Skip to main content

Posts

Showing posts from 2025

3532. ಗೂಳಿ ಸ್ಪರ್ಧೆಯಲ್ಲಿ ಮಾಜಿ ಶಾಸಕ ಪ್ರಾಣಾಪಾಯದಿಂದ ಪಾರು

#ಹೋರಿ_ಬೆದರಿಸುವ_ಹಬ್ಬ #ಶಿಕಾರಿಪುರದ_ಮಾಜಿ_ಶಾಸಕ_ಬಿ_ಎನ್_ಮಹಾಲಿಂಗಪ್ಪನವರಿ #ಗೂಳಿ_ತಿವಿತಕ್ಕೆ_ಪ್ರಾಣಾಪಾಯದಿಂದ_ಪಾರಾಗಿದ್ದಾರೆ #ಶಿವಮೊಗ್ಗ_ಜಿಲ್ಲೆಯ_ಶಿಕಾರಿಪುರ_ತಾಲ್ಲೂಕಿನ_ಬಳ್ಳಿಗಾವೆಯಲ್ಲಿ. #bullock #race #deepavali #Shikaripura #exmla #BNMahalingappa #horihabba     ದೀಪಾವಳಿಯಲ್ಲಿ ಹೋರಿ ಬೆದರಿಸುವ ಸ್ವರ್ದೆಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು.    ಇತ್ತೀಚಿಗೆ ಇದು ಐಪಿಎಲ್ ಮಾದರಿಗೆ ತಲುಪಿದೆ ಲಕ್ಷಾಂತರ ರೂಪಾಯಿ ಹಣ ಬಹುಮಾನ ವಿತರಣೆ ಮಾಡುವ ಕ್ರೀಡೆ ಆಗಿದೆ.    ಆಯೋಜಕರು ಸೂಕ್ತ ವ್ಯವಸ್ಥೆ ಮತ್ತು ಪೋಲಿಸರ ಅನುಮತಿ ಪಡೆದು ಇದನ್ನು ನಡೆಸ ಬೇಕಾದ ಸ್ಪರ್ದೆ ಆಗಿದೆ.     ಮೊನ್ನೆ ಶುಕ್ರವಾರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಸ್ಥಳೀಯ ಸಂಘಟನೆಗಳು ಆಯೋಜಿಸಿತು.    ಇದನ್ನು ನೋಡಲು ಶಿಕಾರಿಪುರದ ಮಾಜಿ ವಿದಾನ ಸಭಾ ಶಾಸಕ ಹಾಗೂ ವಕೀಲರಾದ ಬಿ.ಎನ್. ಮಹಾಲಿಂಗಪ್ಪರನ್ನ ಆಹ್ವಾನಿಸಲಾಗಿತ್ತು.     ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ನಡೆದ ಸಾಂಪ್ರದಾಯಿಕ ಹೋರಿ ಹಬ್ಬದ ಸಂದರ್ಭದಲ್ಲಿ ಹಬ್ಬವನ್ನು ವೀಕ್ಷಿಸಲು ಆಗಮಿಸಿದ್ದ ಶಿಕಾರಿಪುರ ಕ್ಷೇತ್ರದ ಮಾಜಿ ಶಾಸಕರಾದ ಮಹಾಲಿಂಗಪ್ಪ ಅವರು ಅನಿರೀಕ್ಷಿತವಾಗಿ ಹೋರಿಯ ತಿವಿತಕ್ಕೆ ಒಳಗಾಗಿದ್ದಾರೆ. ...

3531. ಕಲಾವಿದ ಜಿ.ಎಮ್. ಬೊಮ್ನಳ್ಳಿ ಸಂಪರ್ಕ ಕಲ್ಪಿಸಿದ ಪೇಸ್ ಬುಕ್

#ಪೇಸ್_ಬುಕ್_ಕಮಾಲ್!! #ಖ್ಯಾತ_ಕಲಾವಿದ_ಜಿ_ಎಮ್_ಬೊಮ್ನಳ್ಳಿ_ಪರಿಚಯಿಸಿತು #ಆವಂತಿಕಾ_ರಾಷ್ಟ್ರೀಯ_ಪುರಸ್ಕೃತರು #ಅನಾನಸ್_ಕಿಂಗ್_ಬನವಾಸಿ_ರಾವೂಪ್_ಸಾಹೇಬರ_ಕ್ಯಾರಿಕೇಚರ್_ಬರೆದವರು. #ಅವರ_ತಾಲ್ಲೂಕಿನ_ಸಾದಕರಿಗೆ_ಈ_ರೀತಿ_ನುಡಿ_ನಮನ_ಸಲ್ಲಿಸುತ್ತಾರೆ. #ಗೆರೆನಮನ_ಶಿರ್ಷಿಕೆಯಲ್ಲಿ_ಪ್ರಕಟಿಸುತ್ತಾರೆ.   #GMBommanalli #caricature #sirsi #banavasi #ananasking #rawufsaheb       ಡಾ.ರಾವೂಪ್ ಸಾಹೇಬರು ಬನವಾಸಿ ಅವರ ಪುಣ್ಯತಿಥಿ ಬಗ್ಗೆ ಬರೆದ ಲೇಖನ ಅನೇಕರ ಗಮನ ಸೆಳೆಯಿತು.    ಸಾಸ್ತಾನದ ಗುಂಡ್ಮಿ ಅನಂತ ಪದ್ಮನಾಭ ಅವರು ರಾವೂಪ್ ಸಾಹೇಬರ ಕ್ಯಾರಿಕೇಚರ್ ಕಳಿಸಿದ್ದರು.    ಆ ಸಂದರ ಸಾಂದರ್ಭಿಕ ಕ್ಯಾರಿಕೇಚರ್ ನಲ್ಲಿ GM ಎಂದು ಕಲಾವಿದರ ಕಾವ್ಯನಾಮ ಇತ್ತು ಆದರೆ ಪರಿಚಯ ಇರಲಿಲ್ಲ ಮತ್ತು ಇದು ಬರೆದ ಸಂದರ್ಭ ಗೊತ್ತಿರಲಿಲ್ಲ.    ನಂತರ G.M. ಬೊಮ್ನಳ್ಳಿ ಸಿರ್ಸಿ ಎಂಬ ಕಲಾವಿದರು ಈ ಚಿತ್ರ ಬರೆದದ್ದು ತಾವೇ ಎಂದು ಪೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿದಾಗ ಗೊತ್ತಾಯಿತು.    ಅವರು ತಮ್ಮ ತಾಲ್ಲೂಕಿನ ಸಾದಕರು ಇಹಲೋಕ ತ್ಯಜಿಸಿದಾಗ ಅವರಿಗೆ #ಗೆರೆನಮನ ಎಂಬ ಶಿರ್ಷಿಕೆಯಲ್ಲಿ ಈ ರೀತಿ ಚಿತ್ರಿಸಿ ಅಂತಿಮ ನಮನ ಸಲ್ಲಿಸುತ್ತಾರೆಂದು ತಿಳಿಯಿತು.   ಇಂತಹ ಸಂದರ್ಭದಲ್ಲಿಯೇ ಡಾಕ್ಟರ್ ರಾವೂಪ್ ಸಾಹೇಬರಿಗೆ ಸಲ್ಲಿಸಿದ ಗೆರೆ ನಮನ ಇದು.   ...

