#ಹೋರಿ_ಬೆದರಿಸುವ_ಹಬ್ಬ #ಶಿಕಾರಿಪುರದ_ಮಾಜಿ_ಶಾಸಕ_ಬಿ_ಎನ್_ಮಹಾಲಿಂಗಪ್ಪನವರಿ #ಗೂಳಿ_ತಿವಿತಕ್ಕೆ_ಪ್ರಾಣಾಪಾಯದಿಂದ_ಪಾರಾಗಿದ್ದಾರೆ #ಶಿವಮೊಗ್ಗ_ಜಿಲ್ಲೆಯ_ಶಿಕಾರಿಪುರ_ತಾಲ್ಲೂಕಿನ_ಬಳ್ಳಿಗಾವೆಯಲ್ಲಿ. #bullock #race #deepavali #Shikaripura #exmla #BNMahalingappa #horihabba ದೀಪಾವಳಿಯಲ್ಲಿ ಹೋರಿ ಬೆದರಿಸುವ ಸ್ವರ್ದೆಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು. ಇತ್ತೀಚಿಗೆ ಇದು ಐಪಿಎಲ್ ಮಾದರಿಗೆ ತಲುಪಿದೆ ಲಕ್ಷಾಂತರ ರೂಪಾಯಿ ಹಣ ಬಹುಮಾನ ವಿತರಣೆ ಮಾಡುವ ಕ್ರೀಡೆ ಆಗಿದೆ. ಆಯೋಜಕರು ಸೂಕ್ತ ವ್ಯವಸ್ಥೆ ಮತ್ತು ಪೋಲಿಸರ ಅನುಮತಿ ಪಡೆದು ಇದನ್ನು ನಡೆಸ ಬೇಕಾದ ಸ್ಪರ್ದೆ ಆಗಿದೆ. ಮೊನ್ನೆ ಶುಕ್ರವಾರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಸ್ಥಳೀಯ ಸಂಘಟನೆಗಳು ಆಯೋಜಿಸಿತು. ಇದನ್ನು ನೋಡಲು ಶಿಕಾರಿಪುರದ ಮಾಜಿ ವಿದಾನ ಸಭಾ ಶಾಸಕ ಹಾಗೂ ವಕೀಲರಾದ ಬಿ.ಎನ್. ಮಹಾಲಿಂಗಪ್ಪರನ್ನ ಆಹ್ವಾನಿಸಲಾಗಿತ್ತು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ನಡೆದ ಸಾಂಪ್ರದಾಯಿಕ ಹೋರಿ ಹಬ್ಬದ ಸಂದರ್ಭದಲ್ಲಿ ಹಬ್ಬವನ್ನು ವೀಕ್ಷಿಸಲು ಆಗಮಿಸಿದ್ದ ಶಿಕಾರಿಪುರ ಕ್ಷೇತ್ರದ ಮಾಜಿ ಶಾಸಕರಾದ ಮಹಾಲಿಂಗಪ್ಪ ಅವರು ಅನಿರೀಕ್ಷಿತವಾಗಿ ಹೋರಿಯ ತಿವಿತಕ್ಕೆ ಒಳಗಾಗಿದ್ದಾರೆ. ...