರಾವೂಪ್ ಸಾಹೇಬರು ಬನವಾಸಿ ಅವರ ಪುಣ್ಯತಿಥಿ ಬಗ್ಗೆ ಬರೆದ ಲೇಖನ ಅನೇಕರ ಗಮನ ಸೆಳೆಯಿತು. ಸಾಸ್ತಾನದ ಗುಂಡ್ಮಿ ಅನಂತ ಪದ್ಮನಾಭ ಅವರು ರಾವೂಪ್ ಸಾಹೇಬರ ಕ್ಯಾರಿಕೇಚರ್ ಕಳಿಸಿದ್ದರು. ಆ ಸಂದರ ಸಾಂದರ್ಭಿಕ ಕ್ಯಾರಿಕೇಚರ್ ನಲ್ಲಿ GM ಎಂದು ಕಲಾವಿದರ ಕಾವ್ಯನಾಮ ಇತ್ತು ಆದರೆ ಪರಿಚಯ ಇರಲಿಲ್ಲ ಮತ್ತು ಇದು ಬರೆದ ಸಂದರ್ಭ ಗೊತ್ತಿರಲಿಲ್ಲ. ನಂತರ G.M. ಬೊಮ್ನಳ್ಳಿ ಸಿರ್ಸಿ ಎಂಬ ಕಲಾವಿದರು ಈ ಚಿತ್ರ ಬರೆದದ್ದು ತಾವೇ ಎಂದು ಪೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿದಾಗ ಗೊತ್ತಾಯಿತು. ಅವರು ತಮ್ಮ ತಾಲ್ಲೂಕಿನ ಸಾದಕರು ಇಹಲೋಕ ತ್ಯಜಿಸಿದಾಗ ಅವರಿಗೆ #ಗೆರೆನಮನ ಎಂಬ ಶಿರ್ಷಿಕೆಯಲ್ಲಿ ಈ ರೀತಿ ಚಿತ್ರಿಸಿ ಅಂತಿಮ ನಮನ ಸಲ್ಲಿಸುತ್ತಾರೆಂದು ತಿಳಿಯಿತು. ಇಂತಹ ಸಂದರ್ಭದಲ್ಲಿಯೇ ಡಾಕ್ಟರ್ ರಾವೂಪ್ ಸಾಹೇಬರಿಗೆ ಸಲ್ಲಿಸಿದ ಗೆರೆ ನಮನ ಇದು. ...