3530. ಶಿವಮೊಗ್ಗದಲ್ಲಿ 1974ರಲ್ಲಿ ನಡೆದ ರಣಜಿ ಕ್ರಿಕೆಟ್

#ಶಿವಮೊಗ್ಗದ_ನೆಹರೂ_ಸ್ಟೇಡಿಯಂನಲ್ಲಿ #ಕರ್ನಾಟಕ_ಆಂಧ್ರ_ರಣಜಿ_ಕ್ರಿಕೆಟ್ #ನವೆಂಬರ್_1974ರಲ್ಲಿ_ನಡೆದಿತ್ತು #ಇಎಎಸ್_ಪ್ರಸನ್ನ_ನಾಯಕರು #ಜಿಆರ್_ವಿಶ್ವನಾಥ್_ಬಿಎಸ್_ಚಂದ್ರಶೇಖರ್_ಬ್ರಿಜೇಶ್_ಪಟೇಲ್_ಸೈಯದ್_ಕಿರ್ಮಾನಿ_ರೋಜರ್_ಬಿನ್ನಿ_ಪ್ರಮುಖ_ಆಟಗಾರರು. #ಆ_ವರ್ಷ_ಜೈಪುರದಲ್ಲಿ_ರಣಜಿ_ಟ್ರೋಪಿ_ಗೆದ್ದ_ಕರ್ನಾಟಕ_ತಂಡ_ಎರಡನೆ_ದರ್ಜೆ_ರೈಲು_ಬೋಗಿಯಲ್ಲಿ_ಬೆಂಗಳೂರು_ತಲುಪಿತ್ತು #ನಟಿ_ಜಯಮಾಲ_ಈ_ಪಂದ್ಯ_ವೀಕ್ಷಣೆಗೆ_ಬಂದಿದ್ದರು #ಆಗ_ರಾಜಕುಮಾರ್_ಜಯಮಾಲ_ಜೋಡಿಯ_ಗಿರಿಕನ್ಯೆ_ಸೂಪರ್_ಹಿಟ್_ಸಿನಿಮಾ #Ranajicricket #shivamogga #Nehrustadiam #girikanye #jayamala #prasanna #grvishwanath #binny #kirmani #brijeshpatel #bschandrashekar       ಶಿವಮೊಗ್ಗದಲ್ಲಿ ರಣಜಿ ಪಂದ್ಯ ಇವತ್ತಿನಿಂದ ನಡೆಯಲಿದೆ ಇವತ್ತಿಗೆ 51 ವರ್ಷದ ಹಿಂದೆ 1974ರ ನವೆಂಬರ್ ತಿಂಗಳಲ್ಲಿ ಶಿವಮೊಗ್ಗದಲ್ಲಿ ರಣಜಿ ಪಂದ್ಯ ನಡೆದಿತ್ತು.     ಬಹುತೇಕ ಈಗಿನ ತಲೆಮಾರಿನವರಿಗೆ ಇದು ಗೊತ್ತಿರಲಿಕ್ಕಿಲ್ಲ ಆ ಕಾಲದಲ್ಲಿ ಇದು ಇಡೀ ಶಿವಮೊಗ್ಗದ ಯುವ ಜನರಿಗೆ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಬಾರೀ ದೊಡ್ಡ ಸುದ್ದಿ ಆಗಿತ್ತು.     TV ಇತ್ಯಾದಿ ಇಲ್ಲದ ಕಾಲದಲ್ಲಿ ಕೇವಲ ರೇಡಿಯೋ ಕಾಮೆಂಟರಿಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಮಾತ್ರ ಕ್ರಿಕೆಟ್ ಆಟಗಾರರನ್ನ ನೋಡಿ ತಿಳಿದಿದ್ದ ಅಭಿಮಾನಿಗಳಿಗೆ ಅವರನ್ನೆಲ್ಲ ಶಿವಮೊಗ್...

3529. ಶಿವಮೊಗ್ಗದಲ್ಲಿ ಮೊದಲ ರಣಜಿ ಕ್ರಿಕೆಟ್

#ಶಿವಮೊಗ್ಗದಲ್ಲಿ_1974ರಲ್ಲಿ_ನಡೆದ_ರಣಜಿ_ಟ್ರೋಪಿ #ನೆಹರೂ_ಸ್ಟೇಡಿಯಂನಲ್ಲಿ_ಮೂರು_ದಿನ_ನಡೆದಿತ್ತು. #ದೇಶದ_ಟೆಸ್ಟ್_ಅರ್ದ_ತಂಡ_ರಣಜಿ_ತಂಡವಾಗಿತ್ತು #ಅದೇ_ವರ್ಷ_ಜೈಪುರದಲ್ಲಿ_ರಣಜಿ_ಫೈನಲ್_ಟ್ರೋಪಿ_ಈ_ತಂಡ_ಗೆದ್ದಿತ್ತು. #ಪ್ರಸನ್ನ_ಕ್ಯಾಪ್ಟನ್ #ಪ್ರಸನ್ನ_ಜಿ_ಆರ್_ವಿಶ್ವನಾಥರು_ಶಿವಮೊಗ್ಗದವರು. #Cricket #Ranaji #Shivamogga #Nehrustadium    1974ರ ನವೆಂಬರ್ ನಲ್ಲಿ ಶಿವಮೊಗ್ಗದಲ್ಲಿ ನಡೆದ ರಣಜಿ ಟ್ರೋಪಿ ನನ್ನ 10ನೇ ವಯಸ್ಸಿನಲ್ಲಿ ನೋಡಿದ್ದು ನನ್ನ ವಿಶೇಷ ಅನುಭವ.    ಅವತ್ತಿನ ರಣಜಿ ತಂಡದಲ್ಲಿ ಕರ್ನಾಟಕ ಪ್ರತಿನಿಧಿಸಿದ ಬಹುತೇಕರು ನಮ್ಮ ದೇಶದ ಟೆಸ್ಟ್ ಕ್ರಿಕೆಟ್ ತಂಡದಲ್ಲಿದ್ದರು.     ಅದೇ ವರ್ಷ ಜೈಪುರದಲ್ಲಿ ನಡೆದ ರಣಜಿ ಫೈನಲ್ ನಲ್ಲಿ ಕರ್ನಾಟಕ ಟ್ರೋಪಿ ಗೆದ್ದಿತ್ತು.    ಟ್ರೋಪಿಯೊಂದಿಗೆ ಕರ್ನಾಟಕ ತಂಡ ರಾಜಸ್ಥಾನದ ಜೈಪುರದಿಂದ ದ್ವಿತಿಯ ದರ್ಜೆ ರೈಲು ಡಬ್ಬಿಯಲ್ಲಿ ಪ್ರಯಾಣಿಸಿ ಬೆಂಗಳೂರು ತಲುಪಿತ್ತು.     ಇನ್ನೊಂದು ವಿಶೇಷ ಅಂದರೆ 1974ರಲ್ಲಿ ಶಿವಮೊಗ್ಗದಲ್ಲಿ ಜ್ಯೂವೆಲ್ ರಾಕ್ ಹೋಟೆಲ್ ಕಾರ್ಯಾರಂಭ ಮಾಡಿತ್ತು ಆದರೆ ಅದರ ಬಾಡಿಗೆ ದುಬಾರಿ ಎಂದು ಇಡೀ ರಣಜಿ ತಂಡವನ್ನು ಶಿವಮೊಗ್ಗದ ದುರ್ಗಾ ಲಾಡ್ಜ್ ನಲ್ಲಿ ಉಳಿಸಿದ್ದರಂತೆ.    ಅವತ್ತಿನ ಪಂದ್ಯದ ಪ್ರವೇಶ ದರ ಎರೆಡು ರೂಪಾಯಿ, ಮೂರು ದಿನದ ಪಂದ್ಯದ ಸೀಸನ್ ಟಿಕೇಟ್ ದರ ಐದು ರೂಪಾಯಿ. ...

3528. ಗೇರುಸೊಪ್ಪೆ ಕಾಳುಮೆಣಸಿನ ರಾಣಿ ಚೆನ್ನಬೈರಾದೇವಿ ಸಮಾದಿ ಸ್ಥಳ ಅಧಿಕೃತ ಘೋಷಣೆ

#ಕಾಳು_ಮೆಣಸಿನ_ರಾಣಿ_ಚೆನ್ನಬೈರಾದೇವಿ_ಸಮಾದಿ #ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲ್ಲೂಕಿನ_ಆವಿನಹಳ್ಳಿಯಲ್ಲಿದೆ #ಎರಡು_ಶತಮಾನದ_ಹಿಂದೆ_ಕರ್ನಲ್_ಕಾಲಿನ್_ಮೆಕೆಂಜಿ_ಇಲ್ಲಿಗೆ_ಬೇಟಿ_ನೀಡಿ_ದಾಖಲೆ_ಮಾಡಿದ್ದಾರೆ #ಆರು_ವರ್ಷದ_ಹಿಂದೆ_ಇತಿಹಾಸಕಾರರು_ಆ_ನಕ್ಷೆ_ಆದರಿಸಿ_ಸ್ಥಳ_ಸಂಶೋಧನೆ_ಮಾಡಿದ್ದಾರೆ. #ಇದು_ರಾಷ್ಟ್ರೀಯ_ಸ್ಮಾರಕ_ಇದನ್ನು_ಸಂರಕ್ಷಿಸ_ಬೇಕು #pepperqueen #gerusoppe #saluvdynasty #chennabyaradevi      ಗೇರುಸೊಪ್ಪೆಯ ಪ್ರಸಿದ್ಧ ಜೈನ ರಾಣಿ ಚೆನ್ನಬೈರಾದೇವಿ ದೀರ್ಘಕಾಲ ರಾಜ್ಯವಾಳಿದವರು.     ಯುರೋಪಿನ ಆ ಕಾಲದ ಅನೇಕ ದೇಶಗಳಿಗೆ ಪಶ್ಚಿಮ ಘಟ್ಟದ ಮಲೆನಾಡಿನಿಂದ ಕಾಳುಮೆಣಸು ಸಂಗ್ರಹಿಸಿ ಅರಬೀ ಸಮುದ್ರದ ಮೂಲಕ ರಪ್ತು ವ್ಯಾಪಾರ ಮಾಡುತ್ತಿದ್ದ ಏಕೈಕ ರಾಣಿ.     ಪೋರ್ಚುಗೀಸರು ಈ ಕಾರಣದಿಂದಲೇ #ಕಾಳು_ಮೆಣಸಿನ_ರಾಣಿ ಎಂದು ಬಿರುದು ನೀಡಿದ್ದರು. ಚೆನ್ನಭೈರಾದೇವಿಯು ಸಾಳುವ ವಂಶಕ್ಕೆ ಸೇರಿದ ರಾಣಿ 16ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ಈ ರಾಣಿಯು 54 ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದಳು.     ಪ್ರಸ್ತುತ ಭಟ್ಕಳ ತಾಲೂಕಿನಲ್ಲಿರುವ ಹಾಡವಳ್ಳಿ (ಸಂಗೀತಪುರ) ಮತ್ತು ಗೇರುಸೊಪ್ಪ ಪ್ರಾಂತ್ಯವನ್ನು ಆಳುತ್ತಿದ್ದ ಈಕೆಯನ್ನು ಗೇರುಸೊಪ್ಪೆಯ ರಾಣಿ ಎಂದು ವರ್ಣಿಸಲಾಗಿದೆ.     ಕರಾವಳಿ ಮತ್ತು ಮಲೆನಾಡಿನ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದ...

3527. ಗೇರುಸೊಪ್ಪೆಯ ಕಾಳುಮೆಣಸಿನ ರಾಣಿ

#ಗೇರುಸೊಪ್ಪೆಯ_ಜೈನರಾಣಿ_ವಂಶಸ್ಥರ_ಮತ್ತು_ರಾಣಿಚೆನ್ನಾಭೈರಾದೇವಿ_ಸಮಾದಿ_ಸ್ಥಳ_ಸಾರುವ_ಪ್ರಥಮ_ಲೇಖನ_ಇದು. #ದಿನಾಂಕ_20_ಸೆಪ್ಟೆಂಬರ್_2003ರಲ್ಲಿ_ಬರೆದ_ಲೇಖನ #ಕಾಳುಮೆಣಸಿನ_ರಪ್ತಿನಿಂದ_ಯೂರೋಪ್_ದೇಶದಲ್ಲೂ_ಪ್ರಸಿದ್ಧಿ_ಆಗಿದ್ದ. #ಕಾನೂರು_ಕೋಟೆಯ_ಗೇರುಸೊಪ್ಪೆಯ_ಜೈನರ_ರಾಣಿ #ಅವ್ವರಸಿ_ಎಂದು_ಪೂಜಿಸಲ್ಪಡುವ_ರಾಣಿ_ಚೆನ್ನಾಭೈರಾದೇವಿ. #ಅವರ_ವಂಶಸ್ಥರು_ಸಾಗರ_ತಾಲ್ಲೂಕಿನಲ್ಲಿ_ಇದ್ದಾರೆ. #ಅವರನ್ನು_ಗುರುತಿಸುವ_ಕೆಲಸ_ಆಗಬೇಕು. #ಕೆಳದಿ_ರಾಜ_ವೆಂಕಟಪ್ಪನಾಯಕ_ಇಕ್ಕೇರಿ_ಕೋಟೆಯಲ್ಲಿ_ಬಂದನದಲ್ಲಿಟ್ಟ_ರಾಣಿ. #ರಾಣಿ_ಚೆನ್ನಾಭೈರಾದೇವಿ_ಸಮಾದಿ_ಸಾಗರ_ತಾಲ್ಲೂಕಿನ_ಅವಿನಹಳ್ಳಿಯಲ್ಲಿದೆ. #ಇದನ್ನು_ಸಂರಕ್ಷಿಸಬೇಕಾದ_ಪುರಾತತ್ವ_ಇಲಾಖೆ_ಮತ್ತು_ಹುಂಚಾದ_ಜೈನ_ಮಠಗಳಿಗೆ_ನಿರಾಸಕ್ತಿ_ಏಕೆ?. #gerusoppe #jainqueen #sharavathi #river #avinahalli #chennabyradevitomb.      ಕಾಳುಮೆಣಸಿನ ರಾಣಿ ಚೆನ್ನಾ ಬೈರಾದೇವಿ ಸಮಾದಿ ಸಾಗರ ತಾಲೂಕಿನ ಆವಿನಳ್ಳಿಯಲ್ಲಿದೆ ಮತ್ತು ಸಾಗರ ತಾಲೂಕಿನ ಜೋಗ ಜಲಪಾತದ ಕೆಳಗಿನ ಹೆನ್ನೆ ಎ೦ಬ ಗ್ರಾಮದಲ್ಲಿ ರಾಣಿ ವಂಶಸ್ಥರು ಈಗಲೂ ಇದ್ದಾರೆ.   ಪಶ್ಚಿಮ ಘಟ್ಟಗಳ ಕಾಳು ಮೆಣಸು ಸಂಗ್ರಹಿಸಿ ಸಂಸ್ಕರಿಸಿ ಯೂರೋಪು ಖಂಡಗಳಿಗೆ ರಪ್ತು ಮಾಡುತ್ತಿದ್ದ ಜೈನ ಕುಲದ ರಾಣಿ ಚೆನ್ನಾ ಬೈರಾದೇವಿ ಇತಿಹಾಸದ ಬಗ್ಗೆ ಇನ್ನೂ ಹೆಚ್ಚಿನ ಸಂಶೋದನೆಗಳು ಆಗ ಬೇಕು ಮತ್ತು ರಾಣಿಯ ಬಗ್ಗೆ ಹೆಚ್ಚು ಮಾಹಿತಿಗಳು ಪ್...

3526. Gerusoppe Jain Queen Chennabyradevi

#Kind_attention_Humcha_jain_monestry #Gerusoppe_jain_queen_chennabyradevi_tomb_renovation #Queens_ruled_fort_at_kanoor_still_in_forest_land #Queens_descendent_family_still_at_Henne_jogfalls #Hombuja #jain #pepperqueen #avinahalli #sagar #shivamogga #karnataka #chennabairadevi #gerusoppe      This is the first article written on September 20, 2003, describing the descendants of the Jain Queen of Gerusoppe and the location of Queen Chennabairadevi’s tomb.    Queen Chennabairadevi, known as the Pepper Queen, has her tomb located at Avinahalli in Sagar Taluk.     Her descendants still live in a village called Henne, situated below Jog Falls in the same taluk.     The Jain queen Chennabairadevi, who ruled from Gerusoppe, collected and processed black pepper from the Western Ghats and exported it to European countries.     More research should be conducted on her life and achievements so that additional historical information ...

3525. Pepper queen Chennabyradevi

#Pepper_Queen_of_India #Rainha_de_Pimenta. #Tomb_of_queen_chennabhairadevi #Located_at_Avinahalli_Sagar_taluk_Of_Shivamogga_District. #Colonel_colin_mackenzie_recorded_this_location #Six_years_back_historian_DilipNadig_of_shivamogga_retracing_this. #sharavathiriver #gerusoppe #chennabhiradevi #jain #saluvadynsty #Dilipnadig #DrSamakh    The tomb of Queen Chennabhairadevi, known as the Pepper Queen, is located at Aavinhalli in Sagara Taluk, Shivamogga district.    About two centuries ago, Colonel Colin Mackenzie vilsited this site and recorded its location.   Around six years ago, historians used Mackenzie’s old map to conduct research and rediscovered this place.    Queen Chennabhairadevi of Gerusoppa, a prominent Jain ruler, governed her kingdom for a long time.      She was the only queen from the Western Ghats region who exported black pepper collected from Malenadu to various European countries via the Arabian Sea.  ...

3524. ಭಾಗ - 3 ಗೋದಾವರ್ಮನ್

#ಭಾಗ_3. #ಕೇರಳದ_ನಿವೃತ್ತ_ಅರಣ್ಯಾದಿಕಾರಿ #ಗೋದಾವರ್ಮನ್_ಅವರ_ಏಕಾಂಗಿ_ಹೋರಾಟ #ಇಡೀ_ದೇಶದ_ಅರಣ್ಯ_ಮತ್ತು_ಪರಿಸರ_ಸಂರಕ್ಷಣೆಗೆ_ಹೊಸ_ತಿರುವಾಯಿತು. #ಸುಪ್ರಿಂಕೋರ್ಟ್_ತೀರ್ಪು #ಅರಣ್ಯಭೂಮಿ_ತೆರವು_ಅರಣ್ಯ_ಭೂ_ಹಕ್ಕು_ಪರಿಸರ_ವಿಚಾರಗಳು_ಬಂದಾಗ_ಪ್ರಸ್ತಾಪ_ಆಗುವ_ಹೆಸರು #ಗೋದಾವರ್ಮನ_ತೀರ್ಪು #SuprimeCourt #judgement #environmentalprotection #environmentalawareness #environment #indianforestofficial #endangeredspecies #westernghatsofindia #westernghats #tngodavarman #malenadu #sagar #Shivamogga #ShivamoggaNews #govtofindia #govtofkarnataka    ಈ ಬಗ್ಗೆ ಮಲೆನಾಡ ರೈತ ಹೋರಾಟಗಾರರು, ಜನಪ್ರತಿನಿದಿಗಳು ಅವಶ್ಯವಾಗಿ ತಿಳಿದುಕೊಳ್ಳಲೇ ಬೇಕು ಆದ್ದರಿಂದ ಈ ಲೇಖನದ ಎಲ್ಲಾ ಭಾಗ ತಪ್ಪದೆ ಪೂರ್ತಿ ಓದಿ ಮತ್ತು ಆಸಕ್ತರಿಗೆ ಶೇರ್ ಮಾಡಿ ದೀರ್ಘವಾದ ಲೇಖನ ಮತ್ತು ಮಾಹಿತಿಯನ್ನು ಕೆಲವು  ಭಾಗದಲ್ಲಿ ಪ್ರಕಟಿಸಿದ್ದೇನೆ  #TN_ಗೋದಾವರ್ಮನ್_ವಿರುದ್ಧ _ಯೂನಿಯನ್_ಆಫ್_ಇಂಡಿಯಾ  1996 ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮೊದಲ ಬಾರಿಗೆ ವಿಚಾರಣೆಗೆ ಒಳಗಾದ ಭಾರತದಲ್ಲಿ ಒಂದು ಹೆಗ್ಗುರುತು ಪರಿಸರ ಪ್ರಕರಣವಾಗಿದೆ.     ಈ ಪ್ರಕರಣವನ್ನು ಸಾಮಾನ್ಯವಾಗಿ "ಗೋದಾವರ್ಮನ್ ಕೇಸ್" ಎಂದು ಕರೆಯಲಾಗುತ್ತದೆ. ಈ ಪ್ರಕರಣವು ಭಾರತದ ಸರ್ವೋಚ್ಚ ನ್ಯಾಯಾಲ...

3523.ಬಂಗಾರಪ್ಪ

#ಎಸ್_ಬಂಗಾರಪ್ಪನವರು #ಆನಂದಪುರಂ_ಶ್ರೀಮತಿ_ಕನಕಮ್ಮಾಳ್_ಆಸ್ಪತ್ರೆ_ಕಾಯ೯ಕ್ರಮದಲ್ಲಿ #ಶಿವಮೊಗ್ಗ_ಜಿಲ್ಲಾ_ಪಂಚಾಯತ್_ನಿಂದ_ಎಕ್ಸ್_ರೇ_ಯ೦ತ್ರ_ಮಂಜೂರು_ಮಾಡಿಸಿದ್ದೆ #ಉದ್ಘಾಟನೆ_ಆಗ_ಶಿವಮೊಗ್ಗದಿಂದ_ಸಂಸದರಾಗಿದ್ದ_ಬಂಗಾರಪ್ಪರಿಂದ #ಆಗ_ಶಾಸಕರಾಗಿದ್ದ_ಕಾಗೋಡು_ತಿಮ್ಮಪ್ಪ_ಜಿಲ್ಲಾ_ಪಂಚಾಯತ್_ಉಪಾಧ್ಯಕ್ಷ_ತಿಪ್ಪಾನಾಯಕರ_ಉಪಸ್ಥಿತಿ #ಸ್ಥಳಿಯ_ಜಿಲ್ಲಾ_ಪಂಚಾಯತ್_ಸದಸ್ಯನಾಗಿ_ನನ್ನ_ಅಧ್ಯಕ್ಷತೆ #ShivamoggaNews #govtofkarnataka #KarnatakaCongress  #SBangarappa #parilment #exchiefminister #kagoduthimmappa       ಅದು 1996 ನೆ ಇಸವಿ ಆಗಸ್ಟ್ 19 ಅವತ್ತು ನಮ್ಮ ಊರು ಆನಂದಪುರಂನ ಶ್ರೀಮತಿ ಕನಕಮ್ಮಾಳ್ ಸರ್ಕಾರಿ ಆಸ್ಪತ್ರೆಯ ಎಕ್ಸ್ ರೇ ಯಂತ್ರದ ಉದ್ಘಾಟನಾ ಸಮಾರಂಭದ ದಿನ.      ಈ ಎಕ್ಸ್ ರೇ ಯಂತ್ರ ಆನಂದಪುರಂ ಆಸ್ಪತ್ರೆಗೆ ಬಂದ ಮೊದಲ ಯಂತ್ರ,     ಆಗಷ್ಟೆ ಲೋಕ ಸಭಾ ಸದಸ್ಯರಾಗಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಕಾಂಗ್ರೇಸ್ ಪಕ್ಷದ ಅವರ ಷಡ್ಡಕ ಕೆ.ಜಿ. ಶಿವಪ್ಪರ ಎದರು ಸ್ವರ್ಧಿಸಿ ಆಯ್ಕೆ ಆಗಿದ್ದರು.    ಸಾಗರದ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದ ಕಾಗೋಡು ತಿಮ್ಮಪ್ಪ ಬಂಗಾರಪ್ಪರ ವಿರುದ್ಧವಾಗಿ ಚುನಾವಣೆ ಮಾಡಿದ್ದರು.     ನಾವೆಲ್ಲ ಬಂಗಾರಪ್ಪರ ಅಭಿಮಾನಿಗಳಾಗಿ ತನು-ಮನ-ಧನದೊಂದಿಗೆ ಅವರ ಗೆಲುವಿಗಾಗಿ ಶ್ರಮಿಸಿದ್ದೆವು...

3522. ರಣಜಿ ಟ್ರೋಪಿ ಶಿವಮೊಗ್ಗದಲ್ಲಿ

#ಶಿವಮೊಗ್ಗದ_ನೆಹರೂ_ಸ್ಟೇಡಿಯಂನಲ್ಲಿ #ಕರ್ನಾಟಕ_ಆಂಧ್ರ_ರಣಜಿ_ಕ್ರಿಕೆಟ್ #ನವೆಂಬರ್_1974ರಲ್ಲಿ_ನಡೆದಿತ್ತು #ಇಎಎಸ್_ಪ್ರಸನ್ನ_ನಾಯಕರು #ಜಿಆರ್_ವಿಶ್ವನಾಥ್_ಬಿಎಸ್_ಚಂದ್ರಶೇಖರ್_ಬ್ರಿಜೇಶ್_ಪಟೇಲ್_ಸೈಯದ್_ಕಿರ್ಮಾನಿ_ರೋಜರ್_ಬಿನ್ನಿ_ಪ್ರಮುಖ_ಆಟಗಾರರು. #ಆ_ವರ್ಷ_ಜೈಪುರದಲ್ಲಿ_ರಣಜಿ_ಟ್ರೋಪಿ_ಗೆದ್ದ_ಕರ್ನಾಟಕ_ತಂಡ_ಎರಡನೆ_ದರ್ಜೆ_ರೈಲು_ಬೋಗಿಯಲ್ಲಿ_ಬೆಂಗಳೂರು_ತಲುಪಿತ್ತು #ನಟಿ_ಜಯಮಾಲ_ಈ_ಪಂದ್ಯ_ವೀಕ್ಷಣೆಗೆ_ಬಂದಿದ್ದರು #ಆಗ_ರಾಜಕುಮಾರ್_ಜಯಮಾಲ_ಜೋಡಿಯ_ಗಿರಿಕನ್ಯೆ_ಸೂಪರ್_ಹಿಟ್_ಸಿನಿಮಾ #Ranajicricket #shivamogga #Nehrustadiam #girikanye #jayamala #prasanna #grvishwanath #binny #kirmani #brijeshpatel #bschandrashekar       ಶಿವಮೊಗ್ಗದಲ್ಲಿ ರಣಜಿ ಪಂದ್ಯ ಇವತ್ತಿನಿಂದ ನಡೆಯಲಿದೆ ಇವತ್ತಿಗೆ 51 ವರ್ಷದ ಹಿಂದೆ 1974ರ ನವೆಂಬರ್ ತಿಂಗಳಲ್ಲಿ ಶಿವಮೊಗ್ಗದಲ್ಲಿ ರಣಜಿ ಪಂದ್ಯ ನಡೆದಿತ್ತು.     ಬಹುತೇಕ ಈಗಿನ ತಲೆಮಾರಿನವರಿಗೆ ಇದು ಗೊತ್ತಿರಲಿಕ್ಕಿಲ್ಲ ಆ ಕಾಲದಲ್ಲಿ ಇದು ಇಡೀ ಶಿವಮೊಗ್ಗದ ಯುವ ಜನರಿಗೆ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಬಾರೀ ದೊಡ್ಡ ಸುದ್ದಿ ಆಗಿತ್ತು.     TV ಇತ್ಯಾದಿ ಇಲ್ಲದ ಕಾಲದಲ್ಲಿ ಕೇವಲ ರೇಡಿಯೋ ಕಾಮೆಂಟರಿಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಮಾತ್ರ ಕ್ರಿಕೆಟ್ ಆಟಗಾರರನ್ನ ನೋಡಿ ತಿಳಿದಿದ್ದ ಅಭಿಮಾನಿಗಳಿಗೆ ಅವರನ್ನೆಲ್ಲ ಶಿವಮೊಗ್...

3521. ಗೋದಾವರ್ಮನ್ ಕೇಸ್ ಭಾಗ - 2

#ಭಾಗ_2 #ಅರಣ್ಯ_ಭೂಮಿ_ತೆರವು_ಅರಣ್ಯ_ಭೂಹಕ್ಕು_ಪರಿಸರ_ವಿಚಾರಗಳು_ಬಂದಾಗ_ಪ್ರಸ್ತಾಪ_ಆಗುವ_ಹೆಸರು #ಗೋದಾವರ್ಮನ_ತೀರ್ಪು #ಏನಿದು_ತೀರ್ಪು?... #SuprimeCourt #judgement #environmentalprotection #environmentalawareness #environment #indianforestofficial #endangeredspecies #westernghatsofindia #westernghats #tngodavarman #malenadu #sagar #Shivamogga #ShivamoggaNews #govtofindia #govtofkarnataka        ಈ ಬಗ್ಗೆ ಮಲೆನಾಡ ರೈತ ಹೋರಾಟಗಾರರು, ಜನಪ್ರತಿನಿದಿಗಳು ಅವಶ್ಯವಾಗಿ ತಿಳಿದುಕೊಳ್ಳಲೇ ಬೇಕು ಆದ್ದರಿಂದ ಈ ಲೇಖನದ ಎಲ್ಲಾ ಭಾಗ ತಪ್ಪದೆ ಪೂರ್ತಿ ಓದಿ ಮತ್ತು ಆಸಕ್ತರಿಗೆ ಶೇರ್ ಮಾಡಿ    ದೀರ್ಘವಾದ ಲೇಖನ ಮತ್ತು ಮಾಹಿತಿಯನ್ನು ಕೆಲವು  ಭಾಗದಲ್ಲಿ ಪ್ರಕಟಿಸಿದ್ದೇನೆ            ಮಲೆನಾಡ ಸಮಸ್ಯೆಗಳ ಬಗ್ಗೆ ಹೊರಾಡುತ್ತಿರುವ ರೈತರುಎಲ್ಲಾ ಪರಿಸರಾಸಕ್ತರು, ಪರಿಸರ ಹೋರಾಟಗಾರರು, ಜನಪರ ಹೋರಾಟಗಾರರು, ಜನಪ್ರತಿನಿದಿಗಳು ಗೋದಾವರ್ಮನ್ ಪ್ರಕರಣದ ಬಗ್ಗೆ ತಿಳಿದುಕೊಳ್ಳಲೇ ಬೇಕು.    #ಗೋದಾವರ್ಮನ್_ತೀರ್ಪಿನ_ಪರಿಣಾಮ ಅರಣ್ಯ ಸಂರಕ್ಷಣಾ ಕಾನೂನುಗಳ ಬಲವರ್ಧನೆ    ಗೋದಾವರ್ಮನ್ ಪ್ರಕರಣವು ಅರಣ್ಯ (ಸಂರಕ್ಷಣೆ) ಕಾಯಿದೆ, 1980 ಮತ್ತು ಅರಣ್ಯ (ಸಂರಕ್ಷಣೆ) ನಿಯಮಗಳು, 19...

3520. ಗೋದಾವರ್ಮನ್ ತೀರ್ಪು ಭಾಗ 1

#ಭಾಗ_1. #ಏನಿದು_ಸುಪ್ರಿಂ_ಕೋಟ್೯_ತೀರ್ಪು #ಯಾರಿದು_ಗೋದಾವರ್ಮನ್ #ಅರಣ್ಯ_ಭೂಮಿ_ತೆರವು_ಅರಣ್ಯ_ಭೂ_ಹಕ್ಕು_ಪರಿಸರ_ವಿಚಾರಗಳು  #ಬಂದಾಗ_ಪ್ರಸ್ತಾಪ_ಆಗುವ_ಹೆಸರು #ಗೋದಾವರ್ಮನ್_ತೀರ್ಪು #SuprimeCourt #judgement #environmentalprotection #environmentalawareness #environment #indianforestofficial #endangeredspecies #westernghatsofindia #westernghats #tngodavarman #malenadu #sagar #Shivamogga #ShivamoggaNews #govtofindia #govtofkarnataka       ಈ ಬಗ್ಗೆ ಮಲೆನಾಡ ರೈತ ಹೋರಾಟಗಾರರು, ಜನಪ್ರತಿನಿದಿಗಳು ಅವಶ್ಯವಾಗಿ ತಿಳಿದುಕೊಳ್ಳಲೇ ಬೇಕು.  ಆದ್ದರಿಂದ ಈ ಲೇಖನದ ಎಲ್ಲಾ ಭಾಗ ತಪ್ಪದೆ ಪೂರ್ತಿ ಓದಿ ಮತ್ತು ಆಸಕ್ತರಿಗೆ ಶೇರ್ ಮಾಡಿ.    ದೀರ್ಘವಾದ ಲೇಖನ ಮತ್ತು ಮಾಹಿತಿಯನ್ನು ಕೆಲವು  ಭಾಗದಲ್ಲಿ ಪ್ರಕಟಿಸಿದ್ದೇನೆ    1995 ರಲ್ಲಿ, ಟಿ.ಎನ್. ಗೋದಾವರ್ಮನ್ ತಿರುಮುಲ್ಪಾಡ್ ಸಂರಕ್ಷಣೆಗಾಗಿ ತನ್ನ ದಾವೆ ಪ್ರಯತ್ನಗಳಿಗಾಗಿ "ಹಸಿರು ಮನುಷ್ಯ" ಎಂದು ಜನಪ್ರಿಯವಾಗಿ ಕರೆಯಲ್ಪಟ್ಟರು.     ಶ್ರೀಗಂಧದ ಅರಣ್ಯ ಮತ್ತು ನಾಶದ ಕಾಳಜಿಯಿಂದ ಈ ಪ್ರದೇಶದಲ್ಲಿ ಅಕ್ರಮ ಮರದ ಕಾರ್ಯಾಚರಣೆಗಳನ್ನು ನಿಲ್ಲಿಸಲು ಭಾರತ ಸುಪ್ರೀಂ ಕೋರ್ಟ್‌ಗೆ ರಿಟ್ ಅರ್ಜಿಯನ್ನು ಸಲ್ಲಿಸಿದರು.  ಶ್ರೀಗಂಧವು ಅಳಿವಿನಂಚಿನಲ್...

3519. ಅನಾನಸ್ ಕಿಂಗ್

#ಅನಾನಸ್_ಕಿಂಗ್ #ಬನವಾಸಿ_ರಾವೂಪ್_ಸಾಹೇಬರು #ananas #DrRavufsab #banavasi #darawda #uttarakannada #Gundmipadmanabha #sasthana    ನನ್ನ ಲೇಖನ ಅನಾನಸ್ ಕಿಂಗ್ ಡಾ.ರಾವೂಪ್ ಸಾಹೇಬ್ ಬನವಾಸಿ ಓದಿದ ಪೇಸ್ ಬುಕ್ ಮಿತ್ರರಾದ ಉಡುಪಿ ಜಿಲ್ಲೆಯ ಸಾಸ್ತಾನದ ಗುಂಡ್ಮಿ ಪದ್ಮನಾಭರು ಈ ಕ್ಯಾರಿಕೇಚರ್ ಕಳಿಸಿದ್ದಾರೆ ಅವರಿಗೆ ಕೃತಜ್ಞತೆಗಳು.    ರಾವೂಪ್ ಸಾಹೇಬರ ಬಗ್ಗೆ GM ಎಂಬುವವರು ಬರೆದ ಈ ರೇಖಾ ಚಿತ್ರ ಯಾವ ಸಂದರ್ಭದಲ್ಲಿನದ್ದು ಮತ್ತು ಯಾವ ಪುಸ್ತಕ ಅಥವ ಪತ್ರಿಕೆಯಲ್ಲಿ ಪ್ರಕಟವಾಗಿತ್ತು ಅನ್ನುವ ಮಾಹಿತಿ ಗೊತ್ತಿರುವವರು ತಿಳಿಸಿ

3518. ಪೇಸ್ ಬುಕ್ 49 ಲಕ್ಷ ವೀಕ್ಷಣೆ

#ನಲವತ್ತೊಂಬತ್ತು_ಲಕ್ಷ #ನನ್ನ_ಪೇಸ್_ಬುಕ್_ವೀಕ್ಷಣೆ #ಅಂದರೆ_ಪ್ರಾದೇಶಿಕ_ಬಾಷೆಗೆ_ಗೂಗಲ್_ನೀಡುತ್ತಿರುವ_ಪ್ರಾಮುಖ್ಯತೆ #ಕನ್ನಡದಲ್ಲಿ_ಎಲ್ಲ_ಮಾಹಿತಿ_ಗೂಗಲ್_ನೀಡುತ್ತದೆ #google #meta #facebook #whatsapp #youtube #kannada #veiws      ನನ್ನ ಪೇಸ್ ಬುಕ್ ಬರಹ ಕನ್ನಡದಲ್ಲಿ ಬರೆಯುವುದು.     ಒಂದು ಕಾಲದಲ್ಲಿ google ಇಂಗ್ಲಿಷಿನಲ್ಲಿ ಮಾತ್ರ ಲಭ್ಯವಿತ್ತು ಈಗ  ಪ್ರಪಂಚದ 250 ಭಾಷೆಗಳಲ್ಲಿ ಲಭ್ಯವಿದೆ.     ನನ್ನ ಕನ್ನಡದ ಪೇಸ್ ಬುಕ್ ವೀಕ್ಷಣೆ 4.9 ಮಿಲಿಯನ್ಸ್ ಅಂದರೆ 49 ಲಕ್ಷ ತಲುಪಿರುವುದು ಈ ಕಾರಣದಿಂದಲೇ.      ನಾನು ವೀಕ್ಷಕರ ಸಂಖ್ಯೆಗಾಗಿಯೇ ಬರೆಯುವುದಿಲ್ಲ, ನನ್ನ ಆಸಕ್ತಿಯ ವಿಷಯ ಮಾತ್ರ ಬರೆಯುತ್ತಾ ಹೋಗುವುದು ಅದರಲ್ಲಿಯೂ ಇಷ್ಟವಾದ ಬರಹ ಮಾತ್ರ ಬ್ಲಾಗ್ ನಲ್ಲಿ Upload ಮಾಡುತ್ತೇನೆ.    google ಪ್ರಾದೇಶಿಕ ಬಾಷೆಗಳಲ್ಲಿ ಲಭ್ಯವಾಗುತ್ತಿರುವುದು ಆಯಾ ಭಾಷಾ ಶ್ರೀಮಂತಿಕೆಗೆ ಕಾರಣ ಆಗುತ್ತಿದೆ.    ಸೆಲ್ ಫೋನ್ ಗಳು ಕೈಯಲ್ಲಿದ್ದರೆ ವಿಶ್ವ ಕೋಶ - ಗ್ರಂಥಾಲಯವೇ ನಿಮ್ಮ ಬೆರಳ ತುದಿಯಲ್ಲಿದ್ದಂತೆ.    ಭಾರತವು ಗೂಗಲ್‌ಗೆ ಪ್ರಮುಖ ಮಾರುಕಟ್ಟೆಯಾಗಿದ್ದು, ಅದರ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾದ ಭಾಷಾ ಬೆಂಬಲವಿದೆ.    ಮಾರ್ಚ್ 2024 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಗೂಗಲ್...

3517. ಆನಂದಪುರಂ ಶಿಲಾ ಶಾಸನ

#ಆನಂದಪುರಂನ_ಈ_ಶಿಲಾಶಾಸನ_ಸ್ಥಳಾಂತರಿಸಿ_ಸಂರಕ್ಷಿಸಬೇಕು #ಅಂದಾಸುರದ_ಗೋನೇಶ್ವರ_ಸೂರ್ಯಮಾರ್ತಾಂಡೇಶ್ವರ_ದೇವಾಲಯ #ನಿರ್ಮಿಸಿದ_ವಿಶ್ವಕರ್ಮಿ_ಚಿಕ್ಕನಿಗೆ_ಸಾಮಂತ_ಗೋರರಸ #ನೀಡಿದ_ಬೂದಾನದ_ಶಿಲಾಶಾಸನ #ಈಗ_ಅಂದಾಸುರದಲ್ಲಿ_ಈ_ದೇವಾಲಯ_ನಶಿಸಿ_ಹೋಗಿದೆ.  #Anandapuram #shivamoga #ShivamoggaNews #NationalHighway69 #NationalNews #shivamoggadistrictadminisration #karnataka #archeologicalsurveyofindia     983  ವರ್ಷದ ಹಿಂದೆ ಈ ಶಿಲಾ ಶಾಸನ ನಿರ್ಮಿಸಲಾಗಿದೆ ಈ ಶಿಲಾ ಶಾಸನ ಇರುವ ರಸ್ತೆ ಶಿವಮೊಗ್ಗ ಸಾಗರ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ನಮ್ಮೂರು ಆನಂದಪುರಂ ಸಮೀಪವಿದೆ.    ಈ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಮತ್ತು ಫ್ಲೈ ಓವರ್ DPR ಆಗಿದ್ದು ಕೆಲವೇ ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ.    ಈ ಕಾಮಗಾರಿ ಪ್ರಾರಂಭವಾದರೆ ಈ ಶಿಲಾ ಶಾಸನ ರಾಷ್ಟ್ರೀಯ ಹೆದ್ದಾರಿ 69 ರ ಮಧ್ಯ ಭಾಗಕ್ಕೆ ಬರುತ್ತದೆ.    ಕ್ರಿ.ಶ. 25- ಏಪ್ರಿಲ್ -1042 ರಲ್ಲಿ ಬನವಾಸಿ ನಾಡಿನ ರಾಜ್ಯಪಾಲ ಬಿಜ್ಜಳನ ಸಾಮಂತ ಗೋರರಸನು ಅಂದಾಸುರದಲ್ಲಿ ನಿರ್ಮಿಸಿದ ಗೋನೇಶ್ವರ ಮತ್ತು ಸೂಯ೯ ಮಾತಾ೯೦ಡೇಶ್ವರ ದೇವಾಲಯ ನಿರ್ಮಾಣದಲ್ಲಿ ಇಟ್ಟಿಗೆ ಶಿಲೆಯ ಕಾಮಗಾರಿ ನಿರ್ವಹಿಸಿದ ಚಿಕ್ಕ ಎಂಬ ವಿಶ್ವಕರ್ಮಿಗೆ ಭೂದಾನ ಮಾಡಿದ ಶಾಸನ ಇದು.    ಈಗ ಅಂದಾಸುರದಲ್ಲಿ ಈ ಶಾಸನದಲ್ಲ...

3516. ಅನಾನಸ್ ಕಿಂಗ್

#ಬನವಾಸಿ_ರೋವೂಪ್_ಸಾಹೇಬರು_ಡಾಕ್ಟರ್_ಆದ_ಕಥೆ. #ಅನಾನಸ್_ಕಿಂಗ್_ಬನವಾಸಿ_ರೋವೂಪ್_ಸಾಹೇಬರ_ಐದನೇ_ಪುಣ್ಯಸ್ಮರಣೆ. #ದಾರವಾಡ_ಕೃಷಿ_ವಿಶ್ವವಿದ್ಯಾಲಯದ_ಗೌರವ #ಡಾಕ್ಟರೇಟ್_ಪಡೆದ_ರಾಜ್ಯದ_ಮೊದಲ_ರೈತ. #ನನ್ನ_ಮತ್ತು_ರೋವೂಪ್_ಸಾಹೇಬರ_ಮೊದಲ_ಬೇಟಿಯ_ನೆನಪು #ಡಾಕ್ಟರ್_ಅಬ್ದುಲ್_ರೋವೂಪ್_ಅಬ್ದುಲ್_ಕರೀಂ_ಶೇಖ್_ಬನವಾಸಿ  #ಅವರ_ಕೃಷಿ_ಸಾಧನೆ_ಮುಂದಿನ_ತಲೆಮಾರಿಗೂ_ಒಂದು_ಸಾಧನೆಯ_ಕೈಪಿಡಿ_ಆಗಿದೆ. #ananas #ananasking #pineapple #pineapplelove #Banavasi #darwad #Agriuniversity #drrovopsaheb     ಇವರಿಗೆ ಕನಾ೯ಟಕದ ಪೈನಾಪಲ್ ಕಿಂಗ್ ಎಂಬ ಅನ್ವಥ೯ ನಾಮವೂ ಇದೆ ಅದಕೆ ಕಾರಣ ಇವರು ಅನಾನಸ್ ಬೆಳೆ ಬೃಹತ್ ವಾಣಿಜ್ಯ ಬೆಳೆ ಆಗಿ ರಾಷ್ಟ್ರಮಟ್ಟದ ಮಾರುಕಟ್ಟೆಯಲ್ಲಿ ಪರಿಚಯಿಸಿದ ಸಾಧಕರು ಇವರು.    ಕೃಷಿಯನ್ನು ಕೈಗಾರಿಕೆ ಮಾಡಿ ಯಶಸ್ವಿ ಆದ ಡಾಕ್ಟರ್ ಅಬ್ದುಲ್ ರೋವೂಪ್ ಅಬ್ದುಲ್ ಕರೀಂ ಶೇಖ್ ಬನವಾಸಿ ಅವರ ಕೃಷಿ ಸಾಧನೆ ಮುಂದಿನ ತಲೆಮಾರಿಗೂ ಒಂದು ಸಾಧನೆಯ ಕೈಪಿಡಿ ಆಗಿದೆ.    ರಾಜ್ಯದ ಅನಾನಸ್ ಹಣ್ಣಿನ ಕಿಂಗ್ ರ ಸಾಧನೆ ಸಣ್ಣದಲ್ಲ.    ಇವರ ಸಾದನೆ ಆ ಮಟ್ಟದ್ದು   ಉ.ಕ.ಜಿಲ್ಲೆಯ ಬನವಾಸಿ ವಾಸಿ ಆದ ಇವರಿಗೆ 2006ರಲ್ಲಿ ದಾರವಾಡದ ಕೃಷಿ ವಿಶ್ವವಿದ್ಯಾಲಯ ಡಾಕ್ಟರೇಟ್ ಪ್ರದಾನ ಮಾಡಿದ್ದು ದೊಡ್ಡ ಸುದ್ದಿ ಆಗಿತ್ತು.     ಇದು ಕೃಷಿ ವಿಶ್ವವಿದ್ಯಾಲಯ ಇವರ ಸಾಧ...

3515, ದೀಪಾವಳಿ

#ದೀಪಾವಳಿ #ದೀಪಾವಳಿ_ಹಬ್ಬದ_ಪೌರಾಣಿಕ_ಕಥೆ_ಕೇಳಿ #ಇದು_ಮಹಾವಿಷ್ಣುಭಕ್ತ_ದಾನಶೂರ_ದೈತ್ಯರಾಜ_ಬಲಿಚಕ್ರವರ್ತಿಯನ್ನು #ವಿಷ್ಣು_ವಾಮನ_ರೂಪದಲ್ಲಿ_ಮೂರು_ಹೆಜ್ಜೆ_ಭೂಮಿ_ದಾನ_ಕೇಳಿ #ನಂತರ_ವಿಷ್ಣು_ತನ್ನ_ವಿರಾಟ_ರೂಪದ_ಎರೆಡು_ಹೆಜ್ಜೆಯಿಂದ_ಬಲಿಚಕ್ರವರ್ತೀಯ_ಸಂಪೂರ್ಣ_ರಾಜ್ಯ_ಅಕ್ರಮಿಸಿ #ಮೂರನೆ_ಹೆಜ್ಜೆ_ಬಲಿಚಕ್ರವರ್ತಿಯ_ತಲೆ_ಮೇಲೆ_ಇಟ್ಟು_ಪಾತಾತಕ್ಕೆ_ಕಳಿಸಿದ_ಕಥೆ #ಪ್ರತಿ_ವರ್ಷ_ಬಲಿಚಕ್ರವರ್ತಿ_ದೀಪಾವಳಿಯ_ಮೂರು_ದಿನ_ಭೂಮಿಗೆ_ಬಂದು_ಪ್ರಜೆಗಳ_ವೀಕ್ಷಿಸುತ್ತಾರೆಂಬ_ನಂಬಿಕೆ. #Deepavali #vishnu #shrivastav #balichakravarthi #Karthika #gopuja #LaxmiPuja    ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿ ಪ್ರಜೆಗಳನ್ನು ಅತ್ಯಂತ ಯೋಗಕ್ಷೇಮದಿಂದ ನೋಡಿಕೊಳ್ಳುತ್ತಿರುತ್ತಾನೆ.     ರಾಕ್ಷಸ ರಾಜನಾದರೂ ದಾನ ಧರ್ಮದಿಂದ ಹೆಸರುವಾಸಿಯಾಗಿದ್ದ ಬಲಿ ಮಹಾರಾಜನಿಗೆ ತನ್ನ ರೀತಿಯಲ್ಲಿ ಬೇರೆ ಯಾರು ಪ್ರಜೆಗಳನ್ನು ನೋಡಿಕೊಳ್ಳುವುದಿಲ್ಲ ಎಂಬ ಅಹಂಕಾರ ಬರುತ್ತದೆ.    ಈತನನ್ನು ಹೇಗಾದರೂ ಮಾಡಿ ಸಂಹಾರ ಮಾಡಬೇಕೆಂದು ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ.    ದೇವತೆಗಳಿಗೆ ಅಭಯನೀಡಿದ ವಿಷ್ಣು ವಾಮನನ (ಬಾಲಕ) ರೂಪದಲ್ಲಿ ಬಲಿ ಮಹಾರಾಜನ ಬಳಿ ಬರುತ್ತಾನೆ.      ವಾಮನ ಅವತಾರವು ಭಗವಾನ್ ವಿಷ್ಣುವಿನ ಐದನೇ ಅವತಾರವಾಗಿದ್ದು...

3514. ವಕೀಲ್ ನಾಗೇಶನ್

#ಅಪರೂಪದಲ್ಲಿ_ಅಪರೂಪದ_ಆ_ಘಟನೆ #25_ವರ್ಷದ_ಹಿಂದಿನ_ಬೂರೇ_ಹಬ್ಬದ_ನೆನಪು #ಅವತ್ತು_ತರಾತರಿಯಲ್ಲಿ_ಎಣ್ಣೆ_ಸ್ನಾನ_ಮಾಡಿ_ನಾನು_ನಮ್ಮಣ್ಣ #ಶಿವಮೊಗ್ಗದ_ನ್ಯಾಯಾಧೀಶರ_ಮನೆ_ತಲುಪಿದ್ದೆವು #ಡಿಸಿಸಿ_ಬ್ಯಾಂಕ್_ಅಧ್ಯಕ್ಷರಾದ_ಮಂಜುನಾಥ್_ಗೌಡರ_ತಮ್ಮ  #ವಕೀಲ_ನಾಗೇಶನ್_ನಮ್ಮನ್ನು_ಕಾಯುತ್ತಿದ್ದರು. #Deepavali #burehabba #abyanjana #jogfalls #arrack #venders #bail #judge.    ಇದು 25 ವರ್ಷದ ಹಿಂದಿನ ಘಟನೆ ಅವತ್ತು ರಾತ್ರಿ ಬೂರೇ ನೀರು ತುಂಬಿದ ದಿನ ಆಗ ಪೋನ್ ಲ್ಯಾಂಡ್ ಲೈನ್ ಮಾತ್ರ ಇತ್ತು..    ಅವತ್ತು ರಾತ್ರಿ ಸುಮಾರು ಹತ್ತರ ಸಮಯ ಅನೇಕ ಬಾರಿ ಫೋನ್ ರಿಂಗ್ ಆಗುವುದು ನಂತರ ಡಿಸ್ ಕನೆಕ್ಟ್ ಆಗುವುದು ಆಗುತ್ತಿತ್ತು, ಮಾತು ಕೇಳುತ್ತಿರಲಿಲ್ಲ.     ನಂತರ ಸಂಪರ್ಕ ಸುಗಮವಾಗಿ ತಿಳಿದ ವಿಚಾರ ಸಾಗರದ ಸರಾಯಿ ಗುತ್ತಿಗೆದಾರರು ಜೋಗ್ ಫಾಲ್ಸ್ ಊರಿನ #ರಾಮಿ ಅಲಿಯಾಸ್ ರಾಮಚಂದ್ರ ಇವರನ್ನ ಬಂದಿಸಿದ್ದಾರೆ ಅಂತ ಸಾಗರದ ಆಗಿನ ಕೆಇಬಿ ವಿದ್ಯುತ್ ಇಲಾಖೆ ಯೂನಿಯನ್ ಪದಾಧಿಕಾರಿ #ಸೂರ್ಯಕುಮಾರ್ ಪೋನ್ ಮಾಡಿದ್ದರು.     ಈ ವಿಚಾರ ರಾಮಿ ಅವರ ಸಹೋದರ ಜೋಗ್ ಫಾಲ್ಸ್ #ಸೀನಿ ಅಲಿಯಾಸ್ ಶ್ರೀನಿವಾಸ ಸೂರ್ಯ ಪ್ರಕಾಶ್ ಗೆ ತಿಳಿಸಿ ಅರುಣ್ ಪ್ರಸಾದ್ ಗೆ ಹೇಳಿ ಸಹಾಯ ಮಾಡಲು ಅಂತ ಫೋನ್ ಮಾಡಿದ್ದರಂತೆ.    ಈ ಸಹೋದರರು ಜೋಗ್ ಫಾಲ್ಸ್ ನಲ್ಲಿ ಪ್ರಸಿದ್ದರೂ ಬಲಾಡ್ಯರು ಆಗಿದ್ದವ...